ಸ್ವಾತಂತ್ರ್ಯ ಸಂಗ್ರಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
 
== ಕಿತ್ತೂರಿನ ಬಂಡಾಯ ==
{{ಮುಖ್ಯ|ಕಿತ್ತೂರು ಚೆನ್ನಮ್ಮ}}
ಬ್ರಿಟಿಷರು ವಾರಸುದಾರರಿಲ್ಲವೆಂಬ ನೆಪದಿಂದ ಕಿತ್ತೂರು ಸಂಸ್ಥಾನವನ್ನು ನುಂಗಲು ಹವಣಿಸಿದರು. ಬ್ರಿಟಿಷರಿಗೆ ಕಿತ್ತೂರಿನ ಮೇಲೆ ಮೊದಲಿ ನಿಂದಲೂ ಕಣ್ಣಿತ್ತು. ಉದಾಹರಣೆಯಾಗಿ 1822ರಲ್ಲೇ ಧಾರವಾಡದ ಕಲೆಕ್ಟರ್ ಥ್ಯಾಕರೆ ಕಿತ್ತೂರು ದೇಸಾಯಿಗೆ “ಕಳ್ಳಕಾಕರಿಗೆ ಆಶ್ರಯ ಕೊಡುತ್ತಿದ್ದೀಯೆ, ಸುತ್ತ ಮುತ್ತಣ ಪ್ರಾಂತದವರಿಗೆ ತೊಂದರೆಯಾಗುತ್ತಿದೆ” ಎಂದೆಲ್ಲ ಆಪಾದನೆ ಮಾಡಿದ್ದ.
=== ಕಿತ್ತೂರು ರಾಣಿ ಚೆನ್ನಮ್ಮ ===