ಶ್ರೀ ಪಡ್ರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೨೧ ನೇ ಸಾಲು:
[[File:Shree Padre with Mahalinga Naik.jpg|thumb|ಶ್ರೀ ಪಡ್ರೆ ಯವರೊಂದಿಗೆ ಪದ್ಮಶ್ರೀ ಮಹಾಲಿಂಗ ನಾಯ್ಕ್ ದಂಪತಿ]]
'''ಶ್ರೀ ಪಡ್ರೆ''' ಯವರು ಪತ್ರಕರ್ತರು, ಕ್ರಷಿಕರು, ಸಾಮಾಜಿಕ ಕರ್ಯಕರ್ತರು. ಕಳೆದ ೪೦ ವರ್ಷಗಳಿಂದ ಅಧ್ಯಯನ, ಮಳೆ ನೀರು ಇಂಗಿಸುವ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಾಯ್ನುಡಿ ಕನ್ನಡ. ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು.
==ಹುಟ್ಟು==
ಶ್ರೀ ಪಡ್ರೆ' ರವರು ಕಾಸರೊಗೋಡು ಜಿಲ್ಲೆಯ ಪಡ್ರೆಯಲ್ಲಿ --------- ರಂದು ಜನಿಸಿದರು.
==ವಿದ್ಯಾಭ್ಯಾಸ==
==ರೈತ ಸ್ನೇಹಿ ಬರವಣಿಗೆ==
ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಲೇಖನಗಳು ಪ್ರಕಟಿಸಿದವರು. ನೀರುಳಿಸುವ, ಇಳೆಗೆ ನೀರಿಂಗಿಸುವ ಮಹತ್ವವನ್ನು ಸಾಕಷ್ಟು ಮುಂಚಿತವಾಗಿಯೇ ಮನಗಂಡ ಅವರು, ಜಲಸಾಕ್ಷರತೆ ಹೆಚ್ಚಿಸಲು ನಾಡಿನ ಉದ್ದಗಲ ಸಂಚರಿಸಿ ಅರಿವಿನ ಬೀಜ ಬಿತ್ತಿದವರು. ಜನವಾಹಿನಿಯ ‘ಸುಜಲಾಂ ಸುಫಲಾಂ’, ವಿಜಯ ಕರ್ನಾಟಕದ ‘ಹನಿಗೂಡಿಸೋಣ’ ಮತ್ತು ವಿಜಯವಾಣಿಯ ‘ನೀರಿದ್ದರೆ ನಾಳೆ’ ಅಂಕಣಗಳಲ್ಲಿ ಅನೇಕಾನೇಕ ಜಲಪಾಠಗಳನ್ನು, ಯಶೋಗಾಥೆಗಳನ್ನು ಸಾದರಪಡಿಸಿದವರು
==ಪುಸ್ತಕಗಳು==
೩೬ ನೇ ಸಾಲು:
# ಮಣ್ಣು ಮತ್ತು ನೀರು ಕರ್ನಾಟಕ ಬರನಿರೊಧಕ ಜಾಣ್ಮೆಗಳು (ಕನ್ನಡ)
# ವಿಸ್ಮಜಹಿಲ್ ಪೊಲ್ಯ ಮನಸ್ಸು (ಮಲಳಯಾಲಂ)
# ಅಲಕ್ಷಿತ ಕಲ್ಪವ್ರುಕ್ಶ ಹಲಸು ಭವಿಷ್ಯದ ಬೆಳೆ
# ಜನಶಕ್ತಿಯಿಂದ ನದಿಗಳಿಗೆ ಮರುಜೀವ
# ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು
#ರೈತರ ಆದಯವರ್ಧನೆಗೆ ಮೂಲ್ಯವಧನೆ
==ಪ್ರಸಿದ್ಧ ವಿದ್ಯಾರ್ಥಿಗಳು==
|