ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೮ ನೇ ಸಾಲು:
ರಾಜನ್-ನಾಗೇಂದ್ರ ಜೋಡಿಯಲ್ಲಿ, ನಾಗೇಂದ್ರ ಅವರು [[ನವೆಂಬರ್ ೪]],[[೨೦೦೦]] ನಿಧನ ಹೊಂದಿದರು. [[ಹಿಂದಿ]] ಚಿತ್ರರಂಗದ ಪ್ರಮುಖ ಗಾಯಕ [[ಕಿಶೋರ್ ಕುಮಾರ್]] ಹಾಡಿರುವ [[ಕುಳ್ಳ ಏಜೆಂಟ್ ೦೦೦]] ಚಿತ್ರಕ್ಕೂ ಈ ಜೋಡಿಯೇ ಸಂಗೀತ ನೀಡಿದ್ದರು. ರಾಜನ್ ಮತ್ತು ನಾಗೇಂದ್ರ [[ಅನ್ನಪೂರ್ಣ]] ಚಿತ್ರದ '''ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನುಡಿಯು''' ಹಾಡಿನಲ್ಲಿ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡಿದ್ದರು.
 
ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಎನಗೆ ಗೋವಿಂದ" ಕೃತಿಯನ್ನು ಎರಡು ಚಲನಚಿತ್ರಗಳಲ್ಲಿ ಉಪಯೋಗಿಸಿದರು, ಶ್ರೀ ರಾಘವೇಂದ್ರಮಂತ್ರಾಲಯ ಮಹಿಮೆ ಹಾಗೂ ಎರಡು ಕನಸು.
 
==ರಾಜನ್-ನಾಗೇಂದ್ರ ಜೋಡಿ ಸಂಗೀತ ನೀಡಿರುವ ಕೆಲವು ಪ್ರಮುಖ ಚಿತ್ರಗಳು==
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ