ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಡಾ|ತಾಳ್ತಜೆ ವಸಂತಕುಮಾರ''' ಇವರು [[ಕರ್ನಾಟಕ]]ದ [[ದಕ್ಷಿಣ ಕನ್ನಡ]] ಜಿಲ್ಲೆಯವರು. [[ಮುಂಬಯಿ ವಿಶ್ವವಿದ್ಯಾಲಯ]]ದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರಾಗಿದ್ದಾರೆ. [[ಮುಂಬಯಿ]]ಯ [[ಕನ್ನಡ]] ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ತಾಳ್ತಜೆಯವರು ಸೃಜನಾತ್ಮಕ ಸಾಹಿತಿಗಳು, ವಿಮರ್ಶಕರು ಹಾಗು ಸಂಶೋಧಕರೂ ಸಹ ಆಗಿರುತ್ತಾರೆ.
==’ಡಾ. ತಾಳ್ತಜೆ’ ಯವರಿಗೆ, ’ಗುರುನಾರಾಯಣ ಸಾಹಿತ್ಯ ಪ್ರಶಸ್ತಿ’-೨೦೦೯ ==
’೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ,' ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ ಭಿಲ್ಲವರ'ಬಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ '[[ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ]]',ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ೧೩ ನೇ ತಾರೀಖಿನಂದು ಖ್ಯಾತಕವಿ, '[[ಶ್ರೀ. ಬಿ. ಎ. ಸನದಿಯವರು,ಸನದಿ]]'ಯವರ ಹಸ್ತದಿಂದ ಪ್ರದಾನಮಾಡಲಾಯಿತು. ಪ್ರಶಸ್ತಿ ಫಲಕ, ಶಾಲು, ಫಲಪುಷ್ಪಸನ್ಮಾನಫಲಪುಷ್ಪ, ಸನ್ಮಾನ-ಪತ್ರ, ಹಾಗೂ ನಗದು ಹತ್ತು ಸಾವಿರ ರೂಪಾಯಿಗಳ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಯಿತು. ನಿವೃತ್ತ ಹಾಗೂ ಒಂಟಿ-ಜೀವನ ನಡೆಸುತಿರುವಾಗ, ಸ್ನೇಹ, ವಿಶ್ವಾಸ, ಕೃತಜ್ಞನೆಗಳು ದೊಡ್ಡ ಮೌಲ್ಯಗಳಾಗಿ ಸಮಾಧಾನ ಕೊಡುತ್ತವೆ, ಎಂದರುಎಂದು ತಾಳ್ತಜೆಯವರು ನುಡಿದರು. ಮುಖ್ಯಸಮಾರಂಭದ ಪ್ರಮುಖ ಅತಿಥಿಯಾಗಿ, ಆಗಮಿಸಿದ, ’[[ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ಮೂಡಬಿದ್ರಿ]]’, ಛೇರ್ಮನ್, ಡಾ, ಎಂ ಮೋಹನ ಆಳ್ವ, ದೀಪಬೆಳಗಿ, ಅಕ್ಷಯ ವಿಶೆಷಾಂಕದವಿಶೇಷಾಂಕದ ಬಿಡುಗಡೆಬಿಡುಗಡೆಮಾಡಿದರು. ಅಕ್ಷಯ ಪತ್ರಿಕೆಯ '[[ಪ್ರಧಾನ ಸಂಪಾದಕ, ಕುಕ್ಯಾನ್]]' ರವರನ್ನು ಗೌರವಿಸಲಾಯಿತು. ಕವಿ ಬಿ. ಎ. ಸನದಿಯವರು 'ಅಕ್ಷಯ ಮಾಸ ಪತ್ರಿಕೆಯಪತ್ರಿಕೆ'ಯ ಬಗ್ಗೆ ಮಾತನಾಡಿ, ಅದು ಒಳನಾಡು ಹೊರನಾಡುಗಳನ್ನು ಬೆಸೆದು, 'ಅತ್ಯಂತ ಜನಪ್ರಿಯ ಪತ್ರಿಕೆಯಾಗಿಪತ್ರಿಕೆ'ಯಾಗಿ ಹೊರಹೊಮ್ಮಿದೆಯೆಂದರು. ವಸಂತಕುಮಾರ್ ಮಾತನಾಡಿ, 'ಬಿಲ್ಲವರ ಎಸೋಸಿಯೇಷನ್' ಮುಂಬೈನಗರದ, ಒಂದು ಮುಕ್ತಮನಸ್ಸುಗಳ ಸುಸಂಘಟನೆ, ಅಧ್ಯಕ್ಷ, ಜಯ ಸಿ. ಸುವರ್ಣ ಮುಂದುವರೆದು, 'ಬಿಲ್ಲವರ ಅಸೋಸಿಯೇಷನ್, ಕಳೆದ ಏಳೂವರೆ ದಶಕಗಳಿಂದ ಸಮಾಜನಿರ್ಮಾಣ ಕಾರ್ಯಗಳನ್ನು ಮುಂದುವರೆಸಿ, ಸಮಾಜದ ದುರ್ಬಲ ವರ್ಗಕ್ಕೆ ಸಹಾಯಮಾಡಿ, ನಾರಾಯಣ ಗುರುಗಳ ಸಂದೇಶದಂತೆ, ಬಡಮಕ್ಕಳ ಅಕ್ಷರ ಸೇವೆಯ ಕಡೆ ಗಮನ ಹರಿಸುತ್ತಾ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಲಯದಲ್ಲೂ ಹೆಸರುಮಾಡಿದೆಯೆಂದು ತಿಳಿಸಿದರು.
==ಮನರಂಜನೆ ಕಾರ್ಯಕ್ರಮ, ’ಕಲಾಸೌರಭತಂಡ’ದಿಂದ== ’ರಸಮಂಜರಿ’, ಮತ್ತು ಮಹಿಳಾ ವಿಭಾಗದಿಂದ ನೃತ್ಯ ಇತ್ಯಾದಿಗಳು ಜರುಗಿದವು. ಈ ಸಮಯದಲ್ಲಿ,
’ರಸಮಂಜರಿ’, ಮತ್ತು ಮಹಿಳಾ ವಿಭಾಗದಿಂದ ನೃತ್ಯ, ಇತ್ಯಾದಿಗಳು ಜರುಗಿದವು. ಈ ಸಮಯದಲ್ಲಿ, ಗೌ.ಪ್ರಧಾನ ಕಾರ್ಯದರ್ಶಿ, ಜ್ಯೋತಿ. ಕೆ. ಸುವರ್ಣ, ಉಪಾಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಭಾರತ್ ಕೋ. ಆಪರೇಟಿವ್ ಬ್ಯಾಂಕ್ ನ ಕಾರ್ಯಾಧ್ಯಕ್ಷ, ವಾಸುದೇವ ಆರ್. ಕೋಟ್ಯಾನ್, ಅಸೋಸಿಯೇಷನ್ ನ ಗೌ. ಅಧ್ಯಕ್ಷ, ವೈ. ನಾಗೇಶ್, ಮಹಿಳಾ ವಿಭಾದ ಕಾರ್ಯಾಧ್ಯಕ್ಷೆ, ಜಯಂತಿ ಉಳ್ಳಾಲ್, ಉಪಾಧ್ಯಕ್ಷ ಎಲ್.ವಿ. ಅಮೀನ್, ಸಿಟಿ. ಸಾಲ್ಯಾನ್ ಹಾಗೂ ಮತ್ತಿತರ ಗಣ್ಯರು, ಸಭೆಯಲ್ಲಿ ಉಪಸ್ಥಿತರಿದ್ದರು
==ಪ್ರಶಸ್ತಿಪ್ರದಾನ-ಸಮಿತಿ==
ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ, ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 'ತಾಳ್ತಜೆ ವಸಂತಕುಮಾರ್' ರಿಗೆ, ಸಾಹಿತ್ಯದಲ್ಲಿ ಆಸ್ತೆ, ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, 'ಬಂಗಾರದ ಪದಕ'ವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]],’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬೈಗೆ ಪಾದಾರ್ಪಣೆಮಾಡಿದರು. ಮುಂದೆ, ಮುಂಬೈನಲ್ಲಿ, ೧೯೮೬-೨೦೦೮, ನಿವೃತ್ತರಾಗುವವರೆಗೆ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.