ರತ್ನಾಕರ ಶೆಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
(~~~~) |
No edit summary |
||
೧ ನೇ ಸಾಲು:
ಪಡುಬಿದ್ರೆಯ, ಪ್ರೊ. ರತ್ನಾಕರ ಶೆಟ್ಟಿಯವರು, ’[[ಮುಂಬೈನ ಕ್ರಿಕೆಟ್ ಅಸೋಸಿಯೇಷನ್]],’ ನ ಕೋಶಾಧಿಕಾರಿಯಾಗಿ, ದುಡಿಯುತ್ತಿದ್ದರು. ಶೆಟ್ಟಿಯವರು ೨೦೧೧ ರಲ್ಲಿ ನಡೆಯಲಿರುವ ಭಾರತ, ಶ್ರೀಲಂಕಾ, ಬಂಗ್ಲಾದೇಶದ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಲಿರುವ ’ವಿಶ್ವಕಪ್ ಕ್ರಿಕೆಟ್’ ಆಡಳಿತನಿರ್ದೇಶಕ,
▲ಪಡುಬಿದ್ರೆಯ, ಪ್ರೊ. ರತ್ನಾಕರ ಶೆಟ್ಟಿಯವರು, ’[[ಮುಂಬೈನ ಕ್ರಿಕೆಟ್ ಅಸೋಸಿಯೇಷನ್]],’ ನ ಕೋಶಾಧಿಕಾರಿಯಾಗಿ, ದುಡಿಯುತ್ತಿದ್ದರು. ಶೆಟ್ಟಿಯವರು ೨೦೧೧ ರಲ್ಲಿ ನಡೆಯಲಿರುವ ಭಾರತ, ಶ್ರೀಲಂಕಾ, ಬಂಗ್ಲಾದೇಶದ ಸಹಭಾಗಿತ್ವದಲ್ಲಿ ಜಂಟಿಯಾಗಿ ನಡೆಯಲಿರುವ ’ವಿಶ್ವಕಪ್ ಕ್ರಿಕೆಟ್’ ಆಡಳಿತನಿರ್ದೇಶಕ,’ ರಾಗಿ ನೇಮಕಗೊಂಡಿದ್ದಾರೆ. ಮುಂಬೈನ ’ಮಜ್ ಗಾಂವ್,’ ನಲ್ಲಿವಾಸಿಸುತ್ತಿದ್ದಾರೆ. ’ವಿಶ್ವಕಪ್ ಫೈನಲ್ ಪಂದ್ಯ,’ ಮುಂಬೈ ನ ’[[ವಾಂಖಡೆ ಸ್ಟೇಡಿಯಂ]],’ ನಲ್ಲಿ ನಡೆಯಲಿದ್ದು, ಈಗಿರುವ ಪ್ರಸ್ತುತ ಕ್ರೀಡಾಂಗಣವನ್ನು ವಿಶ್ವದರ್ಜೆಯ ಮಟ್ಟಕ್ಕೆ ಏರಿಸಲು, ಸುಮಾರು ೨೩೦ ಕೋಟಿ ಹಣದ ವೆಚ್ಚದಿಂದ ಪುನರ್ನಿರ್ಮಾಣದ ಕಾರ್ಯ, ಭರದಿಂದ ಸಾಗುತ್ತಿದೆ. ಈ ಕಾರ್ಯಗಳು, ೨೦೧೧ ರ ಒಳಗೇ ಸಮರ್ಥವಾಗಿಯೂ, ಅಚ್ಚುಕಟ್ಟಾಗಿಯೂ, ಮುಗಿಸುವ ಯೋಜನೆ ನಡೆದಿದೆ. ಮುಂಬೈನ ಉಪನಗರವಾದ ’ಕಾಂದಿವಲಿ’ ಹಾಗೂ ’ಬಿ. ಕೆ. ಸಿ,’ ಯಲ್ಲಿ ಹೊಸ ’ಪ್ರಾಜೆಕ್ಟ್,’ ಗಳು ಬರುತ್ತಿವೆ.
==ಹುಟ್ಟಿದ ಊರು, ಹಾಗೂ ಶಿಕ್ಷಕರಾಗಿ ಕಳೆದ ದಿನಗಳು==
ಮೂಲತಃ, ’[[ಪಡುಬಿದ್ರೆ ಪಾದೆಬೆಟ್ಟು ಅಗರ ಮೈಲ್ ಹೌಸ್]],’ ಮನೆಯವರು. ೫೮ ರ ಹರೆಯದ ಮಿತಭಾಷಿ, ಪ್ರೊ. ರತ್ನಾಕರ್ ಶೆಟ್ಟಿಯವರು, ಎಮ್. ಎಸ್. ಸಿ ; ಎಮ್. ಫಿಲ್ ಪದವೀಧರರು. ಹಲವಾರು ವರ್ಷಗಳಕಾಲ ಮುಂಬೈನ ಚೌಪಾತಿಯಲ್ಲಿರುವ, ’[[ವಿಲ್ಸನ್ ಕಾಲೇಜ್]]', ನಲ್ಲಿ, ರಸಾಯನ ಶಾಸ್ತ್ರವಿಭಾಗದಲ್ಲಿ ಉಪನ್ಯಾಸಕರಾಗಿ, ಸೇವೆಸಲ್ಲಿಸಿದ ಪ್ರೊ. ಶೆಟ್ಟಿಯವರು, ತಾವೇ ತಮ್ಮ ಸ್ವ ಇಚ್ಛೆಯಿಂದ, ನಿವೃತ್ತಿಹೊಂದಿ, ಕ್ರಿಕೆಟ್ ನಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡಿದ್ದಾರೆ.
==ಕ್ರಿಕೆಟ್ ಅವರನ್ನು ಅಷ್ಟು ಆಕರ್ಶಿಸಿದ್ದರ ಬಗ್ಗೆ==
ಕ್ರೀಡೆಗಳಲ್ಲಿ ಅತಿಯಾದ ಆಸಕ್ತಿ ಅವರಿಗೆ ಬಾಲ್ಯದಿಂದಲೂ ಇತ್ತು. ಮುಂಬೈ ವಿಶ್ವವಿದ್ಯಾಲಯದ ಕ್ರಿಕೆಟ್ ಕಮಿಟಿಯ ಸದಸ್ಯರಾಗಿ, ನಂತರ,
==೨೦೧೧ ರಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸ್ಪರ್ಧೆ==
'[[ಭಾರತ]]', '[[ಶ್ರೀಲಂಕಾ]]', '[[ಪಾಕೀಸ್ತಾನ]]', ಮತ್ತು '[[ಬಂಗ್ಲಾದೇಶ]], ಗಳ ನಡುವೆ ಸಹಭಾಗಿತ್ವದಲ್ಲಿ ಈ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಾಕೀಸ್ತಾನದಲಿ ಶ್ರೀಲಂಕಾ ಆಟಗಾರರ ಮೇಲೆ ನಡೆದ ಆತಂಕವಾದಿ ದಾಳಿಯಿಂದ ಬಿ. ಸಿ. ಸಿ. ಐ,
==ಬಿ.ಸಿ. ಸಿ. ಐ ನ ಪಾತ್ರ==
ಮುಖ್ಯ ಕಾರ್ಯಾಲಯ ಮುಂಬೈನಲ್ಲಿದೆ. ಆಟಗಾರರ ಆಯ್ಕೆ, ಮೈದಾನದ ನಿರ್ವಹಣೆ, ಜಾಹಿರಾತು, ಪಂದ್ಯದ ವೇಳಾಪಟ್ಟಿ, ಮಂಡಳಿಯ ಆದೇಶದಂತೆ ನಡೆಯುತ್ತದೆ.
|