ಎಚ್ ನರಸಿಂಹಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Reverted edits by 2405:204:54A4:44E2:0:0:139C:20AD (talk) to last revision by ಅನೂಪ್ ಟ್ಯಾಗ್: Rollback |
ಚುNo edit summary ಟ್ಯಾಗ್: 2017 source edit |
||
೭ ನೇ ಸಾಲು:
| image = H-Narasimhaiah.jpg
| image_size = 150
| birth_date = {{Birth date
| birth_place = [[ಚಿಕ್ಕಬಳ್ಳಾಪುರ ಜಿಲ್ಲೆಯ,ಗೌರಿಬಿದನೂರು ತಾಲೂಕಿನ,ಹೊಸೂರು ]], [[ಕರ್ನಾಟಕ]], ಭಾರತ
| death_date = {{Death date and age|2005|01|31|1921|06|06|df=yes}}
೧೭ ನೇ ಸಾಲು:
| workplaces = ನ್ಯಾಶನಲ್ ಕಾಲೇಜು<br>[[ಬೆಂಗಳೂರು ವಿಶ್ವವಿದ್ಯಾಲಯ]]
| alma_mater = [[ಬೆಂಗಳೂರು ಸೆಂಟ್ರಲ್ ಕಾಲೇಜು]] (ಬಿಎಸ್ಸಿ, ಎಂಎಸ್ಸಿ)<br>[[ಒಹಾಯೊ ರಾಜ್ಯ ವಿಶ್ವವಿದ್ಯಾಲಯ]] (ಪಿಹೆಚ್ಡಿ)
| known_for = [[
| influences = [[ಮಹಾತ್ಮ ಗಾಂಧಿ]]
| awards = ಪದ್ಮ ಭೂಷಣ (1985)
೨೪ ನೇ ಸಾಲು:
}}
'''
==ಜನನ, ಬಾಲ್ಯ ಹಾಗೂ ವಿದ್ಯಾಭ್ಯಾಸ==
೩೧ ನೇ ಸಾಲು:
== ಸಾಹಿತ್ಯ ಕೃತಿಗಳು==
# ತೆರೆದ ಮನ
# ಹೋರಾಟದ ಹಾದಿ(ಆತ್ಮಕಥನ)
==ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ==
೪೪ ನೇ ಸಾಲು:
==ವೈಜ್ಞಾನಿಕ ಮನೋಭಾವದ ಬಗ್ಗೆ ಹೆಚ್ಚು ಆದ್ಯತೆ==
*ವಿಜ್ಞಾನದಲ್ಲಿ, ವೈಜ್ಞಾನಿಕ ಮನೋಭಾವದಲ್ಲಿ ಅವರಿಗೆ ಅಚಲವಾದ ನಂಬಿಕೆ. ಮೂಢನಂಬಿಕೆ, ಮೌಢ್ಯದ ವಿರುದ್ಧ ಸತತ ಹೋರಾಟ. ಮೂವತ್ತು ವರ್ಷಗಳ ಹಿಂದೆ ಅವರು '''[[ಬೆಂಗಳೂರು ವಿಜ್ಞಾನ ವೇದಿಕೆ]]''' (Bangalore Science forum) ಎಂಬ [[ವಿಜ್ಞಾನ|ವಿಜ್ಞಾನವೇದಿಕೆಯನ್ನು]] ಸ್ಥಾಪಿಸಿ ಅದರ ಅಧ್ಯಕ್ಷರಾದರು. [[ಸಂಗೀತ]], [[ನಾಟಕ]], [[ನೃತ್ಯ]] ಮುಂತಾದ ಲಲಿತ ಕಲೆಗಳಿಗೆ ಮೊದಲಿನಿಂದಲೂ ಪ್ರೋತ್ಸಾಹ ನೀಡಿದ್ದರು.
* [[ಜಯನಗರ|ಜಯನಗರದ]] ನ್ಯಾಷನಲ್ ಕಾಲೇಜಿನಲ್ಲಿರುವ ಬೆಂಗಳೂರು ಲಲಿತಕಲಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರ ವಿಶಿಷ್ಟ ಸೇವೆಗಾಗಿ '''ಕರ್ನಾಟಕ ರಾಜ್ಯ ಪ್ರಶಸ್ತಿ''' , [[ಭಾರತ|ಭಾರತ ಸರ್ಕಾರದ]] [[ಪದ್ಮಭೂಷಣ ಪ್ರಶಸ್ತಿ]], [[ಗುಲ್ಬರ್ಗಾ ವಿಶ್ವವಿದ್ಯಾಲಯ|ಗುಲ್ಬರ್ಗಾ ವಿಶ್ವವಿದ್ಯಾಲಯದ]] ಗೌರವ ಡಾಕ್ಟರೇಟ್ ಪ್ರಶಸ್ತಿಗಳು ದೊರೆಕಿವೆ.
*ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ `ತಾಮ್ರಪತ್ರ` ಪ್ರಶಸ್ತಿ, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿಯ `ಫೆಲೋ`. ಅತೀಂದ್ರಿಯ ಘಟನೆಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಅಮೆರಿಕಾದಲ್ಲಿ ಸ್ಥಾಪಿಸಲ್ಪಟ್ಟಿರುವ ಅಂತರ ರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು, ಸಮಾಜ ಮತ್ತು ಮನಃಶಾಸ್ತ್ರ ವಿಜ್ಞಾನಿಗಳು, ನೋಬೆಲ್ ಪಾರಿತೋಷಕ ವಿಜೇತರು.
* `ಫೆಲೋ`ಗಳಾಗಿರುವ `ಕಮಿಟಿ ಫಾರ್ ದಿ ಸೈಂಟಿಪಿಕ್ ಇನ್ವೆಸ್ಟಿಗೇಷನ್ ಆಫ್ ದಿ ಕ್ಲೈಮ್ಸ್ ಆಫ್ ದಿ
==ಮಾನವತಾವಾದಿ, ವಿಚಾರವಾದಿ==
|