ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೪ ನೇ ಸಾಲು:
ಶಂಕರ್ ಮಹಾದೇವನ್ ರವರ ಒಡನಾಟದಲ್ಲಿದ್ದಾಗ ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಬಾಲ್ಯದ ಪ್ರಾರಂಭಿಕ ದಿನಗಳು==
ಶಂಕರ್ ಮಹಾದೇವನ್ ರವರು,ಭಾರತೀಯ ಚಿತ್ರರಂಗದಲ್ಲಿ ಹೆಸರುಮಾಡಿರುವ ಈ ಮುಂಬೈಕರ್, ಹುಟ್ಟಿನಿಂದ ತಮಿಳಿಗ. ಶಂಕರ್ ಮಹಾದೇವನ್ ಹುಟ್ಟಿದ್ದು ಆಗಿನ ಮಡ್ರಾಸ್ ನಲ್ಲಿ [ಚೆನ್ನೈ] ನ ತಮಿಳು ಪರಿವಾರವೊಂದರಲ್ಲಿ. ಬೊಂಬಾಯಿಗೆ ಬಂದರು. ಬಾಲ್ಯದಿಂದಲೇ ಭಾರತೀಯ ಶಾಸ್ತ್ರ್ರೀಯ ಸಂಗೀತ, ಹಾಗೂ ಕರ್ನಾಟಕ ಸಂಗೀತದ ಗೀಳು. ೫ ನೆಯ ವಯಸ್ಸಿನಲ್ಲೇ ವೀಣೆನುಡಿಸಲು ಪ್ರಾರಂಭಿಸಿದರು. ಆದರೆ ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದದ್ದು, ಮುಂಬೈನಲ್ಲೇ. ಚೆಂಬೂರಿನ ’ಆನಂದ್ ಭವನ್’ ಮನೆಯಲ್ಲಿ, ತಮ್ಮ ೧೧ ನೆ ವಯಸ್ಸಿನಲ್ಲಿ ಮೊದಲ ಸ್ಟೇಜ್ ಕಾರ್ಯಕ್ರಮ ಕೊಟ್ಟರು. ಮೊದಲ ಗುರು, ಟಿ ಆರ್. ಬಾಲಮಣಿ, ಉತ್ತರದ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ’ತಾರಾದೇವಿ’ ಯವರ ಬಳಿ ಕಲಿತರು. ೨೦ ವರ್ಷ ನಂತರ ಈಗ ’ನವಿ ಮುಂಬೈ’ ನಲ್ಲಿ ವಾಸ. ಮಕ್ಕಳು, ಸಿದ್ಧಾರ್ಥ್, ಮತ್ತು,
=='ಶಂಕರ್ ಮಹಾದೇವನ್' ಶಾಸ್ತ್ರೀಯ ಸಂಗೀತವನ್ನು ಕಲಿತರು==
’[[ಪಂ. ಭೀಮ್ ಸೇನ್ ಜೋಷಿ]]’, ಮತ್ತು ’[[ಲತಾ ಮಂಗೇಶ್ಕರ್]]’, ಹಾಡಿಗೆ ’ಶ್ರೀನಿವಾಸ ಕಾಳೆ,’ ಸಂಗೀತ ಸಂಯೋಜಿಸಿದ, ಗೀತೆಯನ್ನು ಪ್ರಥಮಬಾರಿಗೆ ಶಂಕರ್ ಮಹಾದೇವನ್ ವೀಣೆಯಲ್ಲಿ ನುಡಿಸಿದರು. ಆಗ ಅವರ ವಯಸ್ಸು ಕೇವಲ ೫ ವರ್ಷಗಳು. ಚೆಂಬೂರಿನ ಹೈಸ್ಕೂಲಿಗೆ ಸೇರಿಕೊಂಡರು. ’ಓಉರ್ ಲದ್ಯ್ ಒಫ಼್ ಪೆರ್ಪೆತುಅಲ್ ಸುಚ್ಚೌರ್ ಶ್ಚೂಲ್ [ಓಳ್ಫ್ಶ್ ಃಇಘ್ ಶ್ಚೂಲ್ ಇನ್ ಛೆಮ್ಬುರ್.](ಡ್ ಯ್ ಫತಿಲ್, ಣವಿ ಂಉಮ್ಬೈ), ಕಾಲೇಜಿನಿಂದ ೧೯೮೮ ರಲ್ಲಿ ’ಕಂಪ್ಯೂಟರ್ ಸೈನ್ಸ್ ಪದವಿ’, ಕಲಿತು, [’ರ್.ಆ.ಈ.ಟ್,’ ’ಮುಂಬೈ ವಿಶ್ವವಿದ್ಯಾಲಯ’] ’ಹಿಂದಿ’, ’ತಮಿಳು’, ’ಮಲಯಾಳಮ್’, ’ಕನ್ನಡ’, ’ತೆಲುಗು’, ಮತ್ತು ’ಮರಾಠಿ’ ಹಾಡುತ್ತಾರೆ.
|