ಪಿ.ಶೇಷಾದ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
ಚಲನಚಿತ್ರ ನಿರ್ದೇಶಕ
ಪಿ.ಶೇಷಾದ್ರಿ [[ಕನ್ನಡ
ಇವರು ಈಗಾಗಲೇ ಐದು ಚಿತ್ರಗಳನ್ನು ನಿರ್ದೇಶಿಸಿದ್ದು, ಅವುಗಳಲ್ಲಿ ನಾಲ್ಕು ಚಿತ್ರಗಳ ರಾಷ್ಟ್ರಪ್ರಶಸ್ತಿ ಪಡೆದಿವೆ.
ಇವರು ಹುಟ್ಟಿದ್ದು ತುಮಕೂರು ಜಿಲ್ಲೆ ದಂಡಿನಶಿವರದಲ್ಲಿ ೧೯೬೩ ನವೆಂಬರ್ ೨೩ ರಂದು.
ಚಿಕ್ಕಂದಿನಿಂದಲೇ [[ಕನ್ನಡ
೧೯೯೫ ರಿಂದ ದೂರದರ್ಶನ ಧಾರಾವಾಹಿಗಳ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಇವರು, `ಇಂಚರ', ಕಾಮಲನಬಿಲ್ಲು, ಕಥೆಗಾರ, ಮಾಯಾಮೃಗ([[ಟಿಎನ್ ಸೀತಾರಾಂ]] ಜೊತೆಗೂಡಿ), ಉಯ್ಯಾಲೆ, ಸುಬ್ಬಣ್ಣ (ಮಾಸ್ತಿ ಕಾದಂಬರಿ ಆಧಾರಿತ) ಮೌನರಾಗ, ಸುಪ್ರಭಾತ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ.
`ಮುನ್ನುಡಿ'ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ. ೨೦೦೦ದಲ್ಲಿ ತೆರೆಗೆ ಬಂದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಬಹು ಚರ್ಚಿತವಾದ ಚಿತ್ರ. ರಾಷ್ಟ್ರಮಟ್ಟದಲ್ಲಿ ಎರಡು, ರಾಜ್ಯಮಟ್ಟದಲ್ಲಿ ಆರು ಪ್ರಶಸ್ತಿಗಳನ್ನು ಪಡೆದು, ಹಲವಾರು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಯಿತು.
೧೪ ನೇ ಸಾಲು:
ಮರುವರ್ಷವೇ ಬಂದ ಪ್ರಕಾಶ್ ರೈ ಅಭಿನಯದ `ಅತಿಥಿ' ಮತ್ತೊಮ್ಮೆ ರಾಷ್ಟ್ರಪ್ರಶಸ್ತಿ ಪಡೆಯಿತು.
೨೦೦೪ರಲ್ಲಿ ಬಂದ `ಬೇರು'ಮೂರನೇ ರಾಷ್ಟ್ರಪ್ರಶಸಿ ಪಡೆದು, ಸತತ ಮೂರು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿಗೆ ಕಾರಣವಾಯಿತು. ನಂತರ ೨೦೦೫ರಲ್ಲಿ ತೆರೆಗೆ ಬಂದ [[ಜಯಮಾಲ]] ನಿರ್ಮಾಣದ `ತುತ್ತೂರಿ'ಮಕ್ಕಳ ಚಿತ್ರ ಕೂಡ ರಾಷ್ಟ್ರಪ್ರಶಸ್ತಿ ಪಡೆಯಿತಲ್ಲದೆ, [[ಜಪಾನ್]] ದೇಶದ [[ಟೋಕಿಯೋ]] ಚಿತ್ರೋತ್ಸವದಲ್ಲಿ `ಅರ್ಥ್ವಿಷನ್ ಪ್ರಶಸ್ತಿ' ಪಡೆಯಿತು.
ಇದೀಗ `ವಿಮುಕ್ತಿ' ಸಿದ್ಧವಾಗಿದೆ.
|