ಶ್ರೀ ಪಡ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಲೇಖನಗಳು ಪ್ರಕಟಿಸಿದವರು. ನೀರುಳಿಸುವ, ಇಳೆಗೆ ನೀರಿಂಗಿಸುವ ಮಹತ್ವವನ್ನು ಸಾಕಷ್ಟು ಮುಂಚಿತವಾಗಿಯೇ ಮನಗಂಡ ಅವರು, ಜಲಸಾಕ್ಷರತೆ ಹೆಚ್ಚಿಸಲು ನಾಡಿನ ಉದ್ದಗಲ ಸಂಚರಿಸಿ ಅರಿವಿನ ಬೀಜ ಬಿತ್ತಿದವರು. ಜನವಾಹಿನಿಯ ‘ಸುಜಲಾಂ ಸುಫಲಾಂ’, ವಿಜಯ ಕರ್ನಾಟಕದ ‘ಹನಿಗೂಡಿಸೋಣ’ ಮತ್ತು ವಿಜಯವಾಣಿಯ ‘ನೀರಿದ್ದರೆ ನಾಳೆ’ ಅಂಕಣಗಳಲ್ಲಿ ಅನೇಕಾನೇಕ ಜಲಪಾಠಗಳನ್ನು, ಯಶೋಗಾಥೆಗಳನ್ನು ಸಾದರಪಡಿಸಿದವರು.<ref>www.rainwaterharvesting.org/People/RuralJY.htm#shre ) </ref>. ಕರ್ನಾಟಕದ ಉದ್ದಗಲಕ್ಕೆ ಸಾವಿರಾರು ಮೈಲಿಗಳನ್ನು ಸಂಚರಿಸಿ ನೂರಾರು ಪ್ರಾತ್ಯಕ್ಷಿಕೆಗಳ ಮೂಲಕ ನೀರುಳಿಸುವ ವಿಧಾನಗಳನ್ನು ತಿಳಿಸಿದರು. ನೀರಿಗಾಗಿ ಪತ್ರಿಕೋದ್ಯಮವೆಂಬ ಶೀರ್ಷಿಕೆಯಡಿ ಪ್ರಜಾವಾಣಿ ಪತ್ರಿಕೆಯವರು ನಡೆಸುವ ಕಾರ್ಯಕ್ರಮದಡಿ ಇವರು ಪ್ರಮುಖ ಸಂಪನ್ಮೂಲ ವ್ಯಕ್ತಿ.
== ಹಲಸಿನ ಹಣ್ಣಿನ ಬಗ್ಗೆ ಜಾಗ್ರತಿ ==
 
 
ಹಲಸಿನ ಹಣ್ಣಿನ ಬಗೆಗೆ ಜನಜಾಗ್ರತಿ ಮಾಡುವ ಮೂಲಕ ಅದರ ಮಹತ್ವವನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡುತಿದ್ಡಾರೆ. <ref> https://www.civilsocietyonline.com/cover-story/how-farmer-journos-made-jackfruit-a-star-in-kerala/ </ref> ಬಹು ಉಪಯೋಗಿ ಹಲಸಿನ ಹಣ್ಣಿನ ಬಗೆಗೆ ಕೇರಳ ಸರಕಾರದಲ್ಲಿ ಬಹಳ ಸ್ಪಂದನೆ ಸಿಗುವ ಹಾಗಾಗಿದೆ. <ref> https://www.vice.com/en/article/d7ky4v/this-man-is-trying-to-save-indias-food-future-with-jackfruit
</ref> <ref>https://www.downtoearth.org.in/interviews/food/-the-jackfruit-will-definitely-become-the-most-sought-after-fruit-in-the-coming-years-in-india--50450</ref>
<ref>https://indiatogether.org/new-horizons-for-jackfruit-industry-agriculture</ref>
ಕಳೆದ ಹತ್ತಾರು ವರ್ಷಗಳಿಂದ ವಿಶ್ವದ ವಿವಿಧ ತಳಿಯ ಹಲಸಿನ ಹಣ್ಣಿನ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಹಲವಾರು ಲೇಖನಗಳನ್ನು ಬರೆದು ಜನರಿಗೆ ನೀಡಿದ್ದಾರೆ. ಶ್ರಿಲಂಕಾ ಮುಂತಾದ ದೇಶಗಳಿಗೆ ತೆರಳಿ ಅಧ್ಯಯನ ಮಾಡಿದ್ದಾರೆ. ಇದರಿಂದಾಗಿ ಹಲಸಿನ ಬೆಳೆಗಾರರೊಂದಿಗೆ ಸಮನ್ವಯ ಏರ್ಪಟ್ಟಿದೆ.
 
==ಪುಸ್ತಕಗಳು==
"https://kn.wikipedia.org/wiki/ಶ್ರೀ_ಪಡ್ರೆ" ಇಂದ ಪಡೆಯಲ್ಪಟ್ಟಿದೆ