ಸಿದ್ದಲಿಂಗಯ್ಯ (ಕವಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೩ ನೇ ಸಾಲು:
</div>
ದಲಿತರು ಬರುವರು
<div style="font-size: 1251೦೦%">
ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ
 
ಕೋಟಿ ಕೋಟಿ ಕನಸುಗಳೊಂದಿಗೆ
ಹತ್ತಿ ಉರಿಯುವ ಮನಸುಗಳೊಂದಿಗೆ
Line ೭೩ ⟶ ೭೨:
ಬಂತೋ ದಲಿತರ ಮೆರವಣಿಗೆ
ನೆಲಕೆ ಕಾಲುಗಳ ಬರವಣಿಗೆ
 
ಜಾತಿ ಮತಗಳ ಮುಳ್ಳಿನ ಮೆಳೆಗೆ
ಮುಳ್ಳಾದರು ಇವರು
Line ೮೬ ⟶ ೮೪:
ದಲಿತರ ಕೈಗೆ ರಾಜ್ಯ ಕೊಡಿ
 
ಬೆಳೆಯಿತು ಮೊಗ್ಗೊಡೆಯಿತು
ಕೊನೆಗಾಣದ ದಲಿತರ ಮೆರವಣಿಗೆ
ಗುಂಡಿಗೆ ಗುಂಡು ರಕ್ತಕೆ ರಕ್ತ
ಹೆಗಲಿಗೆ ಹೆಗಲು ಪ್ರಾಣಕೆ ಪ್ರಾಣ
ದಲಿತ ಭಾರತದ ಬಾವುಟದಲ್ಲಿ
ನಿಂತರು ರೈತರು ಕಾರ್ಮಿಕರು
ಬಿರಿದವು ಹೂವು ಬನಬನದಲ್ಲಿ
ಹಾರಿದೊ ಹಕ್ಕಿ ನೂರಾರು
ಕಂಡಿತು ಕೆಂಪು ಮೂಡಣದಲ್ಲಿ
ಬೆಳಗಾಯಿತು ಬಡವರಿ
 
==ಇವರ ಕೃತಿಗಳು:==
Line ೧೧೪ ⟶ ೧೦೨:
 
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಸಿದ್ಧಲಿಂಗಯ್ಯ(ಡಾ.ಸಿದ್ಧಲಿಂಗಯ್ಯ)]]
"https://kn.wikipedia.org/wiki/ಸಿದ್ದಲಿಂಗಯ್ಯ_(ಕವಿ)" ಇಂದ ಪಡೆಯಲ್ಪಟ್ಟಿದೆ