ಕೃಷ್ಣದೇವರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಮರಣದ ಖಚಿತ ದಿನ ಹಾಗೂ ದಿನಾಂಕವನ್ನು ನಮೂದಿಸಲಾಗಿದೆ. |
No edit summary |
||
೧೯ ನೇ ಸಾಲು:
|place of burial =ಹಂಪಿ, ಕರ್ನಾಟಕ
|}}
{{Vijayanagara empire}}
[[File:Kannada inscription (1509 AD) of Krishnadeva Raya at entrance to mantapa of Virupaksha temple in Hampi.JPG|thumb|right|upright|ಶ್ರೀ ಕೃಷ್ಣ ದೇವರಾಯರು ಪಟ್ಟಕ್ಕೇರಿದ ಹಾಗು ವಿಶಾಲ ಮುಕ್ತ ಮಂಟಪ ನಿರ್ಮಾಣ ಮಾಡಿಸಿದ ವಿಚಾರಗಳನ್ನೊಳಗೊಂಡ, ಹಂಪಿ ವಿರೂಪಾಕ್ಷ ದೇವಾಲಯದಲ್ಲಿನ ಕ್ರಿ.ಶ ೧೫೦೯ರ ಕನ್ನಡ ಶಾಸನ]]
೨೭ ನೇ ಸಾಲು:
[[File:Vijayastambha (Victory Pillar) at Potnuru 03.JPG|thumb|right|250px|ವಿಜಯಸ್ಥಂಬ,ಪೊಟ್ನೂರು,ವಿಶಾಖ,ಆಂಧ್ರ]]
'''ಕೃಷ್ಣದೇವರಾಯ''' ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ [[ವಿಜಯನಗರ]] ಸಾಮ್ರಾಜ್ಯದ ಚಕ್ರವರ್ತಿ ಮತ್ತು
==
*ಕೃಷ್ಣದೇವರಾಯನ ತಂದೆ ತುಳುವ ನರಸ ನಾಯಕ. ತಾಯಿ ನಾಗಲಾಂಬಿಕೆ . ಸಾಳುವ ನರಸದೇವರಾಯನ ಸೇನೆಯಲ್ಲಿ ಅಧಿಕಾರಿಯಾಗಿದ್ದ ನರಸನಾಯಕನು , ಸಂಪೂರ್ಣ ರಾಜ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡು ತುಳುವ ಸಾಮ್ರಾಜ್ಯವನ್ನು ಸ್ಥಾಪಿಸಿದನು. ನರಸನಾಯಕನ ನಂತರ
*ಕೃಷ್ಣದೇವರಾಯನು ತನ್ನ ತಂದೆಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದ [[ತಿಮ್ಮರಸು]](
* ಪರದೇಶದ ಪ್ರವಾಸಿಗಳಿಗೆ ಗೌರವ ತೋರಿಸುತ್ತಿದ್ದ. ಸಮರ್ಥ ಆಡಳಿತಗಾರನಾಗಿದ್ದು ಕಾನೂನು ಪಾಲನೆಯಲ್ಲಿ ಕಟ್ಟರ ಶಿಸ್ತು ಪಾಲಿಸುತ್ತಿದ್ದ. ಅತ್ಯುತ್ತಮ ಸೇನಾನಾಯಕನೂ ಆಗಿದ್ದ ಆತನು, ಸ್ವತಃ ಸೇನೆಯ ಮುಂದಾಳುತ್ವ ವಹಿಸುವುದಷ್ಟೇ ಅಲ್ಲ, ಗಾಯಗೊಂಡವರಿಗೆ ಕೈಯಾರೆ ಶುಶ್ರೂಷೆಯನ್ನೂ ಮಾಡುತ್ತಿದ್ದ ಎಂದೂ ಹೇಳಲಾಗಿದೆ. ಕೃಷ್ಣದೇವರಾಯನ ಆಡಳಿತದ ಬಗೆಗಿನ ಬಹಳಷ್ಟು ಮಾಹಿತಿ ಅವನ ಕಾಲದಲ್ಲಿ
==ರಾಜ್ಯವಿಸ್ತಾರ==
* ಸಿಂಹಾಸನಕ್ಕೇರಿದ ಆರು ತಿಂಗಳುಗಳಲ್ಲಿಯೇ ಯೂಸುಫ್ ಆದಿಲ್ ಖಾನ್ ಮತ್ತು [[ಬೀದರ್|ಬೀದರಿನ]] ಸುಲ್ತಾನ ಮಹಮೂದ್ ಅನ್ನು ಕೃಷ್ಣದೇವರಾಯನು ಸೋಲಿಸಿದನೆಂದು ತಿಳಿದುಬರುತ್ತದೆ. ೧೫೧೦ರಲ್ಲಿ ಉತ್ತರದ [[ರಾಯಚೂರಿಗೆ|ರಾಯಚೂರು]] ಮುತ್ತಿಗೆ ಹಾಕಿ [[ಕಲಬುರಗಿ|ಗುಲ್ಬರ್ಗಾ]] ಮತ್ತು [[ಬೀದರ್]] ಕಡೆಗೆ ಹೆಜ್ಜೆ ಹಾಕಿದ. ಹೀಗೆ ಉತ್ತರದಲ್ಲಿ ತನ್ನ ಸಾಮ್ರಾಜ್ಯವನ್ನು ಗಟ್ಟಿಗೊಳಿಸಿದ ನಂತರ ದಕ್ಷಿಣದಲ್ಲಿ
* ನಂತರ ಪೂರ್ವಕ್ಕೆ ತಿರುಗಿ [[ಪ್ರತಾಪರುದ್ರ]] ಎಂಬ ಸ್ಥಳೀಯ ನಾಯಕನನ್ನು ಸೋಲಿಸಿ ಕೃಷ್ಣಾ ನದಿಯವರೆಗಿನ ಭಾಗಗಳನ್ನು ಗೆದ್ದನು. ಕೃಷ್ಣದೇವರಾಯನ ಅತಿ ಮುಖ್ಯ ವಿಜಯ ಬಂದದ್ದು ಮೇ ೧೯, ೧೫೨೦ ರಲ್ಲಿ [[ವಿಜಯಪುರ|ಬಿಜಾಪುರದ]] [[ಇಸ್ಮಾಯಿಲ್ ಆದಿಲ್ ಷಾ
* ಕೊನೆಯ ಯುದ್ಧದಲ್ಲಿ [[ಬಹಮನಿ ಸುಲ್ತಾನರ|ಬಹಮನಿ ಸುಲ್ತಾನರು]] ಮೊದಲ ರಾಜಧಾನಿಯಾದ [[ಕಲಬುರಗಿ|ಗುಲ್ಬರ್ಗಾದ]] ಕೋಟೆ ನೆಲಸಮವಾಯಿತು. '''ಡೊಮಿಂಗೋ ಪಯಸ್''' ನ ವಿವರಣೆಯಂತೆ ಅಂದಿನ ವಿಜಯನಗರ [[ರೋಮ್]] ನಗರದಷ್ಟಾದರೂ ದೊಡ್ಡದಿದ್ದು
==ವಿದೇಶಾಂಗ ವ್ಯವಹಾರಗಳು==
* ವಿಜಯನಗರ ಇತಿಹಾಸದಲ್ಲಿಯೇ ಅತಿ ಹೆಚ್ಚು ಸೇನಾಯಶಸ್ಸು ಸಿಕ್ಕಿದ್ದು ಕೃಷ್ಣದೇವರಾಯನ ಆಳ್ವಿಕೆಯ ಕಾಲದಲ್ಲಿ. ಹಠಾತ್ತನೆ ಯುದ್ಧ ತಂತ್ರವನ್ನು ಬದಲಾಯಿಸಿ , ಸೋಲುವ ಪರಿಸ್ಥಿತಿಯಲ್ಲೂ ಗೆಲುವು ಸಾಧಿಸುವ ಚಾಕಚಕ್ಯತೆ ಅವನಿಗಿತ್ತು. ಆತನ ಆಳ್ವಿಕೆ ಮೊದಲ ದಶಕದಲ್ಲಿ ಆಕ್ರಮಣ, ರಕ್ತಪಾತ ಮತ್ತು ಗೆಲುವುಗಳನ್ನು ಕಾಣುತ್ತೇವೆ.
*ಅವನ ಶತ್ರುಗಳಲ್ಲಿ ಮುಖ್ಯರೆಂದರೆ, ಐದು ವಿಭಾಗವಾಗಿದ್ದರೂ ಹಗೆ ಸಾಧಿಸಿದ [[ಬಹಮನಿ ಸುಲ್ತಾನರು]] , ಸಾಳುವ ನರಸಿಂಹರಾಯನ ಕಾಲದಿಂದಲೂ ಸಂಘರ್ಷದಲ್ಲಿ ತೊಡಗಿದ್ದ
==ದಕ್ಖನಿನಲ್ಲಿ ಜಯ==
* ದಕ್ಖನ್ ಸುಲ್ತಾನರಿಂದ ವರ್ಷಕ್ಕೊಮ್ಮೆಯಂತೆ ನಡೆಯುತ್ತಿದ್ದ
* ಈ ವಿಜಯದಿಂದ ಸ್ಪೂರ್ತಿಗೊಂಡು ಮತ್ತು [[ಬಹಮನಿ ಸುಲ್ತಾನರ]] ಒಳಜಗಳದ ಲಾಭ ಪಡೆದ ಕೃಷ್ಣದೇವರಾಯನು [[ಬೀದರ್]], [[ಕಲಬುರಗಿ|ಗುಲ್ಬರ್ಗಾ]] ಮತ್ತು [[
==ಸಾಮಂತರ ಜೊತೆ ಯುದ್ಧ==
ಸ್ಥಳೀಯ ಪಾಳೆಯಗಾರರು ಮತ್ತು
==ಕಳಿಂಗ ಯುದ್ಧ==
|