ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
 
(ಮಾರ್ಚ್, )
 
ಹಿಂದಿ ಹಾಗೂ ತಮಿಳು ಚಲನ ಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, ಶಂಕರ್ ಮಹಾದೇವನ್ ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಬಾಲ್ಯದ ಪ್ರಾರಂಭಿಕ ದಿನಗಳು==
ಶಂಕರ್ ಮಹಾದೇವನ್ ರವರು,ಭಾರತೀಯ ಚಿತ್ರರಂಗದಲ್ಲಿ ಹೆಸರುಮಾಡಿರುವ ಈ ಮುಂಬೈಕರ್, ಹುಟ್ಟಿನಿಂದ ತಮಿಳಿಗ. ಶಂಕರ್ ಮಹಾದೇವನ್ ಹುಟ್ಟಿದ್ದು ಆಗಿನ ಮಡ್ರಾಸ್ ನಲ್ಲಿ [ಚೆನ್ನೈ] ನ ತಮಿಳು ಪರಿವಾರವೊಂದರಲ್ಲಿ. ಬೊಂಬಾಯಿಗೆ ಬಂದರು. ಬಾಲ್ಯದಿಂದಲೇ ಭಾರತೀಯ ಶಾಸ್ತ್ರ್ರೀಯ ಸಂಗೀತ, ಹಾಗೂ ಕರ್ನಾಟಕ ಸಂಗೀತದ ಗೀಳು. ೫ ನೆಯ ವಯಸ್ಸಿನಲ್ಲೇ ವೀಣೆನುಡಿಸಲು ಪ್ರಾರಂಭಿಸಿದರು. ಆದರೆ ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದದ್ದು, ಮುಂಬೈನಲ್ಲೇ. ಚೆಂಬೂರಿನ ’ಆನಂದ್ ಭವನ್’ ಮನೆಯಲ್ಲಿ, ತಮ್ಮ ೧೧ ನೆ ವಯಸ್ಸಿನಲ್ಲಿ ಮೊದಲ ಸ್ಟೇಜ್ ಕಾರ್ಯಕ್ರಮ ಕೊಟ್ಟರು. ಮೊದಲ ಗುರು, ಟಿ ಆರ್. ಬಾಲಮಣಿ, ಉತ್ತರದ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ’ತಾರಾದೇವಿ’ ಯವರ ಬಳಿ ಕಲಿತರು. ೨೦ ವರ್ಷ ನಂತರ ಈಗ ’ನವಿ ಮುಂಬೈ’ ನಲ್ಲಿ ವಾಸ. ಮಕ್ಕಳು, ಸಿದ್ಧಾರ್ಥ್, ಮತ್ತು, ಶಿವಂ ’[[ಬಂಟಿ ಔರ್ ಬಬ್ಲಿ]]’ ಚಿತ್ರದಲ್ಲಿ ಹಾಡಿದ್ದಾರೆ. ಹೆಂಡತಿ, ’ಸಂಗೀತಾ', ಶಂಕರ್ ಮಹಾದೇವನ್ ರನ್ನು ಪ್ರೀತಿಯಿಂದ [[ಐಸ್ ಬರ್ಗ್]],’ ಎಂದು ಕರೆಯುತ್ತಾರೆ. ಕಂಪ್ಯೂಟರ್ ಎಂಜಿನಿಯರ್ ಬಿ. ಇ ಮುಗಿಸಿ, ’[[ಒರಾಕಲ್” ಕಂ’]] ೯ ತಿಂಗಳಕಾಲ ’ಸಾಫ್ಟ್ ವೇರ್ ಇಂಜಿನಿಯರ್’ ಆಗಿ, ದುಡಿದು, ಸ್ವತಃ ನಿರ್ಧಾರದಿಂದ ತಮ್ಮ ಶ್ರೇಷ್ಟ ಸಾಫ್ಟ್ ವೇರ್ ಉದ್ಯಮದ ಅತಿ-ಹೆಚ್ಚು ಪಗಾರದ ನೌಕರಿ ತೊರೆದು, ಹಾಡುಗಾರಿಕೆಯನ್ನು ತಮ್ಮ ಜೀವನ ನಿರ್ವಹಣೆಯ ಕ್ಷೇತ್ರವನ್ನಾಗಿ ಆರಿಸಿಕೊಂಡರು. ಬಾಲ್ಯದಿಂದ ಹಾಡುಗಾರಿಕೆಯನ್ನೇ ತಮ್ಮ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡರು. ’ಹಿಂದೀ-ಸಿನಿಮಾ ಹಿನ್ನೆಲೆ ಗಾಯಕ’, ’ಲೈವ್ ಶೋ,’ ಗಳಲ್ಲಿ ಭಾಗವಹಿಸುವ ಶಂಕರ್’ ಗೆ ಬೇಡಿಕೆ ಅಪಾರ. ಕಂಪೋಸರ್ ತಮಿಳು ಸಿನಿಮಾದ ಸಂಗೀತಕಾರ ಅತಿ ಶ್ರೇಯಸ್ಸು ಪಡೆದ, ಈಗ ’ಇಹ್ಸಾನ್ ನೂರಾನಿ’, ’ಲಾಯ್ ಮೆಂಡೊನ್ಸಾ’, ಮತ್ತು ಶಂಕರ್ ಒಂದು ಗುಂಪನ್ನು ಕಟ್ಟಿಕೊಂಡು ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಪ್ರದರ್ಶನ ನೀಡಿ ಮೇಲೆದ್ದ ಪ್ರತಿಭೆಯಿದು. ಬಹುಮುಖ ವ್ಯಕ್ತಿತ್ವದ ಶಂಕರ್, ಬಾಲಿವುಡ್ ಚಲನ ಚಿತ್ರಗಳಿಗೆ ಸಂಗೀತ-ಸಂಯೋಜನೆ ಮಾಡಿಕೊಡುತ್ತಾರ‍ೆ.
 
=='ಶಂಕರ್ ಮಹಾದೇವನ್' ಶಾಸ್ತ್ರೀಯ ಸಂಗೀತವನ್ನು ಕಲಿತರು==
’[[ಪಂ. ಭೀಮ್ ಸೇನ್ ಜೋಷಿ]]’, ಮತ್ತು ’[[ಲತಾ ಮಂಗೇಶ್ಕರ್]]’, ಹಾಡಿಗೆ ’ಶ್ರೀನಿವಾಸ ಕಾಳೆ,’ ಸಂಗೀತ ಸಂಯೋಜಿಸಿದ, ಗೀತೆಯನ್ನು ಪ್ರಥಮಬಾರಿಗೆ ಶಂಕರ್ ಮಹಾದೇವನ್ ವೀಣೆಯಲ್ಲಿ ನುಡಿಸಿದರು. ಆಗ ಅವರ ವಯಸ್ಸು ಕೇವಲ ೫ ವರ್ಷಗಳು. ಚೆಂಬೂರಿನ 'Our lady of perpetual succour School [OLPS High School in Chembur], ಸೇರಿಕೊಂಡರು. ಮುಂದೆ, (D Y Patil, Navi Mumbai), ಕಾಲೇಜಿನಿಂದ ೧೯೮೮ ರಲ್ಲಿ ’ಕಂಪ್ಯೂಟರ್ ಸೈನ್ಸ್ ವಿಷಯವನ್ನು ಕಲಿತು, ['R.A.I.T, ’ಮುಂಬೈ ವಿಶ್ವವಿದ್ಯಾಲಯ’]ದಿಂದ ಪದವಿ ಗಳಿಸಿದರು. ’ಸಾಫ್ಟ್ ವೇರ್ ಪದವಿ’ ಪಡೆದನಂತರ ಸ್ವಲ್ಪ ಸಮಯ, ’[[ಒರೇಕಲ್ ಕಾರ್ಪೊರೇಷನ್]],’ ನಲ್ಲಿ ಕೆಲಸ. ಅದೇಕೋ ಆ ಕೆಲಸದಲ್ಲಿ ತೃಪ್ತಿ ದೊರೆಯಲಿಲ್ಲ. ಶಂಕರ್ ರವರಿಗೆ ತಮ್ಮ ಕಂಠ ಹಾಗೂ ಸಂಗೀತ ಪರಿಶ್ರಮದಲ್ಲಿ ಅಪಾರ ಆತ್ಮ ವಿಶ್ವಾಸ, ಮತ್ತು ಹೆಮ್ಮೆಯಿತ್ತು. ಹಿಂದಿ ಮತ್ತು ತಮಿಳು ಚಲನಚಿತ್ರರಂಗದ ಹಿಂಬದಿಗಾಯಕರಾಗಿ. ಮದ್ರಾಸ್ ನಲ್ಲಿ ಸಿಕ್ಕಿತು. ’ಎ. ಆರ್. ರೆಹಮಾನ್’ ಜೊತೆಗೂಡಿ, ’ಫಿಲ್ಮ್ ಫೇರ್ ಪ್ರಶಸ್ತಿ’ ದೊರೆಯಿತು. ’[[ಕಂಡುಕೊಂಡೇನ್]]’, ’[[ಕಂಡುಕೊಂಡೇನ್]]’ [೨೦೦೧] ತಮಿಳು ಚಿತ್ರ. ಶ್ರೇಷ್ಟ ಗಾಯಕ ಪ್ರಶಸ್ತಿ, ಇತ್ತೀಚಿನ ಚಿತ್ರ, ’[[ತಾರೆ ಜಮೀನ್ ಪರ್]]’, ೨೦೦೪ ರಲ್ಲಿ, ’[[ಕಲ್ ಹೊ ನ ಹೊ]]’, ಚಿತ್ರದ ಸಂಗೀತ ನಿರ್ದೇಶನಕ್ಕೆ ಪ್ರಶಸ್ತಿ, ರಾಷ್ಟ್ರೀಯ, ನಿರ್ದೇಶನ, ’ಕೊಡಂಬಕಮ್ ಫಿಲ್ಮ್ ಇಂಡಸ್ಟ್ರಿ’. ಒಂದು ಆಲ್ಬಮ್ ಮಾಡಿದನಂತರ ಜನಪ್ರಿಯತೆ ಹೆಚ್ಚಿತು. ಶಂಕರ್, ’ಹಿಂದಿ’, ’ತಮಿಳು’, ’ಮಲಯಾಳಮ್’, ’ಕನ್ನಡ’, ’ತೆಲುಗು’, ಮತ್ತು ’ಮರಾಠಿ’ ಹಾಡುತ್ತಾರೆ.
 
==’ಮ್ಯೂಸಿಕ್ ಕಂಪೋಸಿಂಗ್ ಫಿಲ್ಮೊಗ್ರಫಿ’==
'[[Breathless]]' ಸಂಗೀತ ನಿರ್ದೇಶನ ಅವರಿಗೆ ಪ್ರಿಯವಾಗಿತ್ತು.['The Shankar Ehsaan Loy trio],' ಸದಸ್ಯರಾದರು. ’ಬಾಲಿವುಡ್ ಚಿತ್ರಗಳಿಗೆ ’ಫ್ಯೂಶನ್ ಮ್ಯೂಸಿಕ್’ ರೂಪಿಸುವ ಕೆಲಸದಲ್ಲಿ ’ಜಾಝ್ ಬ್ಯಾಂಡ್’ ’ಸಿಲ್ಕ್ ಲೂಯಿಸ್ ಬ್ಯಾಂಕ್’ ರ ಜೊತೆಗೆ, ’ಕೀ ಮಣೆ’ ಗಳಮೇಲೆ, ಪಕ್ಕವಾದ್ಯಗಾರ ’ಶಿವಮಣಿ’ ಯರ ಜೊತೆಗೆ. ಮೃದಂಗಮ್ ನಲ್ಲಿ ’ಶ್ರೀಧರ ಪಾರ್ಥಸಾರಥಿ’, ಬಾಸ್ ಗಿಟಾರ‍್ ವಾದ್ಯದಲ್ಲಿ ’ಕಾರ್ಲ್ ಪೀಟರ್ಸ್’, ’[[ರಿಮೆಂಬರ್ ಶಕ್ತಿ]]’ ಯಂತಹ ಹಲವಾರು ಸಂಯೋಜಕರಾಗಿ, ತಮ್ಮ ಧ್ವನಿಯನ್ನು ನೀಡುವುದರ ಮೂಲಕ, ಅವರ ಸಹ-ಸಂಗೀತಗಾರರಾದ, ’ಝಾಕಿರ್ ಹುಸೇನ್’, ’ಜಾನ್ ಮ್ಯಾಕ್ ಲಾಲಿನ್’, ’ಯು. ಸ್ರೀನಿವಾಸ್’ ಮತ್ತು ’ಸೆಲ್ವಗಣೇಶ್ ವಿನಯಕ್ರಮ್’.
 
==’[[ಝೀ’-ಟೆಲೆವಿಶನ್]]’ ನಲ್ಲಿ ಅವರು ಒಂದು ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ==
’[[ಝೀ’-ಟೆಲೆವಿಶನ್]]’ ರವರು, ಪ್ರಸ್ತುತಪಡಿಸುತ್ತಿರುವ, ’[[ಮ್ಯೂಸಿಕಲ್ ರಿಯಾಲಿಟಿ ಶೋ’- ಸಾ- ರೆ- ಗ- ಮ- ಪ- ಚಲೆಂಗೇ’ ೨೦೦೯]],’ ಮೂಲ ಸ್ಥಾಪಕರು. ದೂರರ್ಶನ್ ನಲ್ಲಿ ಪ್ರಸಾರವಾದ, [ಡೀಡಿ] ಬಿತ್ತರಿಸಲ್ಪಡುವ ಸುಪ್ರಸಿದ್ಧ ’ [[ಚಲೇ ಹಮ್ ಹಾಡು]],’ ಜನಪ್ರಿಯ ನಿರ್ದೆಶನವಲ್ಲದೆ, ತಾವೆ ಹಾಡಿದ್ದಾರೆ ಸಹಿತ.
 
==’ಡಿಸ್ಕೊಗ್ರಫಿ’==
ಭಾವಗೀತೆಯನ್ನು , ಶ್ರೀನಿವಾಸ ಕಾಳೆ, ಗುರುಕುಲ ಪರಂಪರೆ, ತ್ರಿಮೂರ್ತಿಗಳು ನಿರಂತರ ಪ್ರಯೋಗಮಾಡುತ್ತಿದ್ದಾರೆ. ಶಂಕರ ಮಹಾದೇವನ್ ರವರು ಬಡೇಗುಲಾಂ ಆಲಿ, ಮೆಹ್ದಿ ಹಸನ್, ಲ್ಯೀಯಿಸ್ ಬ್ಯಾಂಕ್ಸ್, ಪಿಂಕ್ ಫ್ಲಾಯ್ಡ್, ಸ್ಟೀವ್ ವಂಡರ್, ಅಭಿಮಾನಿ, ಪೂದಿಂದ ಪಶ್ಚಿಮ ಇಂತಹ ಭರ್ಜರಿ ಪೈಪೋಟಿಯ ಮಧ್ಯೆ ತಮ್ಮ ಜಾದುವನ್ನು ಪ್ರದರ್ಶಿಸಿ, ಅಚ್ಚರಿಯ ಹಿಂದಿ ಚಿತ್ರರಂಗದ ಪ್ರತಿಭೆಗಳನ್ನು ಹಿಂದೆಹಾಕಿ, ಶ್ರೇಷ್ಠ ಸಾಧನೆಯೆಂದು ಗುರುತಿಸಲಾಗಿದೆ. ಸಂಗೀತಕ್ಕೆ ದೇಶ, ಭಾಷೆ, ಹಾಗೂ ಪ್ರಾಂತ್ಯಗಳ ಗಡಿಯಿಲ್ಲ.
ಹಿಂದಿ ಬೆಳ್ಳಿತೆರೆಗೆ ಹಿನ್ನೆಲೆ ಗಾಯ್ಕನಾಗಿ, ಪಾದಾರ್ಪಣೆಮಾಡಿದ್ದು, ’ ಅಕೇಲೆ ಹಮ್ ಅಕೇಲೆ ತುಮ್ ' ಚಿತ್ರದಿಂದ, ೧೯೯೫ ರಲ್ಲಿ, ೧೯೯೯ ರಲ್ಲಿ, ಜನರ ಹೃದಯವನ್ನು ಮೀಟುವ ಗೀತೆಗಳು ದಕ್ಷಿಣದಲ್ಲಿ, ತಮಿಳುಚಿತ್ರ, ’ಮುದಲ್ವನ್’, ನಲ್ಲಿ ಜನಪ್ರಿಯತೆ, ಹಾಗೆಯೇ ಮುಂದೆ ಸಾಗಿ, ’ಕೌಫ್’ ಎಂಬ ಹಿಂದಿ ಚಿತ್ರಕ್ಕೆ, ಹಾಡುಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ, 'ಚಲ್ ಮೇರೆ ಭಾಯ್', ಯೆಂಬ ಹಿಂದೀ-ಚಿತ್ರದಲ್ಲಿ ನಟನೆಯ ಶಾಸ್ತ್ರವನ್ನೂ ಮಾಡಿಬಿಟ್ಟಿದ್ದಾರೆ. ವೇದಿಕೆಯ ಮೇಲೆ ಇದ್ದಾಗಲಂತೂ ರವರು ಅತ್ಯಂತ ಚಟುವಟಿಕೆಯಿಂದಿರುತ್ತಾರೆ. ಉತ್ಸಾಹಕ್ಕೆ ಎಲ್ಲೆ ಯಿಲ್ಲ.
==ಪ್ರಶಸ್ತಿಗಳು==
* ’ಸ್ವರಾಲಯ-ಕೈರಾಲಿ-ಯೇಸುದಾಸ್ ಅವಾರ್ಡ್-೨೦೦೭’ ಭಾರತೀಯ ಚಿತ್ರ ಸಂಗೀತ ಜಗತ್ತಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ, ನೀಡಲಾಯಿತು.
Line ೩೧ ⟶ ೨೬:
=='[[ಅಮೀರ್ ಖಾನ್ ಲಾಂಛನ]]' ದಡಿಯಲ್ಲಿ ಅವರೇ ನಟಿಸಿ, ನಿರ್ಮಿಸಿದ, 'ತಾರೆ ಜಮೀನ್ ಪರ್' ಹೊಸ ವಿಕ್ರಮವನ್ನು ಸ್ಥಾಪಿಸಿತು==
'[[ಅಮೀರ್ ಖಾನ್ ಲಾಂಛನ]]', ದಡಿಯಲ್ಲಿ ಅಮೀರ್ ನಟಿಸಿ, ನಿರ್ಮಿಸಲ್ಪಟ್ಟ, 'ತಾರೆ ಜಮೀನ್ ಪರ್' ಚಿತ್ರದಲ್ಲಿ ಹಾಡಿದ '[[ಮೇರೆ ಮಾ ಹಾಡು]],' ಶಂಕರ್ ಮಹಾದೇವನ್ ರಿಗೆ, ಅತ್ಯಂತ ಪ್ರಿಯವಾದ ಸನ್ನಿವೇಶ. ಅವರನ್ನು ಕೆಲವು ಕ್ಷಣ ಸ್ಥಬ್ದವನ್ನಾಗಿ ಮಾಡುತ್ತದೆ. ಅದೊಂದು ಅತ್ಯಂತ ಪ್ರಾಮಾಣಿಕವಾಗಿ ಮೂಡಿಬಂದ ಸುಂದರ ಗೀತೆ. ಅವರನ್ನು ಭಾವುಕರನ್ನಾಗಿ ಮಾಡುತ್ತದೆ.’ಪ್ರಸೂನ್ ಜೋಶಿ,’ ಹಾಡಿನ ಸಾಹಿತ್ಯಕ್ಕೆ, 'ರಾಷ್ಟ್ರೀಯ ಪ್ರಶಸ್ತಿ,' ಗೆದ್ದಿದ್ದಾರೆ. ಶಂಕರ್ ಜೊತೆ ದನಿಗೂಡಿಸಿದ ಕಲಾವಿದರು, '[[ಆಮೀರ್ ಖಾನ್]]', 'ರಮಣ್ ಮಹಾದೇವನ್', 'ಶಾನ್', 'ಶಂಕರ್ ಸಚ್ ದೇವ್', 'ಅಮೋಲ್ ಗುಪ್ತೆ', ಹಾಗೂ 'ಲಾಯ ಮೆಂಡೊಂಕಾ'.
 
 
== ’ಬಾಹ್ಯ ಸಂಪರ್ಕಗಳು’ ==
 
 
e-mail : shankar@shankarehsaanley.com
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ