ಗೀತಾ ಬಿ. ಯು.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
==ಜನನ==
'''ಗೀತಾ,''' ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಎಚ್.ಎಸ್.ಉಪೇಂದ್ರರಾವ್, ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್. ತಾಯಿ ಶಾಂತಾ. ಗೀತಾ ತಮ್ಮ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ
ಆರಂಭಿಸಿದರು. ತಂದೆಯವರು ವರ್ಗವಾದ ಊರುಗಳಲ್ಲಿ ಚಿಂತಾಮಣಿ ಹಾಗೂ ಚೆನ್ನರಾಯಪಟ್ಟಣದಲ್ಲಿ ಪ್ರೌಢಶಾಲಾ ಶಿಕ್ಷಿಣ ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ.ಪದವಿಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್.ಪದವಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಾಲ್ಯದಿಂದಲೂ ಕಥೆ ಕೇಳುವುದು, ಹೇಳುವುದರಲ್ಲಿ ತುಂಬಾ ಆಸಕ್ತಿ ವಹಿಸುತ್ತಿದ್ದರು. ಸಣ್ಣಕತೆಗಳು <ref> [https://books.google.co.in/books?id=OrPGAwAAQBAJ&pg=PP5&lpg=PP5&dq=%E0%B2%97%E0%B3%80%E0%B2%A4%E0%B2%BE+%E0%B2%AC%E0%B2%BF+%E0%B2%AF%E0%B3%81&source=bl&ots=rwkmaGfhSe&sig=ACfU3U1IYYEkw9w7kcsS0O5qq5oUZYa6Zw&hl=kn&sa=X&ved=2ahUKEwiPoerY16LiAhUSSo8KHSe2BU0Q6AEwD3oECAcQAQ#v=onepage&q=%E0%B2%97%E0%B3%80%E0%B2%A4%E0%B2%BE%20%E0%B2%AC%E0%B2%BF%20%E0%B2%AF%E0%B3%81&f=falseKANNADA: AIDANEYA SAHITYA CHARITRE By Sumatheendra Nadig Geetha BU] </ref> ಮತ್ತು ಕಾದಂಬರಿ ಅವರಿಗೆ ಮುದಕೊಟ್ಟ ಪ್ರಕಾರಗಳು. ಗೀತಾರವರು ಒಬ್ಬ ಉದ್ಯಮಿಯನ್ನು ವಿವಾಹವಾಗಿ ಮಕ್ಕಳು ಮೊಮ್ಮಕ್ಕಳನ್ನು ಪಡೆದಿದ್ದಾರೆ.
==ಸಾಹಿತ್ಯ ರಚನೆ==
===ಕಾದಂಬರಿ===
ಗೀತಾ ಅವರ ಹಲವು ಕಾದಂಬರಿಗಳು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿವೆ. ಅವುಗಳು-
# ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ),
# ಮರೀಚಿಕೆ (ಉಷಾಪತ್ರಿಕೆ),
Line ೧೬ ⟶ ೧೭:
#ಇರುವುದೆಲ್ಲವ ಬಿಟ್ಟು ( ಸುಧಾ )
==
# ಆರದಿರಲಿ ಬೆಳಕು,
# ಕೈ ಹಿಡಿದು ನಡೆಸೆನ್ನನು,
Line ೨೩ ⟶ ೨೪:
#ಕಟ್ಟಿಕೊಂಡ ಬುತ್ತಿ
#ಏನ ಬೇಡಲಿ ಏಕೆ ಕಾಡಲಿ
===ಟಿ.ವಿ. ಧಾರಾವಹಿಗಳಿಗೆ ಸಂಭಾಷಣೆ===
===ಅಂಕಣ ಬರಹ===
▲೨. ಚೌಕಟ್ಟಿನಾಚೆ ( ಡಿಜಿಟಲ್ ಕನ್ನಡ )
==ಉಲ್ಲೇಖಗಳು==
<Reeferences />
[[ವರ್ಗ:ಕಿರುತೆರೆ ನಟನಟಿಯರು]]
|