ಕೂಡಲ ಸಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
added convention hall picture, alignment |
added photo of the temple, alignment changes |
||
೧ ನೇ ಸಾಲು:
[[Image:
'''ಕೂಡಲ ಸಂಗಮ''' [[ಬಾಗಲಕೋಟೆ ಜಿಲ್ಲೆ]]ಯ [[ಆಲಮಟ್ಟಿ ಅಣೆಕಟ್ಟು|ಆಲಮಟ್ಟಿ ಅಣೆಕಟ್ಟಿನಿಂದ]] ಸುಮಾರು ೩೫ ಕಿ.ಮಿ.ದೂರದಲ್ಲಿದೆ. ಇದು [[ಬಸವಣ್ಣ]]ನವರ ಐಕ್ಯ ಸ್ಥಳವಾಗಿದ್ದು, [[ಲಿಂಗಾಯತ]] ಪಂಗಡದವರಿಗೆ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿ ಇಲ್ಲಿಗೆ ಬಂದು ಈಶಾನ್ಯ ಗುರುಗಳೆಂದು ಖ್ಯಾತರಾಗಿರುವ ಪರಮಪೂಜ್ಯ [[ಜಾತವೇದ ಮುನಿ]]ಗಳಿಂದ ಶಿಕ್ಷಣ ಮತ್ತು ದೀಕ್ಷೆ ಪಡೆದರು. ಇಲ್ಲಿ [[ಕೃಷ್ಣ ನದಿ]] ಮತ್ತು [[ಘಟಪ್ರಭ ನದಿ]] ವಿಲೀನವಾಗಿ ಪೂರ್ವ ದಿಕ್ಕಿನಲ್ಲಿ [[ಆಂಧ್ರ ಪ್ರದೇಶ]] ರಾಜ್ಯದ ಶ್ರೀಶೈಲದ(ಇನ್ನೊಂದು ಪುಣ್ಯ ಕ್ಷೇತ್ರ) ಕಡೆಗೆ ಹರಿಯುತ್ತದೆ.
ಕರ್ನಾಟಕ ಸರಕಾರವು ಇದನ್ನು ಪ್ರೇಕ್ಷಣೀಯ ಸ್ಥಳವನ್ನಾಗಿ ಅಭಿವೃದ್ಧಿಗೊಳಿಸಿದೆ. ''ಕೂಡಲಸಂಗಮ
|url=http://www.karnataka.gov.in/dpal/pdf_files/KUDALA%20SANGAMA%20DEVELOPMENT%20BOARD%20ACT-new-66.htm
|title=ಕೂಡಲಸಂಗಮ
|publisher=ಕರ್ನಾಟಕ ಸರಕಾರ
|accessdate=೨೦೦೯ ಆಗಸ್ಟ್ ೨೧
}}</ref>
<BR /><BR /><BR /><BR /><BR /><BR /><BR /><BR /><BR />
== ಪ್ರವಾಸೋದ್ಯಮ ==
[[Image:SabhaBhavanaKudalasangama.jpg|
[[Image:Basava linga.jpg|left|thumb|300px|ಬಸವೇಶ್ವರನ ಐಕ್ಯಲಿಂಗ]]
ಇಲ್ಲಿನ ಪ್ರಮುಖ ಪ್ರವಾಸ ಸ್ಥಳಗಳು ಇಂತಿವೆ:
* [[ಚಾಲುಕ್ಯ]] ಶೈಲಿಯಲ್ಲಿರುವ ಸಂಗಮನಾಥ ದೇವಾಲಯ
Line ೧೬ ⟶ ೧೭:
* ಬಸವ ಧರ್ಮ ಪೀಠದ ಮಹಾಮನೆ ಆವರಣ
* ಪೂಜಾವನ
* ಸಭಾಭವನ. ೬೦೦೦ ಜನರಿಗೆ ಸ್ಥಳಾವಕಾಶ ಇರುವ ಈ ಸಭಾಂಗಣದ ೪ ದ್ವಾರಗಳನ್ನು ''ಗಂಗಾಂಬಿಕೆ'', ''ನೀಲಾಂಬಿಕೆ'', ''
* ಬಸವ ಗೋಪುರ/ಬಸವ ಅಂತರರಾಷ್ಟ್ರೀಯ ಕೇಂದ್ರ
* ವಸ್ತು ಸಂಗ್ರಹಾಲಯ - ಬಸವಾದಿ ಶರಣರ ಕಾಲದ ಶಿಲ್ಪಗಳು ಮತ್ತು ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ
==ಆಧಾರ/ಉಲ್ಲೇಖ==
{{ಉಲ್ಲೇಖ ಪಟ್ಟಿ}}
{{coord|೧೨|೧೨|N|೭೬|೦೩|E|display=title}}
|