ಟೆಂಪ್ಲೇಟು:ಸುದ್ದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಫಾರ್ಮ್ಯಾಟ್ ಸರಿಪಡಿಸುವಿಕೆ
೧ ನೇ ಸಾಲು:
<!--{{nowrap|[[Image:Vishnu_vardhan.jpg|baseline|56px|ಡಾ.ವಿಷ್ಣುವರ್ಧನ್]]}}
[[Image:Vishnu_vardhan.jpg|baseline|upright=.5|alt=ಡಾ.ವಿಷ್ಣುವರ್ಧನ್|ಡಾ.ವಿಷ್ಣುವರ್ಧನ್]]-->
<div style="float:right;margin-left:0.5em">
[[ಚಿತ್ರ:Vishnu_vardhan.jpg|right|100x100 px|ಡಾ.ವಿಷ್ಣುವರ್ಧನ್]] </div>
* ಕನ್ನಡದ[[ಕನ್ನಡ ಚಿತ್ರರಂಗ]]ದ ಮೇರು ನಟ '''[[ವಿಷ್ಣುವರ್ಧನ್|ಡಾ.ವಿಷ್ಣುವರ್ಧನ್]]''' ಇಂದು [[ಮೈಸೂರು|ಮೈಸೂರಿನಲ್ಲಿ]] ಹೃದಯಾಘಾತದಿಂದ[[ಹೃದಯಾಘಾತ]]ದಿಂದ ದೈವಾಧೀನರಾಗಿದ್ದಾರೆಸಾವು.
* [[ಸುಗಮ ಸಂಗೀತದಸಂಗೀತ]]ದ ಖ್ಯಾತ ಗಾಯಕ ಹಾಗೂ ರಾಗ ಸಂಯೋಜಕ '''[[ಸಿ ಅಶ್ವತ್ಥ್]] ಇನ್ನಿಲ್ಲ.''' ತಮ್ಮ ೭೧ನೇ ಹುಟ್ಟುಹಬ್ಬದಂದೇ ಕನ್ನಡದ ದಿವ್ಯಚೇತನ ನಮ್ಮನ್ನಗಲಿದೆನಿಧನ.
* ಲೇಖಕಿ '''[[ವೈದೇಹಿ|ವೈದೇಹಿಯವರ]]''' 'ಕ್ರೌಂಚ ಪಕ್ಷಿಗಳು' ಕಥಾ ಸಂಕಲನಕ್ಕೆ ೨೦೦೯ರ ಸಾಲಿನ [[:ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು|ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] ಘೋಷಿಸಲಾಗಿದೆ.
* '''[[ಭಾರತ ಕ್ರಿಕೆಟ್ ತಂಡ]] ಮತ್ತು'''ವು [[ಶ್ರೀಲಂಕಾ]] ತಂಡಗಳ ನಡುವೆ ನೆಡೆದ ಮೂರುತಂಡವನ್ನು [[ಟೆಸ್ಟ್ ಕ್ರಿಕೆಟ್]] ಪಂದ್ಯಗಳ ಸರಣಿಯಲ್ಲಿ ೨-೦ ಅಂತರದಿಂದ ಸರಣಿ ಗೆದ್ದ ಭಾರತ ಈಗಪರಾಭವಗೊಳಿಸಿ ವಿಶ್ವದ ನಂಬರ್ಟೆಸ್ಟ್ ಒನ್ತಂಡಗಳಲ್ಲಿ ಟೆಸ್ಟ್ಮೊದಲ ತಂಡವಾಗಿಸ್ಥಾನ ಹೊರಹೊಮ್ಮಿದೆಪಡೆಯಿತು.
* ೨೦೦೯ರ [[ದಕ್ಷಿಣ ಏಷ್ಯಾ ಸಿನೆಮ ಫೌಂಡೇಶನ್]] ಅವರ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ [[ಕನ್ನಡ ಚಲನಚಿತ್ರ]] ನಿರ್ದೇಶಕ '''[[ಗಿರೀಶ್ ಕಾಸರವಳ್ಳಿ]]''' (''ಚಿತ್ರಿತ'') ಅವರಿಗೆ.
* ೨೦೦೭ರ [[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]] ಪ್ರಖ್ಯಾತ [[ಹಿಂದಿ]] ಮತ್ತು [[ಬಂಗಾಳಿ]] ಚಿತ್ರಗಳ [[ಹಿನ್ನೆಲೆ ಗಾಯಕ]]ರಾದ '''[[ಮನ್ನಾ ಡೆ]]''' ಅವರಿಗೆ.
* ೨೦೦೯ರ '''[[ನೊಬೆಲ್ ಪ್ರಶಸ್ತಿ]]'''ಗಳ ಘೋಷಣೆ. ಭಾರತೀಯ ಮೂಲದ '''[[ವೆಂಕಟರಾಮನ್ ರಾಮಕೃಷ್ಣನ್]]''' ಅವರಿಗೆ [[ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ]]ಯಲ್ಲಿ ಪಾಲು. [[ನೊಬೆಲ್ ಶಾಂತಿ ಪ್ರಶಸ್ತಿ]]ಯು [[ಅಮೇರಿಕ ದೇಶದ ಅಧ್ಯಕ್ಷ]]ರಾದ '''[[ಬರಾಕ್ ಒಬಾಮ]]''' ಅವರಿಗೆ.
* ೨೦೧೬ರ [[ಒಲಂಪಿಕ್ ಕ್ರೀಡಾಕೂಟ]]ವನ್ನು ನಡೆಸಲು [[ಬ್ರೆಜಿಲ್]] ದೇಶದ '''[[ರಿಯೊ ಡಿ ಜನೈರೊ]]''' ನಗರ ಆಯ್ಕೆ.
* [[ಇಂಡೋನೇಷ್ಯಾ]]ದ '''[[ಸುಮಾತ್ರ]]''' ದ್ವೀಪದ ಬಳಿ ಉಂಟಾದ [[ಭೂಕಂಪ]]ದಲ್ಲಿ ಕನಿಷ್ಟ ೧,೧೦೦ ಜನರ ಸಾವು.
<div align=right>{{ಸಂಪಾದಿಸಿ|ಟೆಂಪ್ಲೇಟು:ಸುದ್ದಿ}}</div><noinclude>
[[ವರ್ಗ:ಮುಖ್ಯ ಪುಟದ ಟೆಂಪ್ಲೇಟುಗಳು]]</noinclude>
"https://kn.wikipedia.org/wiki/ಟೆಂಪ್ಲೇಟು:ಸುದ್ದಿ" ಇಂದ ಪಡೆಯಲ್ಪಟ್ಟಿದೆ