ಗೋವಿಂದ ಪೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨ ನೇ ಸಾಲು:
}}
[[File:Govinda pai's hand writing.jpg|thumb|right|ಗೋವಿಂದ ಪೈಯವರ ಕೈ ಬರಹದಲ್ಲಿ "ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ" ಕವಿತೆ ಗಿಳಿವಿಂಡು ಕವನ ಸಂಕಲನದಲ್ಲಿದೆ]]
'''ಎಂ. ಗೋವಿಂದ ಪೈ''' ( [[ಮಾರ್ಚ್ ೨೩]], [[೧೮೮೩]] – [[ಸೆಪ್ಟೆಂಬರ್ ೬]], [[೧೯೬೩]]) '''[[ಕರ್ನಾಟಕ]]ದ ಪ್ರಪ್ರಥಮ "ರಾಷ್ಟ್ರಕವಿ"ಗಳಾಗಿ''' ಪ್ರಸಿದ್ಧರಾಗಿದ್ದಾರೆ. [[ಕೇರಳ]]ದ ಮಂಜೇಶ್ವರಕ್ಕೆ [[ಭಾರತ]]ದ ಸಾಂಸ್ಕೃತಕ ಭೂಪಟದಲ್ಲಿ ಸ್ಥಾನ ಒದಗಿಸಿಕೊಟ್ಟವರು ಗೋವಿಂದ ಪೈ.<ref>ವೆಂಕಟ ಮಾಧವರಾವ್ ಇನಾಂದಾರ್: "ಗೋವಿಂದ ಪೈ"</ref> ೧೯೫೬ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದಾಗ [[ಕಾಸರಗೋಡು|ಕಾಸರಗೊಡು]] ಕೇರಳದ ಪಾಲಾಯಿತು. ಆಗ ಅವರು ಬಹಳ ಹಳಹಳಿಸಿದರು. ಗೋವಿಂದ ಪೈಗಳು ಕೊನೆಯ ತನಕ ತಮ್ಮ ಹೆಸರಿನೊಂದಿಗೆ ಮಂಜೇಶ್ವರ ವನ್ನು ಜೊತೆಗೂಡಿಸಿಕೊಂಡಿದ್ದರು.
[[File:Govinda Pai Statue.jpg|thumb|ಮಂಜೇಶ್ವರ ಗೋವಿಂದ ಪೈ ಶಿಲ್ಪ.]]
 
"https://kn.wikipedia.org/wiki/ಗೋವಿಂದ_ಪೈ" ಇಂದ ಪಡೆಯಲ್ಪಟ್ಟಿದೆ