ಆರಂಬೋಡಿ ಆದಿನಾಥ ಸ್ವಾಮಿ ಬಸದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
'''ಶ್ರೀ ಆದಿನಾಥ ಸ್ವಾಮಿ ಬಸದಿ'''ಯು [[ಕರ್ನಾಟಕ]] [[ಜೈನ]]
==ಸ್ಠಳ==
<!-- ರಾಜ್ಯ, ಜಿಲ್ಲೆ, ತಾಲ್ಲೂಕು, ಗ್ರಾಮ, ತಲುಪುವ ಬಗೆ -->
ಶ್ರೀ ಆದಿನಾಥ ಸ್ವಾಮಿ ಬಸದಿಯು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ [[ಬೆಳ್ತಂಗಡಿ]] ತಾಲ್ಲೂಕಿನ ಆರಂಬೋಡಿ ಗ್ರಾಮದಲ್ಲಿದೆ.<ref>https://villageinfo.in/karnataka/dakshina-kannada/beltangadi/arambodi.html</ref>
ಬೆಳ್ತಂಗಡಿಯಿಂದ [[ವೇಣೂರು]] ಮಾರ್ಗದಲ್ಲಿ ಸಿದ್ಧಕಟ್ಟೆಗೆ ತೆರಳಿ, ಅಲ್ಲಿಂದ ಒಕ್ಕಾಡಿಕೋಳಿಗೆ ೩.೫ ಕಿ.ಮೀ ದೂರದಲ್ಲಿ,<ref>https://arambody.blogspot.com/</ref> ಆರಂಬೋಡಿ ಗ್ರಾಮದಲ್ಲಿದೆ.<ref>https://www.mapsofindia.com/villages/karnataka/dakshina-kannada/beltangadi/arambodi.html</ref> <ref>http://www.panchamitra.kar.nic.in/MainMenu.aspx?gp=1511001009&gpname=ARAMBODI</ref>
==ದೈವ==
ಪ್ರಥಮ ತೀರ್ಥಂಕರರಾದ ಶ್ರೀ ಆದಿನಾಥ ಸ್ವಾಮಿಯು ಈ ಬಸದಿಯ ದೈವ.
ಶ್ರೀ ಆದಿನಾಥ ಸ್ವಾಮಿಯ ಪಂಚಲೋಹದ ಮೂರ್ತಿಯನ್ನು ಪೂಜಿಸಲಾಗುತ್ತದೆ.
===ಮೂಲನಾಯಕ===
ಆದಿನಾಥ ಸ್ವಾಮಿಯು
ಪ್ರಭಾವಳಿಯಲ್ಲಿ ಪುಷ್ಪಗಳ ಆಕೃತಿಗಳಿವೆ.
ಶ್ರೀ ಆದಿನಾಥ ಸ್ವಾಮಿಯ ಕೆಳಗಡೆ ಯಾವುದೇ ರೀತಿಯ ಲಾಂಛನ ಕಂಡುಬರುವುದಿಲ್ಲ.
ಮೂರ್ತಿಯ ಎಡ ಮತ್ತು ಬಲ ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳಿವೆ.▼
▲ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳಿವೆ.
ಮೂರ್ತಿಯ ಅಕ್ಕ ಪಕ್ಕದಲ್ಲಿ ಯಕ್ಷ ಯಕ್ಷಿಯರು ಗೋಮುಖ ಯಕ್ಷ ಮತ್ತು ಚಕ್ರೇಶ್ವರ ಯಕ್ಷಿಯರ ವಿಗ್ರಹಗಳು ಇವೆ.
ಬಳಿಯಲ್ಲಿ ಶ್ರುತ ಗಣದರ ವಲಯ ಇವೆ. ಪ್ರಭಾವಳಿಯಲ್ಲಿ ಉಳಿದ ತೀರ್ಥಂಕರುಗಳ ಬಿಂಬಗಳಿವೆ. ಗಂಧ ಕುಟಿ ಇದೆ ಇಲ್ಲಿ
Line ೫೭ ⟶ ೫೫:
===ನಿಮಾತೃ===
ಶ್ರೀ ಜಿನಪ್ಪ ಚೌಟರ
==ಆಚರಣೆಗಳು==
# ಶ್ವೇತ ವಸ್ತ್ರ ಕಡ್ಡಾಯ == ತಿಳಿಯದು
# ತಿನ್ನುವುದು/ಅಗಿಯುವುದು ನಿಷಿದ್ಧ == ತಿಳಿಯದು
|