ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಬಾಹ್ಯ ಸಂಪರ್ಕ: en link corrected-es, fr, ru links substracted (wrong links)
೨೪ ನೇ ಸಾಲು:
}}
==ಕ್ಷೇತ್ರದ ಕಥೆ==
'''ಚಿಂತಾಮಣಿ''' [[ಕರ್ನಾಟಕ]] ರಾಜ್ಯದ [[ಚಿಕ್ಕಬಳ್ಳಾಪುರ]] ಜಿಲ್ಲೆಯಲ್ಲಿರುವ ಪಟ್ಟಣ ಹಾಗು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ೨೦೦೭ರಲ್ಲಿ [[ಕೋಲಾರ]] ಜಿಲ್ಲೆಯ ವಿಭಜನೆ ನಡೆದಾಗ, ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಭಾಗವಾಯಿತು. ಇಲ್ಲಿನ ಜನರು [[ಕನ್ನಡ]] ಮತ್ತು [[ತೆಲಗು]] ಭಾಷೆಗಳನ್ನು ಮಾತನಾಡುತ್ತಾರೆ. ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ವ್ಯಾಪಾರಕೇಂದ್ರ. [[ಚಿಂತಾಮಣಿನಾಯಕನೆಂಬಚಿಂತಾಮಣಿ ನಾಯಕನೆಂಬ ಮರಾಠ ನಾಯಕ]],' ನಿರ್ಮಿಸಿದ ಕಾರಣಕ್ಕಾಗಿ 'ಚಿಂತಾಮಣಿ,' ಹೆಸರು ಬಂದಿದೆ. 'ಅಂಬಾಜಿದುರ್ಗ' ಈತಾಲ್ಲೂಕಿನ ಆಡಳಿತಕೇಂದ್ರವಾಗಿತ್ತುತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ನಂತರ ಕಾಲಾನುಕ್ರಮದಲ್ಲಿ ಸ್ಥಾನಾಂತರಗೊಂಡಿತು. ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಸಮಾನ ದೂರದಲ್ಲಿರುವ ಚಿಂತಾಮಣಿ ಪ್ರಮುಖ ವ್ಯಾಪಾರಿಸ್ಥಳವೆಂದುವ್ಯಾಪಾರಿ ಸ್ಥಳವೆಂದು ಗುರುತಿಸಿಕೊಂಡಿದೆ. ಅವಿಭಾಜಿತಅವಿಭಜಿತ ಕೋಲಾರ ಗಿಲ್ಲೆಯಲ್ಲಿಜಿಲ್ಲೆಯಲ್ಲಿ ಪ್ರಾಥಮಪ್ರಥಮ ಕೃಷಿ ಮಾರುಕಟ್ಟೆ ಆರಂಭಗೊಂಡಿದ್ದು ಇಲ್ಲೆ. ಕಾಲಜ್ಞಾನ ಬರೆದ ನಾರಾಯಣ ತಾತನವರ ದೇವಾಲಯ ಕೈವಾರ ಕ್ಷೇತ್ರದ ಹತ್ತಿರದಲ್ಲೇ ಇದೆ. ಕೈಲಾಸಗಿರಿಯೆಂಬಲ್ಲಿ ಗುಹಾಂತರ್ದೇವಾಲಯಗಳಿವೆಗುಹಾಂತರ ದೇವಾಲಯಗಳಿವೆ. ಅವು ಇನ್ನೂ ನಿರ್ಮಾಣದ ಹಂತದಲ್ಲಿವೆ. ಮುಸ್ಲಿಂ ಸಮುದಾಯದ ಯಾತ್ರಾಸ್ಥಳ 'ಮುರುಗಮಲ್ಲಾಕ್ಷೇತ್ರಮುರುಗಮಲ್ಲಾ ಕ್ಷೇತ್ರ' ವಿದೆ. ಅಲಂಬಗಿರಿಯಿದೆ.
 
==ಜನಸಂಖ್ಯೆ==
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ