ಭರತಮುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧ ನೇ ಸಾಲು:
'''ಭರತ ಮುನಿ''' [[ಭಾರತ]]ದ ಖ್ಯಾತ
ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ [[ರಸಸೂತ್ರ]]ವನ್ನು ಹೇಳುತ್ತಾನೆ. ಅಂದರೆ '''ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿಃ''' - ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪತ್ತಿ ಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ - ಉಪಮಾ, ರೂಪಕ, ದೀಪಕ ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ.
ಭರತನ ನಾಟ್ಯಶಾಸ್ತ್ರ, ನಾಟಕವೆಂದರೇನೆಂಬುದನ್ನು ಕುರಿತು ಹೇಳುವ ಈ ಮಾತನ್ನು ಮೊದಲು ಗಮನಿಸಬಹುದು
== ಎಂಟು ಸ್ಥಾಯಿ ಭಾವಗಳು ==
|