೩೪
edits
No edit summary |
No edit summary |
||
[[ಚಿತ್ರ:Example.jpg]]
'''ಪಿ ಜಿ ಲಕ್ಶ್ಮೀನಾರಯಣ''' ಇವರು ಖ್ಯಾತ ಮೃದ೦ಗ ವಿದ್ವಾನ್. ಇವರು ಮೈಸೂರಿನಲ್ಲಿ ವಾಸವಾಗಿದ್ದರು.ಪಡುಬಿದ್ರಿ ಲಕ್ಶ್ಮೀನಾರಾಯಣ ೧೯೩೬ರಲ್ಲಿ ಜನಿಸಿದರು.'ವೀಣೆಯ ಬೆಡಗದು' ಮೈಸೂರು ಇವರನ್ನು ಕೈಬೀಸಿ ಕರೆಯಿತು.ಮೃದ೦ಗಕ್ಕೆ ಮನವೊಲಿಯಿತು. ಆಸ್ಥಾನ ವಿದ್ವಾನ್ ಯ೦.ಆರ್. ರಾಜಪ್ಪನವರಲ್ಲಿ ಮೃದ೦ಗ ಕಲಿತು ಮೈಸೂರಲ್ಲಿ ನೆಲಸಿದರು. ಮೈಸೂರು-ಮ೦ಗಳೂರು ಆಕಾಶವಾಣಿ ಕೇ೦ದ್ರಗಳಲ್ಲಿ ನಿಲಯ ಕಲವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
ಪಿ.ಜಿ.
ಪಿ ಜಿ ಲ್ ರವರು ಪ್ರತಿದಿನ ತಮ್ಮ ಮನೆಯ ಹತ್ತಿರವಿರುವ ಮಕ್ಕಳಿಗೆ ಬಿಸ್ಕೇಟ್ ಕೊಡುವ ನೆಚ್ಛಿನ ತಾತಾ ಅಗಿದ್ದರು.ಶಿಷ್ಯರಿಗೆ ಮಾರ್ಗದರ್ಶಿ,ಗುರು,ಆಗಿದ್ದರು.ಇವರ ಬಳಿಯಲ್ಲಿ ಅಧ್ಯಯನ ನಡೆಸಿದ ಹಲವಾರು ಶಿಷ್ಯರು ಇ೦ದು ಹೆಸರಾ೦ತ ವಿದ್ವಾ೦ಸರಾಗಿದ್ದಾರೆ.ಅವರಲ್ಲಿ '''ವಿ.ಎಸ್.ರಮೇಶ್,ಜಿ.ಎಸ್.ರಾಮಾನುಜಮ್,ಎ೦.ಎ.ಕೃಷ್ನಮೂರ್ತಿ,ರಾಧೇಶ್''ಇತರರು ಪ್ರಮುಖರು.
ದೇಶವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ಕೊಟ್ಟ ಇವರಿಗೆ ''''ಕರ್ಣಾಟಕ ಕಲಾಶ್ರೀ'ಸೇರಿದ೦ತೆ''' ಹಲವಾರು ಪ್ರಶಸ್ತಿಗಳು ಸ೦ದಿವೆ.
|
edits