ನಾಡ ಗೀತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:61BD:829D:0:0:22E:E4E3 (talk) to last revision by 2401:4900:4BB5:CEA8:1:0:A5F1:E43
೧ ನೇ ಸಾಲು:
ರಾಷ್ಟ್ರಕವಿ [[ಕುವೆಂಪು]] ವಿರಚಿತ '''ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ''' ಗೀತೆಯನ್ನು [[ಕರ್ನಾಟಕ]]ದ ನಾಡಗೀತೆಯನ್ನಾಗಿ [[ಕರ್ನಾಟಕ ಸರ್ಕಾರ]] ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.
:ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. 2004ರ ಫೆ. 23ರಂದು ರಾಜ್ಯ ಸರ್ಕಾರ ಅದನ್ನು ‘ನಾಡಗೀತೆ’ಯಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು.
'ಭಾರತ ಜನನಿಯ ತನುಜಾತೆ..' ಗೀತೆಗೆ ಮೊದಲು ರಾಗ ಸಂಯೋಜನೆ ಮಾಡಿದವರು ಚಲನಚಿತ್ರ ಸಂಗೀತ ನಿರ್ದೇಶಕ ವಿಜಯಭಾಸ್ಕರ್.ಕು.ರ.ಸೀತಾರಾಮ ಶಾಸ್ತ್ರಿ ನಿರ್ದೇಶನದ 'ಮನ ಮೆಚ್ಚಿದ ಮಡದಿ'ಚಿತ್ರದ ಶೀರ್ಷಿಕಾ ಗೀತೆಯಾಗಿ ಬಳಸಲಾಯಿತು.ಹಾಡಿದವರು-ಡಾ.ಪಿ.ಬಿ.ಶ್ರೀನಿವಾಸ್.
 
== ವಿವಾದ==
{{Quote_box| width=35%|align=right|quote=
"https://kn.wikipedia.org/wiki/ನಾಡ_ಗೀತೆ" ಇಂದ ಪಡೆಯಲ್ಪಟ್ಟಿದೆ