ಅಕ್ಷಯ ತೃತೀಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು ಹೊಸ ಪುಟ: ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯನ್ನು ’ಅಕ್ಷಯ ತೃತೀಯೆ’ಎಂ… |
ಚುNo edit summary |
||
೪ ನೇ ಸಾಲು:
* [[ಭಗೀರಥ | ಭಗೀರಥನ]] ಪ್ರಯತ್ನದಿಂದಾಗಿ ’ಗಂಗಾವತರಣವು’ ಈ ದಿನದಂದಾಯಿತು
* ವಿಷ್ಣುವು [[ಪರಶುರಾಮ | ಪರಶು-ರಾಮನಾಗಿ]] ಇಂದಿನ ದಿನ ಜನ್ಮ ತಾಳಿದನು
* [[ಮಹಾಭಾರತ| ಮಹಾಭಾರತದ]] ಕಥೆಯಂತೆ,
* ಆಹಾರ ಸಮೃದ್ಧಿಗಾಗಿ, [[ಅನ್ನಪೂರ್ಣಾ | ಅನ್ನಪೂರ್ಣೆಯ]] ಪೂಜೆಯನ್ನು ಮಾಡುವರು ಇಂದಿನ ದಿನ ಮಾಡುವರು.
* ಧನಾಭಿವೃದ್ಧಿಗಾಗಿ ಸ್ವಲ್ಪ ಪ್ರಮಾಣದಲ್ಲಾದರೂ [[ಬಂಗಾರ | ಬಂಗಾರವನ್ನು]] ಇಂದಿನ ದಿನ ಕೊಂಡು ಕೊಳ್ಳುವರು.
|