ಪೂನಾ ಒಪ್ಪಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2409:4071:D91:E467:0:0:14B:4008 (ಚರ್ಚೆ) ರ 1083431 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Fix lead
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
[[ವರ್ಗ:ಭಾರತದ ಇತಿಹಾಸ]]
 
ಸ್ವಾತಂತ್ರ್ಯ ಪೂರ್ವದಲ್ಲಿ ಡಾ.[[ಬಿ.ಆರ್.ಅಂಬೇಡ್ಕರ್]] ಹಾಗು [[ಗಾಂಧೀಜಿ |ಮಹಾತ್ಮ ಗಾಂಧಿ]]ಯವರ ನಡುವೆ ಬ್ರಿಟಿಷ್ ಸರ್ಕಾರದ ಚುನಾವಣಾ ಕ್ಷೇತ್ರಗಳ ಹಿಂದುಳಿದ ಪಂಗಡಗಳ ಮೀಸಲಾತಿಯ ಕುರಿತು ಉಂಟಾದ ಒಪ್ಪಂದವೇ ಪೂನಾ ಒಪ್ಪಂದ.
ಹಿಂದುಳಿದ ಪಂಗಡಗಳಿಗೆ ಚುನಾವಣಾ ಕ್ಷೇತ್ರಗಳಲ್ಲಿ ಮೀಸಲಾತಿ ಒದಗಿಸುವಂತೆ ಕೋರಿ ಗಾಂಧೀಜಿ ಪುಣೆಯ ಜೈಲಿನಲ್ಲಿಯೇ ಉಪವಾಸ ನಡೆಸುತ್ತಿದ್ದರು. ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ರಾಮ್ಸಯ್ ಮೆಕ್ಡೊನಾಲ್ಡ್ ಹಿಂದುಳಿದ ಪಂಗಡಗಳಿಗೆಂದೇ ಮೀಸಲಾಗಿರುವ ಚುನಾವಣಾ ಕ್ಷೇತ್ರಗಳ ಕೋರಿಕೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು. ಇದರ ವಿರುದ್ಧ ಗಾಂಧೀಜಿ [[ಪುಣೆ]]ಯ [[ಯರವಾಡ]]ದ ಜೈಲಿನಲ್ಲಿ ಉಪವಾಸ ನಡೆಸಿದ್ದರು. ಉಪವಾಸ ಅಂತ್ಯಗೊಳಿಸಲೋಸುಗ ೧೯೩೨ರ ಸೆಪ್ಟೆಂಬರ್ ೨೪ರಂದು ಡಾ.[[ಬಿ.ಆರ್.ಅಂಬೇಡ್ಕರ್]], [[ಮದನ ಮೋಹನ ಮಾಳವೀಯ]] ಹಾಗು ಇನ್ನಿತರ ಆಗಿನ ಪ್ರಭಾವಿ ಭಾರತೀಯ ನಾಯಕರು ಪೂನಾ ಒಪ್ಪಂದಕ್ಕೆ ಸಹಿ ಮಾಡುತ್ತಾರೆ. ಒಪ್ಪಂದದ ಮುಖೇನ ಬ್ರಿಟಿಷ್ ಸರ್ಕಾರ ೪೮ ಚುನಾವಾಣಾ ಕ್ಷೇತ್ರಗಳಿಗೆ ಮೀಸಲಾತಿ ನೀಡಲು ಒಪ್ಪುತ್ತದೆ.<ref>{{cite web|url=http://www.ambedkar.org/impdocs/poonapact.htm|title=ಪೂನಾ ಒಪ್ಪಂದದ ಮೂಲ ಅಂಶಗಳು}}</ref>
 
==ಒಪ್ಪಂದದ ಕರಾರುಗಳು==
"https://kn.wikipedia.org/wiki/ಪೂನಾ_ಒಪ್ಪಂದ" ಇಂದ ಪಡೆಯಲ್ಪಟ್ಟಿದೆ