ಚಕ್ರವರ್ತಿ ಸೂಲಿಬೆಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬರೆದ ವಾಕ್ಯಕ್ಕೂ ನೀಡಿದ ಉಲ್ಲೇಖಕ್ಕೂ ತಾಳೆಯಾಗುವುದಿಲ್ಲ.
೪೮ ನೇ ಸಾಲು:
 
==ಶ್ರವಣ ಮಾಧ್ಯಮ==
ಬೆಂಗಳೂರು [[ಆಕಾಶವಾಣಿ]]ಯ '''ಜ್ಞಾನವಾಣಿ ವಾಹಿನಿ'''ಯಲ್ಲಿ '''ಸುಮ್ಮನೆ ಬರಲಿಲ್ಲ ಸ್ವಾತಂತ್ರ್ಯ'''ದ ಸರಣಿ ಉಪನ್ಯಾಸ ಮತ್ತು ಇತರ ಉಪನ್ಯಾಸಗಳನ್ನು ನೀಡಿದ್ದಾರೆ. ''ಆ ಉಪನ್ಯಾಸದಲ್ಲಿ ಭಾರತಕ್ಕೆ ಸ್ವಾತಂತ್ರ್ಯವು ಗಾಂಧೀಜಿ ನೆಹರೂ, ವಲ್ಲಭಭಾಯಿ ಪಟೇಲ್, ರಾಜಾಜಿ ಮೊದಲಾದ ಲಕ್ಷಾಂತರ ಹೋರಾಟಗಾರರ ಶಾಂತಿಯುತ ಹೋರಾಟದಿಂದ ಬರಲಿಲ್ಲ, ಆದರೆ ಉಗ್ರಗಾಮಿಗಳಾದ ಭಗತ್‍ಸಿಂಗ್, ಅಜಾದ್, ಬರ್ಮಾದ ಮೇಲೆ ಧಾಳಿ ಮಾಡಿ ನಂತರ ವಿಮಾನ ಅಪಘಾತದಲ್ಲಿ ಮಡಿದ ಸುಭಾಷ್‍ಚಂದ್ರಭೋಸ್ ಮೊದಲಾವರಿಂದಲೂ ಬಂದಿತು. ಶಾಂತಿಯುತ ಹೋರಾಟಕ್ಕೆ ಬ್ರಿಟಿಷರು ವಿಶೇಷ ಬೆಲೆಯನ್ನು ಕೊಟ್ಟಿಲ್ಲ ಎಂದು ವಾದ ಮಂಡಿಸಿದ್ದರು.''
 
==ಕೃತಿಗಳು==