ಪ್ರಾಚೀನ [[ಕನ್ನಡ]] ಕವಿಗಳು ಉಭಾಯಭಾಷಾ ವಿಶಾರದರೂ,ಸ೦ಸ್ಕ್ರತ ಸಂಸ್ಕ್ರತ ಪಕ್ಷಾಪಾತಿಗಳೂ ಆಗಿದ್ದುದರಿ೦ದಆಗಿದ್ದುದರಿಂದ ಅವರು ತಮ್ಮ ಕನ್ನಡ [[ಕಾವ್ಯ]]ಗಳಲ್ಲಿ [[ಸ೦ಸ್ಕ್ರತಸಂಸ್ಕ್ರತ]]ದ ವಸ್ತು, ಭಾಷಾ ಶೈಲಿಯ ಜೊತೆಗೆ [[ಸ೦ಸ್ಕೃತಸಂಸ್ಕೃತ]] ಛ೦ದಸ್ಸನ್ನುಛಂದಸ್ಸನ್ನು ಬಳಸಿದರು. [[ಚ೦ಪೂಚಂಪೂ]] ಸ್ವರೂಪದ ಇವರ ಕಾವ್ಯಗಳಲ್ಲಿ ಗದ್ಯಕ್ಕಿ೦ತಗದ್ಯಕ್ಕಿಂತ ಪದ್ಯದ ಪ್ರಮಾಣ ಅಧಿಕವಾಗಿದ್ದು, ಪದ್ಯದಲ್ಲಿ ಕ೦ದಕಂದ ಮತ್ತು ವೃತ್ತಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಸ೦ಸ್ಕ್ರತದ ಸಂಸ್ಕ್ರತದ ಲೌಕಿಕ ಛ೦ದಸ್ಸಿನಲ್ಲಿಛಂದಸ್ಸಿನಲ್ಲಿ ಒ೦ದುಒಂದು ಅಕ್ಷರದ ಉಕ್ತೆಯಿ೦ದಉಕ್ತೆಯಿಂದ ಇಡಿದು ಇಪ್ಪಾತ್ತಾರು ಅಕ್ಷರಗಳ ಉತ್ಪತ್ತಿಯವರೆಗಿನ ಛ೦ದಸ್ಸಿನದಿ೦ದಛಂದಸ್ಸಿನದಿಂದ ಹೊರಡುವ ಸಮವೃತ್ತಗಳು ನೂರಾರಿವೆ. ಅವುಗಳಲ್ಲಿ [[ಕನ್ನಡ]] ಕವಿಗಳಿಗೆ ಚ೦ಪಕಮಾಲೆಚಂಪಕಮಾಲೆ, [[ಉತ್ಪಲ ಮಾಲಾ ವೃತ್ತ|ಉತ್ಪಲಮಾಲೆ]], [[ಮತ್ತೇಭವಿಕ್ರೀಡಿತ ವೃತ್ತ|ಮತ್ತೇಭ ವಿಕ್ರೀಡಿತ]], [[ಶಾರ್ದೂಲವಿಕ್ರೀಡಿತ ವೃತ್ತ|ಶಾರ್ದೂಲ ವಿಕ್ರೀಡಿತ]], [[ಸ್ರಗ್ಧರಾ ವೃತ್ತ|ಸ್ರಗ್ದರಾ]] ಮತ್ತು [[ಮಹಾಸ್ರಗ್ಧರಾ ವೃತ್ತ|ಮಹಾಸ್ರಗ್ದರಾ]]ಗಳೆ೦ಬಗಳೆಂಬ ಆರು ವೃತ್ತಗಳು ಪ್ರಿಯವಾಗಿ ಕ೦ಡಿವೆಕಂಡಿವೆ.[[ನಾಗವರ್ಮ-೧|ನಾಗವರ್ಮ]]ನು ಛ೦ದೋ೦ಬುಧಿಯಲ್ಲಿಛಂದೋಂಬುಧಿಯಲ್ಲಿ ಈ ಆರೂ ವೃತ್ತಗಳನ್ನು ಖ್ಯಾತಕರ್ಣಾಟಕ ಎ೦ದೇಎಂದೇ ಕರೆದಿದ್ದಾರೆ.<ref>[[ನಾಗವರ್ಮ]]ನ ಛ೦ದೋ೦ಬುಧಿಛಂದೋಂಬುಧಿ</ref>