ಗೀತಾ ಬಿ. ಯು.: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
==ಜನನ==
'''ಗೀತಾ,''' ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಎಚ್.ಎಸ್.ಉಪೇಂದ್ರರಾವ್, ಕೆನರಾ ಬ್ಯಾಂಕಿನಲ್ಲಿ ಮ್ಯಾನೇಜರ್. ತಾಯಿ ಶಾಂತಾ. ಗೀತಾ ತಮ್ಮ ಪ್ರಾರಂಭಿಕ ಶಿಕ್ಷಣ ಬೆಂಗಳೂರಿನಲ್ಲಿ
ಆರಂಭಿಸಿದರು. ತಂದೆಯವರು ವರ್ಗವಾದ ಊರುಗಳಲ್ಲಿ ಚಿಂತಾಮಣಿ ಹಾಗೂ ಚೆನ್ನರಾಯಪಟ್ಟಣದಲ್ಲಿ ಪ್ರೌಢಶಾಲಾ ಶಿಕ್ಷಿಣ ನಡೆಯಿತು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಬಿ.ಎ.ಪದವಿಗಳಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸಂವಹನದಲ್ಲಿ ಬಿ.ಎಸ್.ಪದವಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡರತ್ನ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಬಾಲ್ಯದಿಂದಲೂ ಕಥೆ ಕೇಳುವುದು, ಹೇಳುವುದರಲ್ಲಿ ತುಂಬಾ ಆಸಕ್ತಿ ವಹಿಸುತ್ತಿದ್ದರು. ಸಣ್ಣಕತೆಗಳು <ref> [https://books.google.co.in/books?id=OrPGAwAAQBAJ&pg=PP5&lpg=PP5&dq=%E0%B2%97%E0%B3%80%E0%B2%A4%E0%B2%BE+%E0%B2%AC%E0%B2%BF+%E0%B2%AF%E0%B3%81&source=bl&ots=rwkmaGfhSe&sig=ACfU3U1IYYEkw9w7kcsS0O5qq5oUZYa6Zw&hl=kn&sa=X&ved=2ahUKEwiPoerY16LiAhUSSo8KHSe2BU0Q6AEwD3oECAcQAQ#v=onepage&q=%E0%B2%97%E0%B3%80%E0%B2%A4%E0%B2%BE%20%E0%B2%AC%E0%B2%BF%20%E0%B2%AF%E0%B3%81&f=falseKANNADA: AIDANEYA SAHITYA CHARITRE By Sumatheendra Nadig Geetha BU] </ref> ಮತ್ತು ಕಾದಂಬರಿ ಅವರಿಗೆ ಮುದಕೊಟ್ಟ ಪ್ರಕಾರಗಳು. ಗೀತಾರವರು ಒಬ್ಬ ಉದ್ಯಮಿಯನ್ನು ವಿವಾಹವಾಗಿ ಮಕ್ಕಳು ಮೊಮ್ಮಕ್ಕಳನ್ನು ಪಡೆದಿದ್ದಾರೆ.
 
===ಸಾಂಸಾರಿಕ ಜೀವನ===
==ಸಾಹಿತ್ಯ ರಚನೆ==
ಗೀತಾರವರು ಒಬ್ಬ ಉದ್ಯಮಿಯನ್ನು ವಿವಾಹವಾಗಿ ಮಕ್ಕಳು ಮೊಮ್ಮಕ್ಕಳನ್ನು ಪಡೆದಿದ್ದಾರೆ. ಗೀತಾರವರ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಅವರ ಮನೆಯವರೆಲ್ಲರ ಸಹಕಾರ, ಪ್ರೋತ್ಸಾಹಗಳಿವೆ.
===ಕಾದಂಬರಿ===
ಗೀತಾರವರ ಹಲವಾರು ಕಾದಂಬರಿಗಳು ಪ್ರಮುಖ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಿತವಾಗಿವೆ. ಕೆಲವು ಕಾದಂಬರಿಗಳು ಕೆಳಗೆ ಕಂಡಂತಿವೆ :
ಗೀತಾ ಅವರ ಹಲವು ಕಾದಂಬರಿಗಳು ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಧಾರಾವಾಹಿಯಾಗಿ ಬೆಳಕು ಕಂಡಿವೆ. ಅವುಗಳು-
# ಸೋಲು ಗೆಲುವಿನ ಹಾದಿಯಲ್ಲಿ (ಪ್ರಜಾಮತ),
# ಮರೀಚಿಕೆ (ಉಷಾಪತ್ರಿಕೆ),
Line ೧೬ ⟶ ೧೭:
#ಇರುವುದೆಲ್ಲವ ಬಿಟ್ಟು ( ಸುಧಾ )
 
==ಪ್ರಕಟಿತ =ಕಥಾ ಸಂಕಲನಗಳು===
# ಆರದಿರಲಿ ಬೆಳಕು,
# ಕೈ ಹಿಡಿದು ನಡೆಸೆನ್ನನು,
Line ೨೩ ⟶ ೨೪:
#ಕಟ್ಟಿಕೊಂಡ ಬುತ್ತಿ
#ಏನ ಬೇಡಲಿ ಏಕೆ ಕಾಡಲಿ
===ಟಿ.ವಿ. ಧಾರಾವಹಿಗಳಿಗೆ ಸಂಭಾಷಣೆ===
ಗೀತಾರವರ ಬರವಣಿಗೆಗಳು ಓದುಗರ ಹೃದಯಕ್ಕೆ ಹತ್ತಿರವಾದ ಘಟನೆಗಳ ಪಟ್ಕಥೆಗಳಿಂದ, ಭಾವಪರವಶತೆಯನ್ನು ಹುಟ್ಟಿಹಾಕುತ್ತವೆ. ಆದುದರಿಂದಲೇ ಟಿ.ವಿ.ಯ
*# ಮನ್ವಂತರ,
*# ಮುಕ್ತಾ,
*# ಮೌನರಾಗ,
*# ಗುಪ್ತಗಾಮಿನಿ,
*# ಜಗಳಗಂಟಿಯರು
ಮುಂತಾದ ಧಾರಾವಾಹಿಗಳಿಗೆ ಕಥೆ, ಸಂಭಾಷಣೆ ಮನೆಮನೆಯನ್ನು ಮುಟ್ಟಿವೆ. ಜಿ ಟಿ.ವಿ. ವಾಹಿನಿಯ ಸ್ಪಂದನ ಕಾರ‍್ಯಕ್ರಮದ ರೂವಾರಿಯಾಗಿದ್ದರು.
ಇತ್ತೀಚಿನ ಟೀಎನ್.ಸೀ ರವರ ಜನಪ್ರಿಯ ಧಾರಾವಾಹಿ, "ಮಗಳು ಜಾನಕಿ" <ref> [http://www.rjnewskannada.in/magalu-janaki-serial-judge/ rjnewskannada, ಮಗಳು ಜಾನಕಿ ಧಾರಾವಾಹಿಯಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡ ಈ ಮಹಾತಾಯಿ ನಿಜಕ್ಕೂ ಯಾರು ಗೊತ್ತಾ ? ಸೀತಾರಾಂ ಅವರಿಗೆ ಸಿಕ್ತಾರಾ ಇಂತಹವರು ? ಈಸುದ್ದಿ ನೋಡಿ] </ref> ಯಲ್ಲಿ ಗೀತಾರವರು ನ್ಯಾಯಾಧೀಶರ ಪಾತ್ರವನ್ನು ಅತ್ಯಂತ ಸಮರ್ಪಕವಾಗಿ ನಿಭಾಯಿಸಿದ್ದಾರೆ.
 
===ಅಂಕಣ ಬರಹ===
==ಅಂಕಣಗಳು==
೧.# ಬದುಕು ( ಕರ್ಮವೀರ )
೨.# ಚೌಕಟ್ಟಿನಾಚೆ ( ಡಿಜಿಟಲ್ ಕನ್ನಡ )
 
೨. ಚೌಕಟ್ಟಿನಾಚೆ ( ಡಿಜಿಟಲ್ ಕನ್ನಡ )
 
Youtube channel:
 
Geetha B U
 
==ಉಲ್ಲೇಖಗಳು==
<Reeferences />
 
 
 
[[ವರ್ಗ:ಕಿರುತೆರೆ ನಟನಟಿಯರು]]
"https://kn.wikipedia.org/wiki/ಗೀತಾ_ಬಿ._ಯು." ಇಂದ ಪಡೆಯಲ್ಪಟ್ಟಿದೆ