ತಾಳ್ತಜೆ ವಸಂತಕುಮಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩ ನೇ ಸಾಲು:
’೨೦೦೯ ರ ಪ್ರತಿಶ್ಠಿತ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ,’ ಖ್ಯಾತ ಸಾಹಿತಿ, ಸಂಶೋಧಕ, ಸಮರ್ಥ ಆಯೋಜಕ, ಡಾ|ತಾಳ್ತಜೆ ವಸಂತಕುಮಾರ್ ವರಿಗೆ ಲಭಿಸಿದೆ. ಮುಂಬೈಯ ’ಅಕ್ಷಯ ಪತ್ರಿಕೆ’ ಯ ಗೌ. ಪ್ರಧಾನ-ಸಂಪಾದಕರಾದ, ’ಎಂ.ಬಿ. ಕುಕ್ಯಾನ್’, ಪ್ರಾಯೋಜಕತ್ವದಲ್ಲಿ, ಮುಂಬೈನ ಭಿಲ್ಲವರ ಅಸೋಸಿಯೇಷನ್’, ಕೊಡಲಿಚ್ಛಿಸುವ ಪ್ರತಿಷ್ಠಿತ, ನಾರಾಯಣ ಗುರುಸಾಹಿತ್ಯ ಪ್ರಶಸ್ತಿ,ತಾಳ್ತಜೆಯವರ, ೪ ದಶಕಗಳ ಮುಂಬೈನ ಕನ್ನಡ ಶಿಕ್ಷಣ ಸಾಹಿತ್ಯ ಸೇವೆಗಳನ್ನು ಗುರುತಿಸಿ, ಕೊಡಲು ತೀರ್ಮಾನಿಸಲಾಗಿದೆ.
==ಪ್ರಶಸ್ತಿಪ್ರದಾನ-ಸಮಿತಿ==
ಪ್ರಶಸ್ತಿಪ್ರದಾನ-ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ, ಡಾ. ಸಂಜೀವಶೆಟ್ಟಿ ಹಾಗೂ ಡಾ.ವಿಶ್ವನಾಥ್ ಕಾರ್ನಾಡರ ಮುಂದಾಳತ್ವದಲ್ಲಿ, ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. 'ತಾಳ್ತಜೆ ವಸಂತಕುಮಾರ್' ರಿಗೆ, ಸಾಹಿತ್ಯದಲ್ಲಿ ಆಸ್ತೆ, ಹಾಗೂ ಅಭಿರುಚಿ ಬಾಲ್ಯದಿಂದಲೇ ಬಂದದ್ದು. ’ಬೆಂಗಳೂರು ವಿಶ್ವವಿದ್ಯಾಲಯ’ ದಿಂದ ಎಂ. ಎ. ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, 'ಬಂಗಾರದ ಪದಕ'ವನ್ನು ಗಳಿಸಿದ್ದಾರೆ. ’ಮಂಗಳೂರು ವಿಶ್ವವಿದ್ಯಾಲಯ’ದಿಂದ ’[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]],’ ಎಂಬ ವಿಷಯವನ್ನು ಆರಿಸಿಕೊಂಡು ಸಂಶೋಧನೆನಡೆಸಿ, ಮಹಾಪ್ರಬಂಧವನ್ನು ಸಿದ್ಧಪಡಿಸಿ, ’ಪಿ. ಎಚ್. ಡಿ’ ಪದವಿಯನ್ನು ಸಂಪಾದಿಸಿದರು. ’ಪುತ್ತೂರಿನ ವಿವೇಕಾನಂದ ಕಾಲೇಜ್’ ನಲ್ಲಿ ೧೫ ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಮುಂಬೈಗೆ ಪಾದಾರ್ಪಣೆಮಾಡಿದರು. ಮುಂದೆ, ಮುಂಬೈನಲ್ಲಿ, ೧೯೮೬-೨೦೦೮, ನಿವೃತ್ತರಾಗುವವರೆಗೆ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ,ಸೇವೆಸಲ್ಲಿಸಿದರು. ತಾಳ್ತಜೆಯವರಿಗೆ ಮುದಕೊಟ್ಟ ಒಲವಿನ ಸಾಹಿತ್ಯ ಪ್ರಾಕಾರಗಳು, ಸಂಶೋಧನೆ, ಕಾವ್ಯ ಮೀಮಾಂಸೆ, ಜಾನಪದ ಸಂಸ್ಕೃತಿಯ ಅಧ್ಯಯನ, ವಿಮರ್ಶೆ, ಇತ್ಯಾದಿ. ಹಳೆಗನ್ನಡ ಕಾವ್ಯಗಳನ್ನು ಚೆನ್ನಾಗಿ ಓದಿಕೊಂಡಿದ್ದಾರೆ. ಹಲವಾರು ವಿದ್ಯಾರ್ಥಿಗಳು, ಅವರ ಮಾರ್ಗದರ್ಶನದಲ್ಲಿ ಪಿ. ಎಚ್. ಡಿ ಗಳಿಸಿದ್ದಾರೆ.
=='ಡಾ.ತಾಳ್ತಜೆ ವಸಂತಕುಮಾರ್' ರವರು, ಪ್ರಕಟಿಸಿದ ಕೃತಿಗಳು ಹೀಗಿವೆ==
* '[[ಸಾಧನೆ]]',
೧೮ ನೇ ಸಾಲು:
 
===ಕಾದಂಬರಿ===
* '[[ಮರೀಚಿಕೆ]]'
 
===ವಿಮರ್ಶೆ===
* '[[ಸಿಂಗಾರ]]'
 
* '[[ಆಯ್ದ ಲೇಖನಗಳು]]'
 
===ಅಧ್ಯಯನ,ಸಂಶೋಧನೆ===
* '[[ಹರಿಹರನ ರಗಳೆಗಳು]]
 
* '[[ಸಾರಸ]]'
* ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ
 
* ಸಾಂಸ್ಕೃತಿಕ ಸಂಶೋಧನೆ
* '[[ಕರ್ನಾಟಕದಲ್ಲಿ ಬೌದ್ಧ ಸಂಸ್ಕೃತಿ]]'
* ಸಂಶೋಧನಾ ರಂಗ
 
* ದಾಸ ಸಾಹಿತ್ಯ
* '[[ಸಾಂಸ್ಕೃತಿಕ ಸಂಶೋಧನೆ]]'
* ಶಬ್ದಾರ್ಥ ಮೀಮಾಂಸೆ
 
* '[[ಸಂಶೋಧನಾ ರಂಗ]]'
 
* '[[ದಾಸ ಸಾಹಿತ್ಯ]]'
 
* '[[ಶಬ್ದಾರ್ಥ ಮೀಮಾಂಸೆ]]'
 
=== ಪರಿಚಯ===
* [[ವಿನಾಯಕ ಕೃಷ್ಣ ಗೋಕಾಕ|ವಿ.ಕೃ.ಗೋಕಾಕ]] (ಬದುಕು-ಬರಹ)
 
* [[ರಂ.ಶ್ರೀ.ಮುಗಳಿ]] (ಬದುಕು-ಬರಹ)
 
===ಸಂಪಾದನೆ===
* '[[ಬೇರು-ಬಿಳಲು]]'

* ( '[[ಅರವಿಂದ ನಾಡಕರ್ಣಿ]] (ಸಾಹಿತ್ಯ ಸಮೀಕ್ಷೆ)
 
* '[[ಜನಪರ ನಿಲುವು]]' ( ಲೇಖನಗಳ ಸಂಗ್ರಹ)
* ಸೋಪಾನ ( [[ಬಿ.ಎ.ಸನದಿ]] ಕೃತಿ ಸಮೀಕ್ಷೆ : ಇತರರೊಂದಿಗೆ)
 
* '[[ಸೋಪಾನ]]' ( [[ಬಿ.ಎ.ಸನದಿ]] ಕೃತಿ ಸಮೀಕ್ಷೆ : ಇತರರೊಂದಿಗೆ)
 
 
[[ವರ್ಗ:ಕನ್ನಡ ಸಾಹಿತ್ಯ]]