ರಾಜನ್-ನಾಗೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೬ ನೇ ಸಾಲು:
*[[ಹಿಂದಿ]] ಚಿತ್ರರಂಗದ ಪ್ರಮುಖ ಗಾಯಕ [[ಕಿಶೋರ್ ಕುಮಾರ್]] ಹಾಡಿರುವ [[ಕುಳ್ಳ ಏಜೆಂಟ್ ೦೦೦]] ಚಿತ್ರಕ್ಕೂ ಈ ಜೋಡಿಯೇ ಸಂಗೀತ ನೀಡಿದ್ದರು.
*ರಾಜನ್ ಮತ್ತು ನಾಗೇಂದ್ರ [[ಅನ್ನಪೂರ್ಣ]] ಚಿತ್ರದ '''ಕನ್ನಡವೇ ತಾಯ್ನುಡಿಯು ಕರುನಾಡು ತಾಯ್ನುಡಿಯು''' ಹಾಡಿನಲ್ಲಿ ಬೆಳ್ಳಿತೆರೆಯ ಮೇಲೂ ಕಾಣಿಸಿಕೊಂಡಿದ್ದರು.
*ಶ್ರೀ ರಾಘವೇಂದ್ರ ಸ್ವಾಮಿಗಳು ರಚಿಸಿದ "ಇಂದು ಎನಗೆ ಗೋವಿಂದ" ಕೃತಿಯನ್ನು ಎರಡು ಚಲನಚಿತ್ರಗಳಲ್ಲಿ ಉಪಯೋಗಿಸಿದರು, ಮಂತ್ರಾಲಯ ಮಹಿಮೆಮಹಾತ್ಮೆ ಹಾಗೂ ಎರಡು ಕನಸು.
*ರಾಜನ್-ನಾಗೇಂದ್ರ ಜೋಡಿಯಲ್ಲಿ, ನಾಗೇಂದ್ರ ಅವರು [[ನವೆಂಬರ್ ೪]],[[೨೦೦೦]] ನಿಧನ ಹೊಂದಿದರು.<ref>https://kannada.oneindia.com/news/2000/11/04/nagendra.html</ref> ರಾಜನ್ ಅವರು ೧೨ಅಕ್ಟೋಬರ್೨೦೨೦ರಂದು ನಿಧನರಾದರು.
 
"https://kn.wikipedia.org/wiki/ರಾಜನ್-ನಾಗೇಂದ್ರ" ಇಂದ ಪಡೆಯಲ್ಪಟ್ಟಿದೆ