ಭರತಮುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಪರಿಷ್ಕರಿಸಿದ್ದೇನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು:
'''ಭರತ ಮುನಿ'''<br> [[ಭಾರತ]]ದ ಖ್ಯಾತನಾಟ್ಯಖ್ಯಾತ ನಾಟ್ಯ ಶಾಸ್ತ್ರಜ್ಞ.ಇವನು ನಾಟ್ಯಶಾಸ್ತ್ರವಲ್ಲದೆಇವರನ್ನು "ಭಾರತದ [[ರಂಗಭೂಮಿ]]ಯ ಪಿತಾಮಹ" ಎನ್ನಬಹುದು.ಇವನು ಇವರು ಬರೆದ ''ನಾಟ್ಯಶಾಸ್ತ್ರ'' ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ; ಇಡೀ ನಾಟಕ ಕಲೆ ಯನ್ನುಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಿಶ್ವಕೋಶವಾಗಿದೆ. ಈ ಗ್ರಂಥದಲ್ಲಿ ೩೬ ಅಧ್ಯಾಯಗಳಿದ್ದು,ಇದನ್ನು ಒಬ್ಬನಿಗಿಂತಒಂದಕ್ಕಿಂತ ಹೆಚ್ಚು ವಿದ್ವಾಂಸರು ಬರೆದಬರೆದಿದ್ದಾರೆ ಬಗ್ಗೆಎಂಬ ಅನುಮಾನಗಳಿವೆಸಂಶಯವಿದೆ. ಇದರ ಕಾಲ ಕ್ರಿಸ್ತಕ್ರಿ.ಪೂ ಪೂರ್ವ ೩ನೆಯಮೂರನೇ ಶತಮಾನದಿಂದ ೧ನೆಯಕ್ರಿ.ಶ ಒಂದನೇ ಶತಮಾನವೆಂದು ಅಂದಾಜಿಸಲಾಗಿದೆ.<ref>{{cite web |title=Natyashastra (Indian drama treatise) |url=http://www.britannica.com/EBchecked/topic/64008/Bharata |publisher=Britannica.com |accessdate=}}</ref>.<br> ಭಾರತ

ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ ರಸಸೂತ್ರವನ್ನು ಹೇಳುತ್ತಾನೆ. ಅಂದರೆ "ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿ:ನಿಷ್ಪತ್ತಿಃ" ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪರಸನಿಷ್ಪತ್ತಿ ಯಾಗುತ್ತದೆಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ. - ಉಪಮಾ, ರೂಪಕ, ದೀಪಕ, ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ.
 
== ಎಂಟು ಸ್ಥಾಯಿ ಭಾವಗಳು = =
# ರತಿ <br> # ಹಾಸ್ಯ <br>
# ರತಿ
# ಶೋಕ <br> # ಕ್ರೋಧ <br>
# ಹಾಸ್ಯ
# ಶೋಕ
# ಕ್ರೋಧ
 
==ಉಲ್ಲೇಖಗಳು==
"https://kn.wikipedia.org/wiki/ಭರತಮುನಿ" ಇಂದ ಪಡೆಯಲ್ಪಟ್ಟಿದೆ