ವೆಂಕಟ್ರಾಮನ್ ರಾಮಕೃಷ್ಣನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox, intro, cat, iw
 
No edit summary
೧೮ ನೇ ಸಾಲು:
}}
'''ವೆಂಕಟರಾಮನ್ ರಾಮಕೃಷ್ಣನ್''' (ಹುಟ್ಟು: ೧೯೫೨) ಭಾರತೀಯ ಮೂಲದ [[ಅಮೇರಿಕ ದೇಶ]]ದ [[ಜೀವರಸಾಯನಶಾಸ್ತ್ರ]] ವಿಜ್ಞಾನಿ. ಇವರು [[ಕೇಂಬ್ರಿಡ್ಜ್ ವಿಶ್ವವಿದ್ಯಾಲಯ]]ದಲ್ಲಿ ಕಲಸ ಮಾಡುತ್ತಿರುವರು<ref>{{cite web|url=http://www.mrc-lmb.cam.ac.uk/ramak/|title=Venki Ramakrishnan|date=2004|publisher=Laboratory of Molecular Biology|accessdate=2009-10-07}}</ref>.ಇವರು ೨೦೦೯ರ [[ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ]]ಯನ್ನು [[ಥಾಮಸ್ ಶ್ಟೀಟ್ಜ್]] ಮತ್ತು [[ಆಡ ಯೊನಾಥ್]] ಅವರೊಂದಿಗೆ ಹಂಚಿಕೊಂಡರು.<ref>{{cite news|url=http://www.sciencecentric.com/news/article.php?q=09100741-the-nobel-prize-chemistry-is-going-ramakrishnan-steitz-yonath|title=The Nobel Prize in chemistry is going to Ramakrishnan, Steitz, Yonath|last=Abadjiev|first=Stanislav P.|date=7 October 2009|publisher=Science Centric|accessdate=2009-10-07}}</ref>
=='DNA' ಯ ಒಳನೋಟದ ರಹಸ್ಯವನ್ನು ಹೊರಗೆಡಹಿದ 'ರೈಸೊಸೋಮ್' ಅಧ್ಯಯನ==
೨೦೦೯ ರ ಸಾಲಿನ '[[ರಸಾಯನ ಶಾಸ್ತ್ರದ ನೋಬೆಲ್ ಪ್ರಶಸ್ತಿ]],' ಭಾರತದ ಮೂಲದ ೫೭ ವರ್ಷ ಹರೆಯದ, ಅಮೆರಿಕನ್ ಡಾ. ವೆಂಕಟಾರಾಮನ್, ರಾಮಕೃಷ್ಣನ್ (ಈಗ ಂರ‍್ಛ್ ಪ್ರಯೋಗಶಾಲೆಯಲ್ಲಿ) ಥಾಮಸ್ ಎ. ಸ್ಟೀಟ್ಝ್ ಮತ್ತು ಇಸ್ರೇಲ್ ನ ಡಾ. ಎ. ಯೊನತ್ ರವರಿಗೆ ಲಭಿಸಿದೆ. ಈ ಮೂರ್ವರೂ ೧.೪ ಮಿಲಿಯನ್ ಡಾಲರ್ ಮೌಲ್ಯದ ಪ್ರಶಸ್ತಿಯನ್ನು ಹಂಚಿಕೊಳ್ಳುತ್ತಾರೆ. ಜೀವನದ ಪ್ರಮುಖ ಕ್ರಿಯೆಯೊಂದರ ಅಧ್ಯಯನ ನಡೆದ್ದು, ’ರೈಬೊಸೋಮ್’, [ಕೋಶದಲಿನ ಪ್ರೋಟೀನ್ ಮತ್ತು ’ರ‍್ಣಾ’ ಅಣುಗಳಿಂದ ನಿರ್ಮಿಸಿತವಾದ ಸಣ್ಣ ಚೆಂಡಿನಾಕಾರದ ರಚನೆಯಾಗಿದ್ದು ಕೋಶದಲ್ಲಿನ ಪ್ರೋಟೀನ್ ನಿರ್ಮಾಣಕ್ಕೆ ವೇದಿಕೆಯಾಗಿ ಉಪಯೋಗಿಸಲ್ಪಡುವುದು. ೨೦ ’ನ್ಯಾನೋಮೀಟರ್ ಅಗಲ’, ೧ ನ್ಯಾನೋಮೀ = ಮೀಟರ್ ನ ಮಿಲಿಯನ್ ಭಾಗದಷ್ಟು. ’ಡ್ಣಾ’ ಮಾಹಿತಿಯನ್ನು ಜೀವವಾಗಿ ಹೇಗೆ ಪರಿವರ್ತಿತಗೊಳಿಸುತ್ತದೆ ಎನ್ನುವುದನ್ನು ಇದು ಸಾರುತ್ತದೆ.
ರೈ ಪ್ರೋಟೀನ್ ತಯಾರಿಸುವ ಯಂತ್ರವಾಗಲಿದೆ. ಅಂತಹ ಪ್ರೋಟೀನ್ ಎಲ್ಲ ಜೀವಿಗಳ ರಸಾಯನಿಕ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಜೀವಕ್ಕೆ ಅತಿಮುಖ್ಯವಾಗಿ ಬೇಕಾದ ರೈ ಗಳು ಇರುವುದಲ್ಲದೆ, ಹೊಸ ವಿಶಹಾರಕಗಳಿಗೆ ಇವು ಪ್ರಮುಖ ಲಕ್ಷವೂ ಆಗಿವೆ. ರೈ ನ್ನು ಕಣ್ಣಿಗೆ ಕಾಣಿಸುವ ನೆಲೆಯಲ್ಲಿ ಅಣುವಿನ ಮಟ್ಟದಲ್ಲಿ ತೋರಿಸಿಕೊಟ್ಟಿದ್ದಾರೆ. ಲಕ್ಷ್ವೂ ಆಗಿದೆ. ಆಂತರ ಅಣುಗಳು, ರೈ ಯನ್ನು ಹೇಗೆ ತಯಾರಿಸುತ್ತವೆ ಎಂಬುದನ್ನು ನನಗಾಣಿಸಲು ಎಕ್ಸ್-ರೇ [-ರ‍ಯ್] ಕ್ರಿಸ್ಟಿಲೋಗ್ರಫಿ ವಿಧಾನವನ್ನು ಬಳಸಿಕೊಂಡು ೩ ವಿಜ್ಞಾನಿಗಳೂ ತಮ್ಮದೇ ಆದರೀತಿಯಲ್ಲಿ ಸಂಶೋಧನೆಯನ್ನು ಪ್ರತ್ಯೇಕವಾಗಿ ಅನುಸರಿಸಿದ್ದಾರೆ. ಈ ಸಂಶೋಧನೆಯ ತಥ್ಯದಿಂದ ಅಣುವಿನ ಸ್ಥಾನವನ್ನು ಅಳೆಯಲು ಸಹಕಾರಿಯಾಗಿದೆ.
’ಂರ‍್ಛ್ ಪ್ರಯೋಗಾಲಯ’ ದಿಂದ, ಯಿಂದ ’ವೆಂಕಿ’, ೧೩ ನೇ ಸಾಧಕರಾಗಿದ್ದಾರೆ. ’ಕೇಂಬ್ರಿಡ್ಜ್ ನ ಅಣು-ಜೀವಶಾಸ್ತ್ರ ಪ್ರಯೋಗಾಲಯ’ ದಲ್ಲಿ ನಡೆಸಿದ ಅಮೋಘ ಸಂಶೋಧನೆಗಾಗಿ ’ನೋಬೆಲ್ ಪ್ರಶಸ್ತಿ ಸಮಿತಿ’ ಆರಿಸಿಕೊಂಡಿದೆ.
ಇದಕ್ಕೆ ಮೊದಲು, ’ಂರ‍್ಛ್’ ಯಿಂದ ನೋಬೆಲ್ ಪಾರಿತೋಷಕವನ್ನು ಪಡೆದ ವಿಜ್ಞಾನಿಗಳ ಪೈಕಿ,
* ’ರೆಡ್ ಶನ್ಗರ್’-೧೯೫೮
* ’ಂಅ಼ ಫೆರ್ತ್ಜ಼್’-೧೯೬೨ ’ಭಾಜನರಾಗಿದ್ದಾರೆ.
==ಜನ್ಮಸ್ಥಾನ ಮತ್ತು ಬಾಲ್ಯ==
ಬಾಲಕ, ರಾಮಕೃಷ್ಣನ್ ಜನಿಸಿದ್ದು ತಮಿಳುನಾದಿನ ’ಚಿದಂಬರಂ’ ಎಂಬ ಊರಿನಲ್ಲಿ, ೧೯೫೨ ರಲ್ಲಿ ಶ್ರೀ. ಸಿ. ವಿ. ರಾಮಕೃಷ್ಣನ್ ಹಾಗೂ ಶ್ರೀಮತಿ. ರಾಜಲಕ್ಷ್ಮಿ, ದಂಪತಿಗಳ ಮಗನಾಗಿ ಜನ್ಮವೆತ್ತಿದರು. ಮದ್ರಾಸ್ ನಿಂದ ವಡೋದರಕ್ಕೆ ಬಂದಾಗ, ನಿಗೆ, ೨ ವರ್ಷ ವಯಸ್ಸಾಗಿತ್ತು. ಇಂಗ್ಲೀಷ್ ಮೀಡಿಯಮ್ ಶಾಲೆಗೆ ಹುಡುಕಿ ಕಾನ್ವೆಂಟ್ ಆಫ್ ಜೀಸಸ್ ಅಂಡ್ ಮೇರಿ ಶಾಲೆಯಲ್ಲಿ ಸ್ಥಾನವಿತ್ತು. ಆದರೆ ಅದು ಹುಡುಗಿಯರ ಶಾಲೆ. ಹೇಗೋ ಅಲ್ಲಿಯೇ ಸೇರಿಸಿದರು. ಆಟಪಾಟಗಳಲ್ಲಿ ಹೆಚ್ಚಿನ ಗಿಂತ ಓದಿನಲ್ಲಿ ಆಸಕ್ತಿತೋರಿಸುತ್ತಿದ್ದರು. ಮನೆಯಲ್ಲಿ ರಸಾಯನಶಾಸ್ತ್ರ, ಹಾಗೂ ಭೌತಶಾಸ್ತ್ರದ ಪುಸ್ತಕಗಳು ರಾಶಿರಾಶಿಯಾಗಿದ್ದವು. ತಂದೆ ತಾಯಿ, ಮನೆಯಲ್ಲೂ ತಮ್ಮ ಸಂಶೋಧನ ವಿಶಯಗಳ ಬಗೆಗೆ, ಚರ್ಚಿಸುತ್ತಿದ್ದರು. ಮನೆಯ ಮೂಲೆಮೂಲೆಗಳಲ್ಲೂ ಓದು, ವಿಶ್ಲೇಶಣೆ, ಹಾಗೂ ವೈಜ್ಞಾನಿಕ ವಾತಾವರಣವಿತ್ತು. ಅಂತಹ ವಾತಾವರಣದಲ್ಲಿ ಆದರ್ಶ ತಂದೆತಾಯಿಗಳ ಲಾಲನೆ ಪಾಲನೆಯಲ್ಲಿ ಬೆಳೆದ ರಾಮಕೃಷ್ಣನ್ ಸಹಜವಾಗಿ ವಿಜ್ಞಾನದ ಎಲ್ಲಾ ಪ್ರಾಕಾರಗಳಲ್ಲೂ ಅತ್ಯಂತ ಆಸಕ್ತರಾಗಿದರು. ಎಮ್ ಎಸ್. ವಿಶ್ವವಿಧ್ಯಾಲಯದಲ್ಲಿ ಬಯೊ ರಸಾಯನ-ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೫೫ ರಲ್ಲಿ, ಪಿ ಯು ಸಿ ಪರೀಕ್ಶೆಯನ್ನು ’ಅಣ್ಣಾಮಲೆ ವಿಶ್ವವಿದ್ಯಾಲಯ’ ದಲ್ಲಿ ಮಾಡಿದರು. ೧೯೬೮ ಬ್ಯಾಚ್ ನಲ್ಲಿದ್ದರು. ಅವರ ಶಿಕ್ಶಕ ಶ್ರೀ ಗೋವಿಂದರಾಜು ರವರ ಪ್ರಕಾರ, ಓದಿನಲ್ಲಿ ಅಷ್ಟೇನೂ ಮೇರು ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಕ್ರಮೇಣ ಅವರು ತಮ್ಮ ಪ್ರೀತಿಯ ವಿಜ್ಞಾನ ವಿಭಾಗದಲ್ಲಿ ಪರಿಶ್ರಮ, ಹಾಗೂ ನಿಷ್ಠೆಯಿಂದ ದುಡಿದು ಸಾಧಿಸಿದರು. ಸ್ಥಾಪಿಸಿದರು.
 
* ೧೯೭೧ ರಲ್ಲಿ ಬರೋಡದ ಸಯ್ಯಾಜಿರಾವ್ ಗಾಯಕವಾಡ್ ವಿಶ್ವವಿದ್ಯಾಲಯದಲ್ಲಿ ’ಭ್ಶ್ಚ್; ಭೌತಶಾಸ್ತ್ರ’ ದಲ್ಲಿ ಪದವಿ.
 
* ೧೯೭೬ ರಲ್ಲಿ ’ಪಿ. ಎಚ್. ಡಿ’ ಒಹೈ ವಿ ವಿ ಅಮೆರಿಕದಲ್ಲಿ
 
* ೧೯೭೬-೭೮ ಜೀವಶಾಸ್ತ್ರದಲ್ಲಿ ಪದವಿ. ಕ್ಯಾಲಿಫೋರ್ನಿಯ ವಿ ವಿ ಸ್ಯಾಂಡಿಯಾಗೊ
 
* ೧೯೭೮-೮೨-ಯೇಲ್ ವಿ ವಿ ದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ಪೋಸ್ಟ್ ಡಾಕ್ಟರಲ್ ಫೆಲೊ
 
* ೧೯೮೩-೯೫ ’ಬ್ರೂಕ್ ಹೆವೆನ್ಸ್ ನ್ಯಾಶನಲ್ ಪ್ರಯೋಗಾಲಯ’ ದಲ್ಲಿ ಜೀವಶಾಸ್ತ್ರದ ವಿಭಾಗದಲ್ಲಿ
 
* ೧೯೮೩-೮೫ ಸಹಾಯಕ ಜೀವ, ಭೌತಶಾಸ್ತ್ರಜ್ಞ
 
* ೧೯೮೫-೮೮ ಸಹ-ಜೀವ-ಭೌತಹಾಸ್ತ್ರ, ಜೀವಶಾಸ್ತ್ರದಲ್ಲಿ
 
* ೧೯೮೫-೯೦ ಭೌತಶಾಸ್ತ್ರಜ್ಞ.
 
* ೧೯೯೪-೯೫ ಹಿರಿಯ ಭೌತ ವಿಜ್ಞಾನಿ ಕಾರ್ಯ ನಿರ್ವಹಣೆ.
 
* ೧೯೯೫-೯೯ ಊಟಾ ವಿವಿ ಜೈವಿಕ ರಸಾಯನ ಶಾಸ್ತ್ರ ಭಾಗದಲ್ಲಿ ಪ್ರೊ
 
* ೧೯೯೯ ರಲ್ಲಿ ಕೇಂಬ್ರಿಡ್ಜ್ ನ ಂರ‍್ಛ್ ಅಣು-ಜೀವಶಾಸ್ತ್ರ ಪ್ರಯೋಗಆಲಯದಲ್ಲಿ ’ಗ್ರೂಪ್ ಲೀಡರ್’.
 
* ೨೦೦೬ ರಲ್ಲಿ ಸಂರಚನೆ. ಅಲ್ಲಿಂದ ವಿಶ್ವವಿದ್ಯಾಲಯದ ಜಂಟಿ ಮುಖ್ಯಸ್ಥ.
 
* ೨೦೦೮ ರಲ್ಲಿ ಕೇಂಬ್ರಿಡ್ಜ್ ನ ಟ್ರಿನಿಟಿ ಕಾಲೇಜಿಗೆ ಫೆಲೋ
 
* ೧೯೯೧-೯೨ ’ಗಗ್ಗನ್ ಹೀಮ ಫೆಲೊ ಶಿಪ್
 
* ೨೦೦೨’ ಏಂಭೋ ಗೆ ಸದಸ್ಯರಾಗಿ ಆಯ್ಕೆ
 
* ೨೦೦೩’ ಎಲ್ಲೊವ್ ಒಫ಼್ ರ‍ೊಯಲ್ ಶೊಚಿಎತ್ಯ್ ಸದಸ್ಯ’ ಆಯ್ಕೆ.
 
* ೨೦೦೪ ಆಮೆರಿಚನ್ ಣತಿಒನಲ್ ಆಚದೆಮ್ಯ್ ಒಫ಼್ ಶ್ಚಿಎನ್ಚೆ ಸದಸ್ಯತ್ವ ಆಯ್ಕೆ
 
* ೨೦೦೭ ಔಶಧ ಸಂಶೋಧನೆಗಾಗಿ, ಥೆಗೆ ’ಲೂಯಿಸ್ ಜೀನ್ ಟೆಟ್’ ಬಹುಮಾನ
 
* ೨೦೦೭ ವಿಯೆನ್ನಾದ ಲ್ಲಿ ನದೆದ ಏಭ್ಶ್’ ವಾರ್ಷಿಕ ಸಭೆ’ ವಿಶೆಷ ಪದಕ, ಮತ್ತು ಉಪನ್ಯಾಸ-
 
* ೨೦೦೮’ ಬ್ರಿಟಿಷ್ ಬಿಯೊ-ಕೆಮಿಕಲ್ ಸೊಸೈಟಿಯ ಪ್ರತಿಷ್ಠಿತ ಹೀಬ್ಲೆ ಪದಕ,
 
* ೨೦೦೮ ಈನ್ದಿಅನ್ ಣತಿಒನಲ್ ಶ್ಚಿಎನ್ಚೆ ಆಚದೆಮ್ಯ್ ವಿಶೇಷ ಸದಸ್ಯತ್ವ, ಆಯ್ಕೆ,
 
* ೨೦೦೮ ಕೇಂಬ್ರಿಡ್ಜ್ ಟ್ರಿನಿಟಿ ಕಾಲೇಜ್ ಫೆಲೊ
 
ಕೇಂರಿಡ್ಜ್ ನ ಂರ‍್ಛ್ ಅಣು ಜೀವಶಾಸ್ತ್ರದ ವಲಯದಲ್ಲಿ ಹಿರಿಯವಿಜ್ಞಾನಿಯಾಗಿ ಸೇವೆಸಲ್ಲಿಸುತ್ತಿದ್ದ ೨೦೦೯ ರ ಸಾಲಿನ, ಥಾಮಸ್ ಇ ಸ್ಪಿಟ್ಜ್ (ಅಮೆರಿಕ) ಅಡಾ ಇ ಯೋನಾತ್ [ಇಸ್ರೇಲ್] ಜೊತೆ ೧.೪ ಮಿಲಿಯನ್ ಪ್ರಶಸ್ತಿಧನವನ್ನು ಹಂಚಿಕೊಂಡಿದ್ದಾರೆ. ಗುಟ್ಟು ರಟ್ಟುಮಾಡುವ, ರೈಬೊಸೋಮ್ ನ ಕಾರ್ಯ ನಿರ್ವಹಣೆ ಮತ್ತು ಸಂರಚನೆ, ಕುರಿತ ಅಧ್ಯನಕ್ಕಾಗಿ ದೊರೆತ ಮನ್ನಣೆಯೆಂದು ಪ್ರಶಸ್ತಿ ಪ್ರದಾನ ಸಮೈತಿ ಮನದಟ್ಟುಮಾಡಿದೆ.
ರೈಬೊಸೋಮ್ ನಿರ್ಮಿಸುವ, ಸಾವಿರಾರು ಅಣುಗ್ಳ ಪೈಕಿ, ಪ್ರತಿಯೊಂದರ ಸ್ಥಾನವನ್ನು, ಅಳೆಯುವ ಸಲುವಾಗಿ, ಎಕ್ಸ್ ರೇ ಕ್ರಿಸ್ಟಿಲೋಗ್ರಫಿ ವನ್ನು ಈ ಮೂರು ಅನುಸಂಧಾನಕರ್ತರು, ಅನುಸಾರಿಸಿದ್ದು, ವಿಷಹಾರಕಗಳು ರೈಬೊಸೋಮ್ಗೆ, ಹೇಗೆ ಬೆಸೆದುಕೊಂಡಿವೆ ಎಂಬುದರ, ಯನ್ನು ವಿವರಿಸಲು, ’೩ಡ್’ ಮಾದರಿಗಳನ್ನು ನಿರ್ಮಿಸಿ ಪ್ರಸ್ತುತಪಡಿಸಿದ್ದರು.
 
ಈ ಮಾಡೆಲ್ ಗಳ ಉಪಯೋಗದಿಂದ ವಿಜ್ಞಾನಿಗಳು ಹೊಸ ವಿಷಹಾರಕಗಳನ್ನು ತಯಾರುಮಾದುವಲ್ಲಿ ಉದ್ಯುಕ್ತವಾಗಿವೆ.
ಇದರ ನೆರವಿನಿಂದ ಮನುಕುಲದ ಸಮಸ್ಯೆಗಳನ್ನು ನಿವಾರಿಸಿ ಹಲವಾರು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ, ಅವರ ಕೆಲಸ ಮಹತ್ವದ ಪಾತ್ರವಹಿಸಿದೆಯೆಂದು ಸಮಿತಿ ಖಚಿತಪಡಿಸಿದೆ.
ವೆಂಕಟರಾಮನ್ ಪ್ರಾಯೊಗಿಕ ಭೌತಶಾಸ್ತ್ರಜ್ಞರಾಗಿ, ಪಾದಾರ್ಪಣೆಮಾಡಿ, ವೃತ್ತಿಯನ್ನು ಆರಂಭಿಸಿದ್ದರು. ಪದವಿಯ ಬಳಿಕೆ ೨ ವರ್ಷಗಳಲ್ಲಿ ಭೌತಶಾಸ್ತ್ರದಿಂದ ಜೀವಶಾಸ್ತ್ರಕ್ಕೆ ತಮ್ಮ ಅಭ್ಯಾಸವನ್ನು ವಿಸ್ತಾರಗೊಳಿಸಿದರು. ಒಹೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ ಬಳಿಕ, ಯೇಲ್ ವಿಶ್ವವಿದ್ಯಾಲಯದಲ್ಲಿ, ಉನ್ನತ ಶಿಕ್ಷಣ ನಡೆಸಿದ ವೆಂಕಟರಾಮನ್ ಮುಂದೆ ಅತಿ ಮಹತ್ವದ ಸಂಶೋಧನೆಗಳನ್ನು ಕೈಗೆತ್ತಿಕೊಂಡರು. ಶೈಕ್ಷಣಿತ ನಿಯತಕಾಲಿಕಗಳಲ್ಲಿ ತಮ್ಮ ಹಲವಾರು ಅತ್ಯಮೂಲ್ಯ ಲೇಖನಗಳನ್ನು ದಾಖಲಿಸಿದ್ದಾರೆ.
==ಭಾರತದಲ್ಲಿ ಜನಿಸಿದ/ವಾಸಿಸುತ್ತಿರುವ, ಇತರ ನೋಬೆಲ್ ಪ್ರಶಸ್ತಿವಿಜೇತರು==
 
* ೧೯೦೨ ರೋನಾಲ್ಡ್ ರಾಸ್, ಸಾಹಿತ್ಯ, ಅಲ್ಮೋರದಲ್ಲಿ ಜನಿಸಿದರು.
 
* ೧೯೦೨ ರುಡ್ಯಾರ್ಡ್ ಕಿಪ್ಲಿಂಗ್, ಸಾಹಿತ್ಯ, ಮುಂಬೈ ನಲ್ಲಿ ಜನಿಸಿದರು.
 
* ೧೯೧೩- ರವೀಂದ್ರನಾಥ ಥಾಕೂರ್ ಸಾಹಿತ್ಯ
 
* ೧೯೩೦ ಸರ್ ಸಿ. ವಿ. ರಾಮನ್, ಭೌತಶಾಸ್ತ್ರ
 
* ೧೯೬೮ ಹರ್ಗೋವಿಂದ್ ಖುರಾನಾ,
 
* ೧೯೭೯ ಮದರ್ ಟೆರೆಸಾ, ಶಾಂತಿ
 
* ೧೯೮೩ ಎಸ್. ಚಂದ್ರಶೆಖರ್ ಭೌತಶಾಸ್ತ್ರ
 
* ೧೯೮೯-ದಲೈಲಾಮಾ, ಶಾಂತಿ ಟಿಬೆಟ್ ನಲ್ಲಿ ಜನಿಸಿದ, ನಿರಾಶ್ರಿತರು, ಭಾರತದಲ್ಲಿ ಆಶ್ರಯ ಪಡೆದು, ನೆಲೆಸಿದ್ದಾರೆ.
 
* ೧೯೯೮-ಅಮಾರ್ತ್ಯ ಸೇನ್, ಅರ್ಥಶಾಸ್ತ್ರ
 
* ೨೦೦೧ ವಿ. ಎಸ್. ನಯಪಾಲ್, ಸಾಹಿತ್ಯ, ಟ್ರಿನಿಡಾಡ್ ನಲ್ಲಿ ಜನಿಸಿದ ಭಾರತೀಯ ಮೂಲದವರು.
 
* ೨೦೦೭ ಆರ್. ಕೆ. ಪಚೋರಿ, ಶಾಂತಿ
 
 
 
 
 
==ಮೂಲಗಳು==