ಶ್ರೀ ಪಡ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೦ ನೇ ಸಾಲು:
|occupation = ಪತ್ರಕರ್ತ, ಕೃಷಿಕ
|work_institution =
|alma_mater = ಕರ್ನಾಟಕ ವಿಶ್ವವಿದ್ಯಾಲಯ [[ಧಾರವಾಡ]] , ಸಂತ ಫಿಲೋಮಿನಾ ಕಾಲೇಜು [[ಪುತ್ತೂರು]]
|doctoral_advisor =
| genre =
೨೨ ನೇ ಸಾಲು:
 
'''ಶ್ರೀ ಪಡ್ರೆ''' ಯವರು ಪತ್ರಕರ್ತರು, ಕೃಷಿಕರು ಮತ್ತು ಸಾಮಾಜಿಕ ಕಾರ್ಯಕರ್ತರು. ಕಳೆದ ೪೦ ವರ್ಷಗಳಿಂದ ಅಧ್ಯಯನ, ಮಳೆ ನೀರು ಇಂಗಿಸುವ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಾಯ್ನುಡಿ ಕನ್ನಡ. ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು.
 
==ಹುಟ್ಟು==
ಶ್ರೀ ಪಡ್ರೆ ಯವರು ಕಾಸರೊಗೋಡು ಜಿಲ್ಲೆಯ ಪಡ್ರೆಯಲ್ಲಿ ೧೯೫೫ ನವಂಬರ್ ೧೯ ರಂದು ಜನಿಸಿದರು. ಶ್ರೀ ಕೆ. ರಾಮಕೃಷ್ಣ ಭಟ್ ಮತ್ತು ಶ್ರಿಮತಿ ಸಾವಿತ್ರಿ ಯವರು ಇವರ ಹೆತ್ತವರು.
"https://kn.wikipedia.org/wiki/ಶ್ರೀ_ಪಡ್ರೆ" ಇಂದ ಪಡೆಯಲ್ಪಟ್ಟಿದೆ