ಭರತಮುನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
'''ಭರತ ಮುನಿ'''<br> [[ಭಾರತ]]ದ ಖ್ಯಾತನಾಟ್ಯ ಶಾಸ್ತ್ರಜ್ಞ.ಇವನು ನಾಟ್ಯಶಾಸ್ತ್ರವಲ್ಲದೆ "ಭಾರತದ [[ರಂಗಭೂಮಿ]]ಯ ಪಿತಾಮಹ" ಎನ್ನಬಹುದು.ಇವನು ಬರೆದ ''ನಾಟ್ಯಶಾಸ್ತ್ರ'' ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ.ನಾಟ್ಯಶಾಸ್ತ್ರ ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ; ಇಡೀ ನಾಟಕ ಕಲೆ ಯನ್ನು ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶ. ಈ ಗ್ರಂಥದಲ್ಲಿ ೩೬ ಅಧ್ಯಾಯಗಳಿದ್ದು,ಇದನ್ನು ಒಬ್ಬನಿಗಿಂತ ಹೆಚ್ಚು ವಿದ್ವಾಂಸರು ಬರೆದ ಬಗ್ಗೆ ಅನುಮಾನಗಳಿವೆ.ಇದರ ಕಾಲ ಕ್ರಿಸ್ತ ಪೂರ್ವ ೩ನೆಯ ಶತಮಾನದಿಂದ ೧ನೆಯ ಶತಮಾನವೆಂದು ಅಂದಾಜಿಸಲಾಗಿದೆ.<ref>{{cite web |title=Natyashastra (Indian drama treatise) |url=http://www.britannica.com/EBchecked/topic/64008/Bharata |publisher=Britannica.com |accessdate=}}</ref>.<br> ಭಾರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ ರಸಸೂತ್ರವನ್ನು ಹೇಳುತ್ತಾನೆ.ಅಂದರೆ "ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿ:"ವಿಭಾವ,ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪ ಯಾಗುತ್ತದೆ.ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ. ಉಪಮಾ,ರೂಪಕ,ದೀಪಕ,ಯಮಕ ಅಲಂಕಾರಗಳು.ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ.
== ಎಂಟು ಸ್ಥಾಯಿ ಭಾವಗಳು =
# ರತಿ <br> # ರತಿಹಾಸ್ಯ # ಹಾಸ್ಯ <br>
# ಶೋಕ <br> # ಕ್ರೋಧ <br>
 
==ಉಲ್ಲೇಖಗಳು==
"https://kn.wikipedia.org/wiki/ಭರತಮುನಿ" ಇಂದ ಪಡೆಯಲ್ಪಟ್ಟಿದೆ