ಸುರೇಶ್ ಅಂಗಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) ಚು added Category:೨೦೨೦ ನಿಧನ using HotCat |
Vikashegde (ಚರ್ಚೆ | ಕಾಣಿಕೆಗಳು) ನಿಧನ ಮಾಹಿತಿ ಸೇರ್ಪಡೆ |
||
೧ ನೇ ಸಾಲು:
[[File:Ambigara chouwdayya jayanti procession mp suresh angadi.jpg|thumb|Ambigara Chouwdayya Jayanti procession Mp Suresh Angadi]]
'''ಸುರೇಶ್ ಚನ್ನಬಸಪ್ಪ ಅಂಗಡಿ''' ಒಬ್ಬ [[ಭಾರತೀಯ]] ರಾಜಕಾರಣಿ.
=ಆರಂಭಿಕ ಜೀವನ=
ಸುರೇಶ್
=ರಾಜಕೀಯ ಜೀವನ=
[[ಭಾರತೀಯ ಜನತಾ ಪಕ್ಷ|ಭಾರತೀಯ ಜನತಾ ಪಕ್ಷದ]] ಸದಸ್ಯರಾಗಿರುವ ಅವರು ೧೯೯೬ರಲ್ಲಿ ಪಕ್ಷದ [[ಬೆಳಗಾವಿ]] ಜಿಲ್ಲಾ ಘಟಕದ ಉಪಾಧ್ಯಕ್ಷರಾದರು. ಅವರು ೧೯೯೯ರವರೆಗೆ ಆ ಕಚೇರಿಯಲ್ಲಿ ಮುಂದುವರೆದರು. ೨೦೦೧ರಲ್ಲಿ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರೆದರು. ೨೦೦೪ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಅವರು [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್]] ಎದುರಾಳಿಯನ್ನು ದೊಡ್ಡ ಅಂತರದಿಂದ ಸೋಲಿಸಿ ೧೪ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು ೨೦೧೪ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಇವರು, ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿದರು.<ref>https://www.deccanherald.com/national/suresh-angadi-bjps-four-time-mp-from-belagavi-737329.html</ref> ಮೇ ೨೦೧೯ರಲ್ಲಿ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.<ref>https://www.thenewsminute.com/article/karnataka-mp-suresh-angadi-appointed-junior-minister-railways-102743</ref>
==ನಿಧನ==
ಅಂಗಡಿಯವರು [[ಕೊರೋನಾವೈರಸ್ ಕಾಯಿಲೆ ೨೦೧೯|ಕೋವಿಡ್]] ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ೨೩ಸೆಪ್ಟೆಂಬರ್ ೨೦೨೦ ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.<ref>https://www.udayavani.com/news-section/national-news/minister-of-state-for-railways-and-member-of-parliament-from-karnataka-suresh-angadi-died-in-aims-today</ref> ಅವರಿಗೆ ೬೫ ವರ್ಷ ವಯಸ್ಸಾಗಿತ್ತು.
=ಉಲ್ಲೇಖ=
|