ಸಿದ್ದಲಿಂಗಯ್ಯ (ಕವಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox Writer
| name =ಸಿದ್ಧಲಿಂಗಯ್ಯ(ಡಾ.ಸಿದ್ಧಲಿಂಗಯ್ಯ)
| image =siddalingaiah.jpg
| imagesize =(ಚಿತ್ರದ ಗಾತ್ರ - 200px)
೬೨ ನೇ ಸಾಲು:
ಚೆಲುವಾದ ನಿನ್ನ ಮಲ್ಲಿಗೆಯ ಮೈಯ್ಯ ಸುಟ್ಟಾವು ಬೆಳ್ಳಿ ಕಿರಣ!! ಸುಟ್ಟಾವು ಬೆಳ್ಳಿ ಕಿರಣ.
</div>
ದಲಿತರು ಬರುವರು
<div style="font-size: 125%">
ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ
 
ಕೋಟಿ ಕೋಟಿ ಕನಸುಗಳೊಂದಿಗೆ
ಹತ್ತಿ ಉರಿಯುವ ಮನಸುಗಳೊಂದಿಗೆ
ಗುಡುಗು ಮಿಂಚಿನ ಘೋಷಣೆಯಲ್ಲಿ
ಭೂಕಂಪನಗಳ ಭಾಷೆಗಳಲ್ಲಿ
ಬಂತೋ ದಲಿತರ ಮೆರವಣಿಗೆ
ನೆಲಕೆ ಕಾಲುಗಳ ಬರವಣಿಗೆ
 
ಜಾತಿ ಮತಗಳ ಮುಳ್ಳಿನ ಮೆಳೆಗೆ
ಮುಳ್ಳಾದರು ಇವರು
ತಮ್ಮನು ನುಂಗಿದ ಏಳು ಸಮುದ್ರಕೆ
ಮುಗಿಲಾದರು ಇವರು
 
ಎಲ್ಲಾ ಜಾತಿಯ ಬಡವರು ಬಂದರು
ಎಲ್ಲ ಮತಗಳ ಶೋಷಿತರು
ಭಾಷೆ ಭೇದಗಳ ಗಡಿಯನು ದಾಟಿ
ಸಮತೆಯ ಭಾವದ ಚಿಲುಮೆಯ ಮೀಟಿ
ದಲಿತರು ಬಂದರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ
 
ಬೆಳೆಯಿತು ಮೊಗ್ಗೊಡೆಯಿತು
ಕೊನೆಗಾಣದ ದಲಿತರ ಮೆರವಣಿಗೆ
ಗುಂಡಿಗೆ ಗುಂಡು ರಕ್ತಕೆ ರಕ್ತ
ಹೆಗಲಿಗೆ ಹೆಗಲು ಪ್ರಾಣಕೆ ಪ್ರಾಣ
ದಲಿತ ಭಾರತದ ಬಾವುಟದಲ್ಲಿ
ನಿಂತರು ರೈತರು ಕಾರ್ಮಿಕರು
ಬಿರಿದವು ಹೂವು ಬನಬನದಲ್ಲಿ
ಹಾರಿದೊ ಹಕ್ಕಿ ನೂರಾರು
ಕಂಡಿತು ಕೆಂಪು ಮೂಡಣದಲ್ಲಿ
ಬೆಳಗಾಯಿತು ಬಡವರಿ
 
==ಇವರ ಕೃತಿಗಳು:==
"https://kn.wikipedia.org/wiki/ಸಿದ್ದಲಿಂಗಯ್ಯ_(ಕವಿ)" ಇಂದ ಪಡೆಯಲ್ಪಟ್ಟಿದೆ