ಅಂಜನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→ವೃತ್ತಿಜೀವನ: ''ಶಬರಿಮಲೆ ಸ್ವಾಮಿ ಅಯ್ಯಪ್ಪ'' ಚಿತ್ರದಲ್ಲಿ ಮಹಾರಾಣಿ ಪಾತ್ರ ಮಾಡಿರುವುದು ನಟಿ ಗೀತಾ ಮತ್ತು ಮಹಾರಾಜನ ಪಾತ್ರ ಶ್ರೀನಿವಾಸ ಮೂರ್ತಿ ಅವರದ್ದು. ನಟ ರಮೇಶ್ ಭಟ್ ಮಂತ್ರಿ ಪಾತ್ರ ಮಾಡಿದ್ದು, ನಟಿ ಅಂಜನಾ ಅವರು ನೃತ್ಯವೊಂದರ ಮೂಲಕ ಮೊದಲು ಕಾಣಿಸಿಕೊಂಡಿದ್ದಾರೆ. ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ |
|||
೧೬ ನೇ ಸಾಲು:
==ವೃತ್ತಿಜೀವನ==
'''[[ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦)
ಪ್ರಸಿದ್ಧ ನಟ ನಿರ್ದೇಶಕ '''[[ಕಾಶಿನಾಥ್]]''' ನಿರ್ದೇಶನದ '''[[ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ
'''[[ಅನಂತ್ ನಾಗ್]]''' ಅಭಿನಯದ '''[[ಒಂದು ಸಿನಿಮಾ ಕಥೆ]]'''(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ '''[[ಟೈಗರ್ ಪ್ರಭಾಕರ್]]''' ಅವರೊಂದಿಗೆ '''[[ಕಿಲಾಡಿ ತಾತ]]'''(೧೯೯೦) ಮತ್ತು '''[[ಸೆಂಟ್ರಲ್ ರೌಡಿ]]'''(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. '''[[ಸುನಿಲ್ ಕುಮಾರ್ ದೇಸಾಯಿ]]''' ಅವರ ನಿರ್ದೇಶನದ '''[[ನಿಷ್ಕರ್ಷ]]''' ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. '''[[ದೇವರಾಜ್]]''' ಅಭಿನಯದ '''[[ರೋಷಗಾರ]]'''(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, '''[[ಲೂಟಿ ಗ್ಯಾಂಗ್]]'''(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ '''[[ಅಂಬರೀಶ್]]''' ಅವರೊಂದಿಗೆ '''[[ಮೇಘ ಮಂದಾರ]]'''(೧೯೯೨) ಮತ್ತು '''[[ಮೈಸೂರು ಜಾಣ]]'''(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್]]''' ಮತ್ತು '''[[ಸಿತಾರ]]''' ಅಭಿನಯದ '''[[ಬಂಗಾರದ ಕಳಶ]]'''(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.
|