ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೨೭ ನೇ ಸಾಲು:
[https://kannada.krushiabhivruddi.com/adike-kyasanuru-sagara/]
*ಎಲ್ಲ ಕಾಲಕ್ಕೂ ಎಲ್ಲ ವಾತಾವರಣಕ್ಕೂ ಕಡಿಮೆ ಅರೈಕೆ ಮಾಡಿದರೂ, ಅತೀ ಕಡಿಮೆ ಹಾಗೂ ಅತಿ ಹೆಚ್ಚು ನೀರಿದ್ದರೂ ಉತ್ತಮ ಇಳುವರಿ ಬರುವ ತಳಿ ಅಂದರೆ ಕ್ಯಾಸನೂರಿನಲ್ಲಿ ರಾಸಾಯನಿಕ ಮುಕ್ತವಾಗಿ ಬೆಳೆಯುವ ಸಸಿಗಳನ್ನು ಕೊಂಡುತಂದು ಹಾಕುವುದು ಉತ್ತಮ. ಇದು ಅಧಿಕ ಇಳುವರಿ ಉತ್ತಮ ಕಟಿಂಗ್ ಹೆಚ್ಚು ತೂಕ ಹೊಂದಿದ್ದು ಮಾರುಕಟ್ಟೆಯಲ್ಲಿ ಅತ್ಯಧಿಕ ಬೇಡಿಕೆ ಇದೆ. ಅಡಿಕೆ ಬೆಳಗಾರರಾದ ಮಾಜಿ ಪತ್ರಕರ್ತ TV9 ಮಹಾಬಲೇಶ್ವರ[https://www.facebook.com/mahakyasnur] ಅವರು ಈ ತಳಿಯ ಮೇಲೆ ಸಾಕಷ್ಟು ಆಧ್ಯಯನ ಮಾಡಿ ಹಲವರಿಗೆ ಮಾರ್ಗದರ್ಶನ ಮಾಡುತಿದ್ದಾರೆ..
==ಅತ್ಯತ್ತಮ ಅಡಿಕೆ ಕ್ಯಾಸನೂರು ಜಾತಿಯ
[https://kannada.krushiabhivruddi.com/adike-kyasanuru-sagara/] *ಮಹಾಬಲೇಶ್ವರ ಅವರು ನಾನಾ ಪ್ರದೇಶಗಳ ಕಡೆ ತಿರುಗಾಡಿ ತಳಿ ಅಧ್ಯಯನ ವನಡೆಸಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ಅಡಿಕೆ ಕುರಿತು ವಿಶೇಷ ಉಪನ್ಯಾಸ ಮಾಡಿದ್ದಾರೆ. ಅಡಿಕೆ ಬಗಗಿನ ಬೇರುಹುಳ ಕುರಿತು ವೀಡಿಯೋ ದಾಖಾಲೆ ನಿರ್ಮಿಸಲು ತೋಟಗಾರಿಕಾ ಇಲಾಖೆಗೆ ನೆರವಾಗಿದ್ದರು ಮತ್ತು ಸ್ವಂತ ಅಧ್ಯಯನದ ಮಾಹಿತಿಗಳನ್ನ ನೀಡಿದ್ದರು. ಅರಿಸಿನ ಮುಂಡಿಗೆ ರೋಗ, ಪೋಷಕಾಂಶಗಳು ಕೊರತೆ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಅಡಿಕೆ ಬಹಳ ಉತ್ಯಮ ಎಂದು ಮಾರ್ಗದರ್ಶನ ಮಾಡುತ್ತಾರೆ.
==ಅಡಿಕೆ ಮರ==
|