ಶಾಂತಿನಿಕೇತನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು added Category:ಶೈಕ್ಷಣಿಕ ಸಂಸ್ಥೆಗಳು using HotCat |
ಚು replaced [[Category: → [[ವರ್ಗ: , general fixes enabled |
||
೨೫ ನೇ ಸಾಲು:
}}
'''ಶಾಂತಿನಿಕೇತನ''' ವು ([[ಬಂಗಾಳಿ|ಬಾಂಗ್ಲ]]: [http://santiniketanphoto.jimdo.com/ শান্তিনিকেতন] ''ಶಾಂತಿನಿಕೇಟನ್'' ) [[
==ಇತಿಹಾಸ==
[http://santiniketanphoto.jimdo.com/ ಶಾಂತಿನಿಕೇತನ] ವನ್ನು ಹಿಂದೆ ಭುಬಾಂಡಂಗ (ಭುಬನ್ ಡಕಟ್ ಎಂಬ ಸ್ಥಳೀಯ ಡಕಾಯಿತನ ಹೆಸರು) ಎಂದು ಕರೆಯುತ್ತಿದ್ದರು, ಮತ್ತು ಇದು ಟಾಗೋರ್ ಕುಟುಂಬಕ್ಕೆ ಸೇರಿತ್ತು. ರವೀಂದ್ರನಾಥರ ತಂದೆ, ಮಹರ್ಷಿ ದೇವೇಂದ್ರನಾಥ ಟಾಗೋರ್, ಈ ಜಾಗವನ್ನು ಬಹಳ ಶಾಂತಿಯುತವಾದುದಾಗಿ ಕಂಡರು ಮತ್ತು ಶಾಂತಿನಿಕೇತನವೆಂದು ಮರುನಾಮಕರಣ ಮಾಡಿದರು, ಇದರ ಅರ್ಥ ಶಾಂತಿಯ (''ಶಾಂತಿ'' ) ಬೀಡಾಗಿದೆಯೆಂದು (''ನಿಕೇತನ'' ). ಇಲ್ಲಿ ರವೀಂದ್ರನಾಥ ಟಾಗೋರ್ರವರು ಪಾಠ ಭವನವನ್ನು ಆರಂಭಿಸಿದ್ದರು, ಅವರ ಧ್ಯೇಯಪರವಾದ ಶಾಲೆ, ಅದರ ಪ್ರಮುಖ ಪೂರ್ವ ಸಿಧ್ಧಾಂತವೆಂದರೆ ನೈಸರ್ಗಿಕ ಪರಿಸರದಲ್ಲಿ ಕಲಿಯುವುದು ಹೆಚ್ಚು ಸಂತೋಷಕರವಾಗಿರುತ್ತದೆ ಮತ್ತು ಫಲಕಾರಿಯಾಗಿರುತ್ತದೆ. [[ನೊಬೆಲ್ ಪ್ರಶಸ್ತಿ|ನೋಬಲ್ ಪ್ರಶಸ್ತಿ]]ಯನ್ನು (1913) ಗಳಿಸಿದ ನಂತರ, ಈ ಶಾಲೆಯು ವಿಶ್ವವಿದ್ಯಾಲಯವಾಗಿ 1921ರಲ್ಲಿ ವಿಸ್ತಾರಗೊಂಡಿತು, ಆದರೆ 1951ರಲ್ಲಿ, ಭಾರತದಲ್ಲಿಯೇ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದಾಯಿತು. ಅನೇಕ ವಿಶ್ವ ವಿಖ್ಯಾತ ಅಧ್ಯಾಪಕರು ಈ ವಿಶ್ವವಿದ್ಯಾನಿಲಯದ ಜೊತೆ ನಿಕಟ ಸಂಬಂಧ ಹೊಂದಿದ್ದಾರೆ [[
ಮತ್ತು ನೋಬಲ್ ಪ್ರಶಸ್ತಿ ವಿಜೇತ [[ಅಮರ್ತ್ಯ ಸೇನ್|ಅಮಾರ್ತ್ಯ ಸೇನ್]] ಅವರುಗಳು ಇದರ ಸುಪ್ರಸಿಧ್ಧ ವಿದ್ಯಾರ್ಥಿಗಳಲ್ಲೊಬ್ಬರಾಗಿದ್ದಾರೆ,
[[File:Gandhi-Tagore.jpg|left|300px|thumb|1940ರಲ್ಲಿ ಶಾಂತಿನಿಕೇತನದಲ್ಲಿ ಮಹಾತ್ಮಾಗಾಂಧಿ ಮತ್ತು ಕಸ್ತೂರಿಬಾ ಗಾಂಧಿಯವರ ಜೊತೆಗೆ ರವೀಂದ್ರನಾಥ ಠಾಕೂರ್
ಶಾಂತಿನಿಕೇತನ [[ಅಮರ್ತ್ಯ ಸೇನ್|ಅಮಾರ್ತ್ಯ ಸೇನ್]]ರವರಿಗೂ ನಿವಾಸವಾಗಿದೆ, ಇವರು 1998ರ [[
==ಭೂಗೋಳ ಶಾಸ್ತ್ರ/ಭೂ ವಿವರಣೆ==
ಶಾಂತಿನಿಕೇತನ {{coord|23.68|N|87.68|E|}}<ref>[http://www.fallingrain.com/world/IN/28/Shanti_Niketan.html ಫಾಲಿಂಗ್ ರೈನ್ ಜಿನೊಮಿಕ್ಸ್, ಇಂಕ್ - ಶಾಂತಿನಿಕೇತನ]</ref> ರಲ್ಲಿ ನೆಲೆಸಿದೆ. ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ.
==ಹವಾಗುಣ==
ತಾಪಮಾನ (ಡಿಗ್ರಿ ಸೆ) : ಬೇಸಿಗೆ- ಗರಿಷ್ಠ. 39.4, ಕನಿಷ್ಠ.34.3; ಚಳಿಗಾಲ-ಗರಿಷ್ಠ.15.7, ಕನಿಷ್ಠ.12.1.
ಮಳೆಸುರಿತ : 125 ಸೆಂ.ಮೀ (ಜೂನ್ನಿಂದ ಸೆಪ್ಟಂಬರ್ವರೆಗೆ). ಜುಲೈ-ಆಗಸ್ಟ್ನಲ್ಲಿ ಭಾರೀ ಮಳೆ.
೪೪ ನೇ ಸಾಲು:
ಶಾಂತಿನಿಕೇತನದಲ್ಲಿರುವ ಹವಾಮಾನವು ಸಾಮಾನ್ಯವಾಗಿ ಆಹ್ಲಾದಕರವಾಗಿರುತ್ತದೆ, ಬೇಸಿಗೆ, ಚಳಿಗಾಲ ಮತ್ತು ಮಳೆಗಾಲದ ಸಮಯದಲ್ಲಿ ಹವಾಮಾನ ಬದಲಾವಣೆಯಾಗುತ್ತದೆ. ಆದಾಗ್ಯೂ ವಸಂತಕಾಲದಲ್ಲಿ ಶಾಂತಿನಿಕೇತನವು ತನ್ನದೇ ಆದ ಸೊಬಗನ್ನು ಹೊಂದಿರುತ್ತದೆ, ಅದರ ಸ್ವಾಭಾವಿಕ ಸಮೃದ್ಧ ಹಸಿರು ಸೌಂದರ್ಯಕ್ಕಾಗಿ ಅಷ್ಟೇ ಅಲ್ಲ ಅದರ ವಸಂತಕಾಲದ ಆರಂಭದಲ್ಲಿ ಹೋಳಿ ಹಬ್ಬದ ಸಮಯದಲ್ಲಿ ನಡೆಯುವ ವಸಂತೋತ್ಸವಕ್ಕಾಗಿ ಖ್ಯಾತಿ ಪಡೆದಿದೆ.
ವರ್ಷದ ಯಾವುದೇ ಸಮಯದಲ್ಲಿಯೂ ಶಾಂತಿನಿಕೇತನಕ್ಕೆ ಭೇಟಿ ನೀಡಬಹುದು. ಕೊಲ್ಕತ್ತಾದ ತರಹವೇ ಇಲ್ಲಿಯ ಹವಾಮಾನವು ಸ್ವಲ್ಪ ಬೆಚ್ಚಗಿರುತ್ತದೆ, ಬೇಸಿಗೆಯಲ್ಲಿ ಉಷ್ಣಾಂಶವು ಸುಮಾರು 34-38
== ಪ್ರಮುಖ ಸ್ಪರ್ಧೆಗಳು ==
೧೨೮ ನೇ ಸಾಲು:
{{Birbhum District}}
[[
[[
[[ವರ್ಗ:ಸಂಸ್ಕೃತಿ]]
[[ವರ್ಗ:ಶೈಕ್ಷಣಿಕ ಸಂಸ್ಥೆಗಳು]]
|