ಪೆನುಕೊಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚುNo edit summary ಟ್ಯಾಗ್: 2017 source edit |
ಚು →ಇತಿಹಾಸ |
||
೬೬ ನೇ ಸಾಲು:
'''ಪೆನುಕೊಂಡ'''ವು [[ಆಂಧ್ರಪ್ರದೇಶ]] ರಾಜ್ಯದ [[ಅನಂತಪುರ]] ಜಿಲ್ಲೆಯ ಒಂದು ತಾಲ್ಲೂಕು : ಆ ತಾಲ್ಲೂಕಿನ ಆಡಳಿತ ಕೇಂದ್ರ. ತೆಲುಗಿನಲ್ಲಿ ಪೆನುಕೊಂಡ ಎಂದರೆ ದೊಡ್ಡ ಬೆಟ್ಟ ಎಂದರ್ಥ.
ಪೆನುಕೊಂಡ ವ್ಯಾಪಾರ ಸ್ಥಳ.
== ಭೌಗೋಲಿಕ ಮಾಹಿತಿ ==
ಅದು ಅನಂತಪುರದಿಂದ ೭೦ ಕಿ.ಮೀ. ದೂರದಲ್ಲಿದೆ. ತಾಲ್ಲೂಕಿನ ಉತ್ತರದಲ್ಲಿ [[ಧರ್ಮಾವರಂ]], ಪೂರ್ವಭಾಗದಲ್ಲಿ ಕದಿರಿ ಮತ್ತು [[ಕಡಪ ಜಿಲ್ಲೆ|ಕಡಪಾ]], ಪಶ್ಚಿಮದಲ್ಲಿ [[ಕರ್ನಾಟಕ]]ದ [[ಪಾವಗಡ]], ದಕ್ಷಿಣದಲ್ಲಿ [[ಹಿಂದೂಪುರ]] ತಾಲ್ಲೂಕುಗಳಿವೆ. ತಾಲ್ಲೂಕಿನ ಬಹುಭಾಗ ಬಂಜರು. ಕೆಂಪು ಹಾಗೂ ಪುಡಿಗಲ್ಲಿನಿಂದ ಕೂಡಿದ ನೆಲವಿದೆ.
ಪೆನುಕೊಂಡ ಪಟ್ಟಣ ಅನಂತಪುರದಿಂದ 66 ಕಿ.ಮೀ. ಬಳ್ಳಾರಿಯಿಂದ 138 ಕಿ.ಮೀ. ಮತ್ತು ಮದರಾಸಿನಿಂದ 312 ಕಿ.ಮೀ. ದೂರದಲ್ಲಿ, ಉ.ಆ. 1405' ಮತ್ತು ಪೂ.ರೇ. 77036' ಮೇಲೆ ಇದೆ. ಇದು ಬೆಂಗಳೂರು-ಗುಂತಕಲ್ ಮೀಟರ್ಗೇಜ್ ರೈಲ್ವೇ ನಿಲ್ದಾಣ.
==ವ್ಯವಸಾಯ ಮತ್ತು ನೀರಾವರಿ==
Line ೮೦ ⟶ ೭೯:
== ನೋಡತಕ್ಕ ಸ್ಥಳಗಳು ==
ಪೆನುಕೊಂಡ ಪಟ್ಟಣದ ಸುತ್ತ ಬಲವಾದ ಕೋಟೆ ಇದೆ. ಬೆಟ್ಟದ ಮೇಲೆ ಒಂದು ಬಂಗಲೆ ಹಾಗೂ ಬೆಟ್ಟದ ಇಳುಕಲ್ಲುಗಳಲ್ಲಿ ಮಂಟಪಗಳಿವೆ. ಕರಿಯ ಶಿಲೆಯಿಂದ ರಚಿತವಾದ ಶೇರ್ಖಾನ್ ಮಸೀದಿ, ಫಕೀಜನಾದ ಅರಸನೊಬ್ಬನ ಸ್ಮಾರಕವಾಗಿ ಕಟ್ಟಿದ ಬಾಬಯ್ಯನ ದರ್ಗ, ಗಂಗಮಹಲ್ ಎಂಬ ಹಳೆಯ ಅರಮನೆ. ಎರಡು ಜೈನ ದೇವಾಲಯಗಳು-ಇವು ಇಲ್ಲಿರುವ ಪ್ರಮುಖ ಕಟ್ಟಡಗಳು. ಕೋಟೆಯ ಉತ್ತರ ಬಾಗಿಲ ಬಳಿ ಹನುಮಂತನ ದೊಡ್ಡ ವಿಗ್ರಹವಿದೆ. ಬಾಬಯ್ಯನ ಉರುಸ್ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ. ಪೆನುಕೊಂಡ ವ್ಯಾಪಾರ ಸ್ಥಳ.▼
ಇಲ್ಲಿ ಅನೇಕ ಜೈನ ದೇವಾಲಯಗಳಿವೆ.
ಹಜರತ್ ಬಾಬಾ ಫಕ್ರುದ್ದೀನ್ ಎಂಬ [[ಸೂಫಿಪಂಥ|ಸೂಫಿ]] ಸಂತನು ಇಲ್ಲಿದ್ದನು . ಅವನನ್ನು ಬಾಬಯ್ಯ ಎಂದು ಸ್ಥಳೀಯರು ಕರೆದರು. ಸುಪ್ರಸಿದ್ಧ ಬಾಬಯ್ಯ ದರ್ಗಾ ಇಲ್ಲಿದ್ದು ಮುಸ್ಲಿಂ ಜನರಿಗೆ ಪವಿತ್ರವಾಗಿದೆ
ಬಾಬಯ್ಯನ ಉರುಸ್ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ನಡೆಯುತ್ತದೆ.
ಪೆನುಕೊಂಡ ಪಟ್ಟಣದ ಸುತ್ತ ಬಲವಾದ ಕೋಟೆ ಇದೆ. ಈ ಕೋಟೆಯು ಪ್ರಸಿದ್ಧವಾಗಿದೆ.
▲
== ಇತಿಹಾಸ ==
ವಿಜಯನಗರ ಸಾಮ್ರಾಜ್ಯದ ಕೊನೆಯ ರಾಜನು ಕ್ರಿ.ಶ. ೧೫೬೫ ರಲ್ಲಿ [[ತಾಳಿಕೋಟೆ ಕದನ]]ದಲ್ಲಿ ಸೋತ ನಂತರ ಪೆನುಕೊಂಡವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು.ಇಲ್ಲಿನ ಕೋಟೆಯು ಪ್ರಸಿದ್ಧವಾಗಿದೆ.▼
=== ಸಂಕ್ಷಿಪ್ತ ಇತಿಹಾಸ ===
▲
ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಪ್ರದೇಶವನ್ನು [[ಹೊಯ್ಸಳ|ಹೊಯ್ಸಳರು]],[[ಚಾಲುಕ್ಯ|ಚಾಲುಕ್ಯರು]], ವಿಜಯನಗರದ ಅರಸರು , ನವಾಬರು, [[ಮರಾಠಾ ಸಾಮ್ರಾಜ್ಯ|ಮರಾಠಾ ಸರದಾರರು]], [[ಟಿಪ್ಪು ಸುಲ್ತಾನ್|ಟಿಪ್ಪೂ ಸುಲ್ತಾನ]], ನಿಝಾಮ ಇವರೆಲ್ಲರು ನಿಯಂತ್ರಿಸಿದರು. ಕೊನೆಗೆ [[ಹೈದರಾಬಾದ್ ನಿಜಾಮರು|ಹೈದರಾಬಾದ್ ನಿಜಾಮನು]] ಬ್ರಿಟಿಷರಿಗೆ ಬಿಟ್ಟುಕೊಟ್ಟ ನಂತರ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು.
=== ವಿವರವಾದ ಇತಿಹಾಸ ===
▲ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ಈ ಪ್ರದೇಶವನ್ನು ಹೊಯ್ಸಳರು,ಚಾಲುಕ್ಯರು, ವಿಜಯನಗರದ ಅರಸರು , ನವಾಬರು, ಮರಾಠಾ ಸರದಾರರು, ಟಿಪ್ಪೂ ಸುಲ್ತಾನ,ನಿಝಾಮ ಇವರೆಲ್ಲರು ನಿಯಂತ್ರಿಸಿದರು. ಕೊನೆಗೆ ಹೈದರಾಬಾದ್ ನಿಜಾಮನು ಬ್ರಿಟಿಷರಿಗೆ ಬಿಟ್ಟುಕೊಟ್ಟ ನಂತರ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟಿತು. ಇಲ್ಲಿ ಅನೇಕ ಜೈನ ದೇವಾಲಯಗಳಿವೆ.
▲ಹಜರತ್ ಬಾಬಾ ಫಕ್ರುದ್ದೀನ್ ಎಂಬ ಸೂಫಿ ಸಂತನು ಇಲ್ಲಿದ್ದನು . ಅವನನ್ನು ಬಾಬಯ್ಯ ಎಂದು ಸ್ಥಳೀಯರು ಕರೆದರು. ಸುಪ್ರಸಿದ್ಧ ಬಾಬಯ್ಯ ದರ್ಗಾ ಇಲ್ಲಿದ್ದು ಮುಸ್ಲಿಂ ಜನರಿಗೆ ಪವಿತ್ರವಾಗಿದೆ. ಅನೇಕ ಮತಗಳ ಜನರು ಬಾಬಯ್ಯ ಎಂಬ ಹೆಸರನ್ನು ಇಟ್ಟುಕೊಳ್ಳುತ್ತಾರೆ.
ಪೆನುಕೊಂಡವನ್ನು ಸ್ಥಾಪಿಸಿದವನು ಕ್ರಿಯಾಶಕ್ತಿ ಒಡೆಯ. ವಿಜಯನಗರದ 1 ನೆಯ ಬುಕ್ಕ ಪೆನುಕೊಂಡ ರಾಜ್ಯವನ್ನು ತನ್ನ ಮಗ ವೀರ ವಿರೂಪಣ್ಣ ಒಡೆಯನಿಗೆ ವಹಿಸಿದನೆಂಬುದು ಊರಿನ ಕೋಟೆಯ ಉತ್ತರ ದ್ವಾರದ ಬಳಿಯ ಶಾಸನವೊಂದರಿಂದ ತಿಳಿದುಬರುತ್ತದೆ. ಈ ಕೋಟೆಯನ್ನು ಕಟ್ಟಿಸಿದವನು ವಿರೂಪಣ್ಣ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾದ ಪ್ರಾರಂಭದಲ್ಲೇ ಪೆನುಕೊಂಡ ಅದಕ್ಕೆ ಸೇರಿದ್ದು. ಸ್ವಲ್ಪಕಾಲ [[ಕೃಷ್ಣದೇವರಾಯ]] ಅಲ್ಲಿದ್ದನೆಂದು ಹೇಳಲಾಗಿದೆ. ತಾಳಿಕೋಟೆ ಯುದ್ಧದ ತರುವಾಯ (1565) ಪೆನುಕೊಂಡ ವಿಜಯನಗರದ ರಾಜಧಾನಿಯಾಗಿತ್ತು. 1577 ರಲ್ಲಿ
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೆನುಕೊಂಡ}}
|