ಅಂಜನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ವೃತ್ತಿಜೀವನ: ''ಶಬರಿಮಲೆ ಸ್ವಾಮಿ ಅಯ್ಯಪ್ಪ'' ಚಿತ್ರದಲ್ಲಿ ಮಹಾರಾಣಿ ಪಾತ್ರ ಮಾಡಿರುವುದು ನಟಿ ಗೀತಾ ಮತ್ತು ಮಹಾರಾಜನ ಪಾತ್ರ ಶ್ರೀನಿವಾಸ ಮೂರ್ತಿ ಅವರದ್ದು. ನಟ ರಮೇಶ್ ಭಟ್ ಮಂತ್ರಿ ಪಾತ್ರ ಮಾಡಿದ್ದು, ನಟಿ ಅಂಜನಾ ಅವರು ನೃತ್ಯವೊಂದರ ಮೂಲಕ ಮೊದಲು ಕಾಣಿಸಿಕೊಂಡಿದ್ದಾರೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೬ ನೇ ಸಾಲು:
 
==ವೃತ್ತಿಜೀವನ==
'''[[ಶಬರಿಮಲೈ ಸ್ವಾಮಿ ಅಯ್ಯಪ್ಪ (ಚಲನಚಿತ್ರ)|ಶಬರಿಮಲೆ ಸ್ವಾಮಿ ಅಯ್ಯಪ್ಪ]]'''(೧೯೯೦) ಚಿತ್ರದಲ್ಲಿಚಿತ್ರದಲ್ಲಿನ ರಮೇಶ್''ಶ್ರೀಹರಿ ಮಾಯೆಯ ಅವತಾರ'' ಭಟ್ಎಂಬ ಪತ್ನಿಹಾಡಿನಲ್ಲಿ ಮಹಾರಾಣಿನೃತ್ಯ ಪಾತ್ರದಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ '''[[ಶಶಿಕುಮಾರ್]]''' ಮತ್ತು '''[[ಮಾಲಾಶ್ರೀ]]''' ಅಭಿನಯದ '''[[ಪೋಲಿಸ್‍ನ ಹೆಂಡ್ತಿ]]'''(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿ ಗಮನ ಸೆಲೆದರುನೀಡಿದರು.<br>
ಪ್ರಸಿದ್ಧ ನಟ ನಿರ್ದೇಶಕ '''[[ಕಾಶಿನಾಥ್]]''' ನಿರ್ದೇಶನದ '''[[ಅಜಗಜಾಂತರ]]'''(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ನೀಡಿದ ಅಮೋಘಅವರ ಅಭಿನಯ ಚಿತ್ರರಸಿಕರಗಮನ ಮನಸೂರೆಗೊಂಡಿತ್ತುಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ '''ಜುದಾಯಿ'''(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ '''[[ಶ್ರೀದೇವಿ]]''' ನಿರ್ವಹಿಸಿದ್ದರು ಎನ್ನುವುದು ಗಮನಾರ್ಹ ಸಂಗತಿ.<ref name="ರಾಜೇಂದ್ರ">{{cite web|title=ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್|url=http://kannada.filmibeat.com/tv/25-comedy-darbar-on-kasthuri-tv-by-kashinath-aid0052.html|publisher=ಕನ್ನಡ ಫಿಲ್ಮಿ ಬಿಟ್}}</ref>.
 
'''[[ಅನಂತ್ ನಾಗ್]]''' ಅಭಿನಯದ '''[[ಒಂದು ಸಿನಿಮಾ ಕಥೆ]]'''(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ '''[[ಟೈಗರ್ ಪ್ರಭಾಕರ್]]''' ಅವರೊಂದಿಗೆ '''[[ಕಿಲಾಡಿ ತಾತ]]'''(೧೯೯೦) ಮತ್ತು '''[[ಸೆಂಟ್ರಲ್ ರೌಡಿ]]'''(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. '''[[ಸುನಿಲ್ ಕುಮಾರ್ ದೇಸಾಯಿ]]''' ಅವರ ನಿರ್ದೇಶನದ '''[[ನಿಷ್ಕರ್ಷ]]''' ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. '''[[ದೇವರಾಜ್‌]]''' ಅಭಿನಯದ '''[[ರೋಷಗಾರ]]'''(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, '''[[ಲೂಟಿ ಗ್ಯಾಂಗ್]]'''(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ '''[[ಅಂಬರೀಶ್]]''' ಅವರೊಂದಿಗೆ '''[[ಮೇಘ ಮಂದಾರ]]'''(೧೯೯೨) ಮತ್ತು '''[[ಮೈಸೂರು ಜಾಣ]]'''(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. '''[[ವಿಷ್ಣುವರ್ಧನ್]]''' ಮತ್ತು '''[[ಸಿತಾರ]]''' ಅಭಿನಯದ '''[[ಬಂಗಾರದ ಕಳಶ]]'''(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.
"https://kn.wikipedia.org/wiki/ಅಂಜನಾ" ಇಂದ ಪಡೆಯಲ್ಪಟ್ಟಿದೆ