ಮಹೇಶ್ ಮಹದೇವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
R
ಚುNo edit summary
೧ ನೇ ಸಾಲು:
{{cn}}
{{Wikify|ಬ್ಲಾಗ್ ಮಾದರಿ ಬರೆಯಲಾಗಿದೆ.ವೈಯಕ್ತಿಕ ವೆಬ್ಸೈಟ್ ಮಾದರಿ ಎಲ್ಲಾ ವಿಷಯ ಹಾಕಲಾಗಿದೆ}}
 
{{Infobox musical artist|name=ಮಹೇಶ್ ಮಹದೇವ್
|image=
Line ೯ ⟶ ೬:
 
== ಆರಂಭಿಕ ಜೀವನ ==
ಮಹೇಶ್ ಮಹದೇವ್ ಅಕ್ಟೋಬರ್ ೨೮, ೧೯೮೧ ಬೆಂಗಳೂರಿನಲ್ಲಿ ಮಹದೇವರಾವ್ ಮಂಜುಳ ಜಾದವ್ ಎಂಬ ಮರಾಠಿ ದಂಪತಿಗಳಿಗೆ ಹಿರಿಯ ಮಗನಾಗಿ ಜನಿಸಿದರು, ಬಾಲ್ಯದಿಂದಲೂ ಕಲೆ, ಸಂಗೀತದಲ್ಲಿ ಸಾಕಷ್ಟು ಆಸಕ್ತಿ ಹೊಂದಿದವರು. ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ಸಂಸ್ಕೃತದಲ್ಲಿ ಬರೆದು ರಚಿಸಿದ "ಮಹಾರುದ್ರಂ ಮಹದೇಶ್ವರಂ" ಜನಪ್ರಿಯ, ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರ ಪ್ರಶಂಸೆಗೂ ಪಾತ್ರವಾಯಿತು. ಇವರು ೨೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಪ್ರಸ್ತುತ ಇವರು [[ಝಾನ್ಸಿ ಐ. ಪಿ. ಎಸ್|ಝಾನ್ಸಿ ಐ.ಪಿ.ಎಸ್]] ಎಂಬ ಕನ್ನಡ ಚಲನ ಚಿತ್ರದಲ್ಲಿ "ಸಾಹಿತ್ಯ ರಚನೆಮಾಡಿದ್ದಾರೆ<ref>https://music.apple.com/us/album/jhansi-ips-original-motion-picture-soundtrack-ep/1477095774</ref> ಹಾಗೂ 'ಮಾಳಿಗೈ' ತಮಿಳು ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ<ref>[[imdbname:11862300|ಮಹೇಶ್ ಮಹದೇವ್ https://www.imdb.com/name/nm11862300/]]</ref>
 
ಇವರು ಖ್ಯಾತ ಚಲನಚಿತ್ರ ವಾದ್ಯಸಂಗೀತರಾದ ಸದಾಸುದರ್ಶನಂ ಹಾಗೂ ರಾಧಾವಿಜಯನ್ ಬಳಿ ಪಾಶ್ಚಾತ್ಯ ಸಂಗೀತ ಅಭ್ಯಾಸ ಮಾಡಿದರು. ಇವರು ಸಂಸ್ಕೃತದಲ್ಲಿ ಬರೆದು ರಚಿಸಿದ "ಮಹಾರುದ್ರಂ ಮಹದೇಶ್ವರಂ" ಜನಪ್ರಿಯವಾದದ್ದು
[[ಚಿತ್ರ:Balamuralikrishna.jpg|thumb|ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರು "ಮಹಾರುದ್ರಂ ಮಹದೇಶ್ವರಂ" ಸಿಡಿ ಬಿಡುಗಡೆ]]
ಕರ್ನಾಟಕ ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರ ಪ್ರಶಂಸೆಗೂ ಪಾತ್ರವಾಯಿತು. ಇವರು ೨೫೦ ಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ.
[[ಚಿತ್ರ:Mahesh Mahadev & Ilayaraaja.jpg|thumb|ಸಂಗೀತ ದಿಗ್ಗಜ ಶ್ರೀ ಇಳಯರಾಜ ಹಾಗು ಮಹೇಶ್ ಮಹದೇವ್]]
ಇವರು [[ಝಾನ್ಸಿ ಐ. ಪಿ. ಎಸ್|ಝಾನ್ಸಿ ಐ.ಪಿ.ಎಸ್]] ಎಂಬ ಕನ್ನಡ ಚಲನ ಚಿತ್ರದಲ್ಲಿ "ಅನುರಾಗದ ಅಲೆಯಲಿ" ಹಾಡುಗೆ ಸಾಹಿತ್ಯ ರಚನೆಮಾಡಿದ್ದಾರೆ<ref>https://music.apple.com/us/album/jhansi-ips-original-motion-picture-soundtrack-ep/1477095774</ref> ತಮಿಳು 'ಮಾಳಿಗೈ' ಚಿತ್ರಗಳಲ್ಲಿ ಸಂಗೀತ ಸಂಯೋಜಕರಾಗಿದ್ದಾರೆ<ref>[[imdbname:11862300|ಮಹೇಶ್ ಮಹದೇವ್ https://www.imdb.com/name/nm11862300/]]</ref>
 
== ಸಂಗೀತದ ಪರಿವಿಡಿ - ಡಿಸ್ಕೊಗ್ರಾಫಿ ==
 
== ಹಿಂದೂಸ್ತಾನಿ ಸಂಗೀತಸಂಗೀತಗಾರರಾಗಿ ==
ಇವರು ಸೃಷ್ಟಿಸಿದ 'ಭೀಮ್ ಸೇನ್' ಎಂಬ ಹೊಸ ರಾಗದಲ್ಲಿ  ಗಿರಿಧರ್ ಗೋಪಾಲ್ ಶ್ಯಾಮ್ ವಿಲಾಂಬಿತ್ ಮತ್ತು ಮಧ್ಯ ಲಯ ಬಂದಿಶ್, ಮನ್ ಕೆ ಮಂದಿರ್ ಅಯೋರೇ ದೃತ್ ಲಯ ಬಂದಿಶ್ ಸಂಯೋಜನೆಯನ್ನು ಹಿಂದುಸ್ತಾನಿ ಗಾಯಕ [[ಜಯತೀರ್ಥ ಮೇವುಂಡಿ|ಜಯತೀರ್ಥ ಮೆವುಂಡಿ]] ಹಾಡಿದ್ದಾರೆ <ref name=":1">https://www.indiantalentmagazine.com/2019/02/05/mahesh-mahadev/</ref>
 
ಇವರು ಸೃಷ್ಟಿಸಿದ ಹೊಸ ರಾಗ 'ಮುಕ್ತಿಪ್ರದಾಯಿನಿಯಲ್ಲಿ ಧ್ಯಾನ್ ಕರು ಝಾತಾ ಎಂಬ ಮರಾಠಿ ಅಭಾಂಗ್ ರಚನೆ <ref>https://music.apple.com/in/album/santanche-abhang-single/1485681835</ref> ಚೆನೈನ ಸಂಗೀತ ಅಕ್ಯಾಡಮಿಯಲ್ಲಿ ಹಿಂದುಸ್ತಾನಿ ಗಾಯಕ [[ಜಯತೀರ್ಥ ಮೇವುಂಡಿ|ಜಯತೀರ್ಥ ಮೆವುಂಡಿ]] ಹಾಡಿ ಪ್ರಸ್ತುತಪಡಿಸಿದರು
 
== ಕರ್ನಾಟಕ ಸಂಗೀತಸಂಗೀತಗಾರರಾಗಿ ==
ಶ್ರೀಸ್ಕಂದ ಎಂಬ ಅಂಕಿತನಾಮದಲ್ಲಿ ವಿವಿಧ ತಾಳ ಪ್ರಕಾರದಲ್ಲಿ ಅನೇಕ ಜನಪ್ರಿಯ ರಾಗಗಳಲ್ಲಿ ಕರ್ನಾಟಕ ಸಂಗೀತ ಕೃತಿ, ತಿಲ್ಲಾನ ಕೀರ್ತನೆಗಳು ಹಾಗೂ ಹಲವಾರು ದಾಸರ ಪದಗಳನ್ನು ಸಂಯೋಜಿಸಿದ್ದಾರೆ.
 
ಶ್ರೀರಂಗಪ್ರಿಯ ಎಂಬ ಹೊಸ ರಾಗದಲ್ಲಿ ಸಂಯೋಜಿಸಿದ [[s:ಕಂಡೇನು_ಶ್ರೀರಂಗನಾಥನ|ಕಂಡೇನು ಶ್ರೀರಂಗನಾಥನ]] ಹಾಡಿಗೆ ೨೦೨೦ರಲ್ಲಿ ಖ್ಯಾತ ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]] ಧ್ವನಿಯಾದರು<ref>https://music.apple.com/us/album/kandenu-sri-ranganathana-single/1505277465</ref> ಇದು ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]]ರ ಧ್ವನಿಯಲ್ಲಿ ಮೂಡಿಬಂದ ಕೊನೆಯ ಧ್ವನಿಸುರುಳಿಯ ಹಾಡು ಎನ್ನಲಾಗಿದೆ<ref>ಗಾಯಕ [[ಎಸ್.ಪಿ.ಬಾಲಸುಬ್ರಹ್ಮಣ್ಯಂ|ಎಸ್.ಪಿ.ಬಾಲಸುಬ್ರಮಣ್ಯಂ]]ರ ಧ್ವನಿಯಲ್ಲಿ ಮೂಡಿಬಂದ ಹಾಡು
 
https://www.youtube.com/watch?v=X0-GkOdHitQ</ref>[[ಚಿತ್ರ:Balamuralikrishna.jpg|thumb|ಸಂಗೀತ ದಿಗ್ಗಜ ಬಾಲಮುರಳಿಕೃಷ್ಣರವರು "ಮಹಾರುದ್ರಂ ಮಹದೇಶ್ವರಂ" ಸಿಡಿ ಬಿಡುಗಡೆ]]
#
 
Line ೩೯ ⟶ ೩೧:
 
# ಮುಕ್ತಿಪ್ರದಾಯಿನಿ - ವಕುಳಾಭರಣ ಜನ್ಯ
# ಶ್ರೀರಂಗಪ್ರಿಯ
# ಭೀಮ್ ಸೇನ್ - ಕೋಕಿಲಪ್ರಿಯ ಥಾಟ್
# ಶ್ರೀಸ್ಕಂದ
Line ೪೮ ⟶ ೪೧:
# ರಾಜಸಾಧಕ- ಮೇಚ ಕಲ್ಯಾಣಿ ಜನ್ಯ
 
== ಸಂಗೀತ ಸಂಯೋಜಿಸಿದ ಕೆಲ ಹಾಡುಗಳುಸಂಯೋಜಕರಾಗಿ ==
{| class="wikitable sortable"
|+
"https://kn.wikipedia.org/wiki/ಮಹೇಶ್_ಮಹದೇವ್" ಇಂದ ಪಡೆಯಲ್ಪಟ್ಟಿದೆ