ಶ್ರೀಕೃಷ್ಣ ಆಲನಹಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೯ ನೇ ಸಾಲು:
}}
ಸುಪ್ರಸಿದ್ಧ ಬರಹಗಾರರಾದ '''ಶ್ರೀಕೃಷ್ಣ ಆಲನಹಳ್ಳಿ''' ( [[ಏಪ್ರಿಲ್ ೩]], [[೧೯೪೭]] - [[ಜನವರಿ ೪]], [[೧೯೮೯]]) ಅವರು [[ಮೈಸೂರು]] ಜಿಲ್ಲೆಯ [[ಹೆಗ್ಗಡದೇವನಕೋಟೆ|ಹೆಗ್ಗಡ ದೇವನಕೋಟೆ]] ತಾಲ್ಲೂಕಿನ ಆಲನಹಳ್ಳಿಯಲ್ಲಿ ಜನಿಸಿದರು<ref>{{citeweb|url=http://www.sallapa.com/2013/08/blog-post_7577.html|title=ಶ್ರೀಕೃಷ್ಣ ಆಲನಹಳ್ಳಿ|publisher=sallapa.com|date=|accessdate=7-2-2014}}</ref>.
==ಸಾಧನೆ==
ಶ್ರೀಕೃಷ್ಣ ಆಲನಹಳ್ಳಿ ಅವರು ೧೯೪೭ರ ವರ್ಷದಲ್ಲಿ ಏಪ್ರಿಲ್ ೩ನೇ ದಿನಾಂಕದಂದು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ ಜನಿಸಿದರು. [[ಮೈಸೂರು
==ವಿದ್ಯಾರ್ಥಿ ಜೀವನದಲ್ಲೇ ಬರಹಗಾರ==
೨೧ ನೇ ಸಾಲು:
==ಪ್ರಸಿದ್ಧ ಕಾದಂಬರಿಗಳು==
ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’,
==ಬದುಕಿನಲಿ ವ್ಯತ್ಯಯವಿದ್ದರೂ ಅಗಾಧ ಸಾಧನೆ==
೩೮ ನೇ ಸಾಲು:
ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ. ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ಇತ್ತೀಚೆಗೆ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.
=='''ಕೃತಿಗಳು'''==
===ಕವನ ಸಂಕಲನ===
|