ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
* '[[ಬೌದ್ಧಾಯನ]]', (ಸಂಶೋಧನಾ ಕೃತಿಗೆ, '[[ಕರ್ನಾಟಕ ಸಾಹಿತ್ಯ ಕಾಡೆಮಿ ಪ್ರಶಸ್ತಿ]],' ಲಭಿಸಿದೆ)
 
ಡಾ. ವಸಂತಕುಮಾರರು, ರಾಷ್ಟ್ರಮಟ್ಟದ, ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು, ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದಾರೆ.ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಆಶ್ರಯದಲ್ಲಿ, ಅನೇಕ ರಾಷ್ಟ್ರ ಮಟ್ಟದ ಮತ್ತು ಪ್ರಾದೇಶಿಕ ವಿಚಾರಸಂಕಿರಣಗಳನ್ನು ವ್ಯವಸ್ಥೆಗೊಳಿಸಿ, ನಿರ್ದೇಶಿಸಿದ್ದಾರೆ. ಒಳ್ಳೆಯ ಮಾತುಗಾರರು, ಹಾಗೂ ಅತ್ಯುನ್ನತ ವಿಮರ್ಶಕರಲ್ಲೊಬ್ಬರು. ಪ್ರಶಸ್ತಿವಿತರಣಾ ಸಮಾರಂಭವು ಅಕ್ಟೋಬರ್, ೧೨ ರಂದು, ’ಭಿಲ್ಲವ ಭವನ’ ದಲ್ಲಿ ಸಂಜೆ, ೬ ಗಂಟೆಗೆ ಜರುಗಲಿದೆ. ಸಮಾರಂಭದ ಮುಖ್ಯ ಅತಿಥಿಗಳಾಗಿ, ಖ್ಯಾತ ಕವಿ, '[[ಡಾ. ಬಿ. ಎ. ಸನದಿ]]', '[[ಡಾ. ಮೋಹನ್ ಆಳ್ವ]]', '[[ಶ್ರೀ. ನಾರಾಯಣ ಪಿ. ಎಂ]],' ಹಾಜರಾಗಲಿದ್ದಾರೆ.
 
==ಕೃತಿಗಳು==