ರಾವ್ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: {{Infobox writer <!-- For more information see Template:Infobox Writer/doc. -->|name=ರಾವ್ಬಹದ್ದೂರ ಪುಂಡ್ಲೀಕ ನಾರಾಯಣ ಪ... |
( ಯಾವುದೇ ವ್ಯತ್ಯಾಸವಿಲ್ಲ )
|
೨೧:೫೯, ೧೪ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ರಾವ್ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತರು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆ, ಕುಮಟಾದ ಗಿಬ್ಬ ಹೈಸ್ಕೂಲ್ ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಶಿರಸಿ ಪುರಸಭೆಯಲ್ಲಿ ೨ ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರು.
ರಾವ್ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ | |
---|---|
ಜನನ | ಶಿರಸಿ, ಉತ್ತರ ಕನ್ನಡ, ಕರ್ನಾಟಕ | ೫ ನವೆಂಬರ್ ೧೮೫೪
ಮರಣ | May 1, 1935 ಶಿರಸಿ, ಉತ್ತರ ಕನ್ನಡ, ಕರ್ನಾಟಕ | (aged 80)
ಕಾವ್ಯನಾಮ | ಪಿ. ಎನ್. ಪಂಡಿತ್ |
ವೃತ್ತಿ | ವಕೀಲ, ಸಮಾಜ ಸೇವಕ |
ಭಾಷೆ | ಕನ್ನಡ |
ರಾಷ್ಟ್ರೀಯತೆ | ಭಾರತೀಯ |
ವಿದ್ಯಾಭ್ಯಾಸ | ಹೈಕೋರ್ಟ್ ಪ್ಲೀಡರ್ ಪದವಿ |
ಪ್ರಮುಖ ಕೆಲಸ(ಗಳು) | ಶಿರಸಿ ಪಂಡಿತ್ ಜನರಲ್ ಆಸ್ಪತ್ರೆ, ಶಿರಸಿ ಪಂಡಿತ್ ಜನರಲ್ ವಾಚನಾಲಯ, ಕುಮಟಾ ಗಿಬ್ಬ ಹೈಸ್ಕೂಲ್, ಕೆ. ಡಿ. ಸಿ. ಸಿ. ಬ್ಯಾಂಕ್ |
ಜನನ-ವಿದ್ಯಾಭ್ಯಾಸ
೧೯೫೪ರಲ್ಲಿ ಶಿರಸಿಯಲ್ಲಿ ಜನಿಸಿದ ಪಂಡಿತರು, ಕುಮಟಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂಬೈಯಲ್ಲಿ ಉಚ್ಛಶಿಕ್ಷಣ ಪೂರೈಸಿ (ಹೈಕೋರ್ಟ್ ಪ್ಲೀಡರ್ ಪದವಿ), ಶಿರಸಿಯಲ್ಲಿ ವಕೀಲರಾದದು.
ಪ್ರಮುಖ ಕೊಡುಗೆಗಳು
- ಪಂಡಿತ್ ಜನರಲ್ ಆಸ್ಪತ್ರೆ, ಶಿರಸಿ
- ಪಂಡಿತ್ ಜನರಲ್ ವಾಚನಾಲಯ, ಶಿರಸಿ (೧೯೦೫)
- ಗಿಬ್ಬ ಹೈಸ್ಕೂಲ್ ಮತ್ತು ಪಂಡಿತ ವಿದ್ಯಾರ್ಥಿ ವಸತಿ ನಿಲಯ, ಕುಮಟಾ
- ಕೆ. ಡಿ. ಸಿ. ಸಿ. ಬ್ಯಾಂಕ್ (ಕೆನರಾ ಡಿಸ್ಟ್ರಿಕ್ಟ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್)
ಪ್ರಶಸ್ತಿಗಳು
- ರಾವ್ ಸಾಹೇಬ, ಬ್ರಿಟಿಷ್ ಸರಕಾರ
- ರಾವ್ ಬಹದ್ದೂರ, ಬ್ರಿಟಿಷ್ ಸರಕಾರ
ಪ್ರಮುಖ ಹುದ್ದೆಗಳು
- ಉಪಾಧ್ಯಕ್ಷರು, ಶಿರಸಿ ಪುರಸಭೆ, ೧೮೮೫-೧೮೯೬ (ಹನ್ನೊಂದು ವರ್ಷಗಳು)
- ಅಧ್ಯಕ್ಷರು, ಶಿರಸಿ ಪುರಸಭೆ, ೧೮೯೮-೧೯೦೧(ಅವಧಿ - ೧: ಮೂರು ವರ್ಷಗಳು)
- ಅಧ್ಯಕ್ಷರು, ಶಿರಸಿ ಪುರಸಭೆ, ೧೯೦೭-೧೯೧೬ (ಅವಧಿ - ೨: ಒಂಬತ್ತು ವರ್ಷಗಳು)
- ಅಧ್ಯಕ್ಷರು, ಕೆ. ಡಿ. ಸಿ. ಸಿ. ಬ್ಯಾಂಕ್, ಶಿರಸಿ, ೧೯೨೦-೧೯೨೪
ಮರಣ
೧೯೩೫ರ ಮೇ ತಿಂಗಳಲ್ಲಿ ಮರಣ ಹೊಂದಿದರು.