ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox writer <!-- For more information see Template:Infobox Writer/doc. -->|name=ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪ...
( ಯಾವುದೇ ವ್ಯತ್ಯಾಸವಿಲ್ಲ )

೨೧:೫೯, ೧೪ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತರು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆ, ಕುಮಟಾದ ಗಿಬ್ಬ ಹೈಸ್ಕೂಲ್ ಮತ್ತು ಕೆ. ಡಿ. ಸಿ. ಸಿ. ಬ್ಯಾಂಕ್ ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಶಿರಸಿ ಪುರಸಭೆಯಲ್ಲಿ ೨ ದಶಕಕ್ಕೂ ಹೆಚ್ಚಿನ ಕಾಲ ಸೇವೆ ಸಲ್ಲಿಸಿದರು.

ರಾವ್‌ಬಹದ್ದೂರ ಪುಂಡ್ಲೀಕ ನಾರಾಯಣ ಪಂಡಿತ
ಜನನ(೧೮೫೪-೧೧-೦೫)೫ ನವೆಂಬರ್ ೧೮೫೪
ಶಿರಸಿ, ಉತ್ತರ ಕನ್ನಡ, ಕರ್ನಾಟಕ
ಮರಣMay 1, 1935(1935-05-01) (aged 80)
ಶಿರಸಿ, ಉತ್ತರ ಕನ್ನಡ, ಕರ್ನಾಟಕ
ಕಾವ್ಯನಾಮಪಿ. ಎನ್. ಪಂಡಿತ್
ವೃತ್ತಿವಕೀಲ, ಸಮಾಜ ಸೇವಕ
ಭಾಷೆಕನ್ನಡ
ರಾಷ್ಟ್ರೀಯತೆಭಾರತೀಯ
ವಿದ್ಯಾಭ್ಯಾಸಹೈಕೋರ್ಟ್ ಪ್ಲೀಡರ್ ಪದವಿ
ಪ್ರಮುಖ ಕೆಲಸ(ಗಳು)ಶಿರಸಿ ಪಂಡಿತ್ ಜನರಲ್ ಆಸ್ಪತ್ರೆ, ಶಿರಸಿ ಪಂಡಿತ್ ಜನರಲ್ ವಾಚನಾಲಯ, ಕುಮಟಾ ಗಿಬ್ಬ ಹೈಸ್ಕೂಲ್, ಕೆ. ಡಿ. ಸಿ. ಸಿ. ಬ್ಯಾಂಕ್

ಜನನ-ವಿದ್ಯಾಭ್ಯಾಸ

೧೯೫೪ರಲ್ಲಿ ಶಿರಸಿಯಲ್ಲಿ ಜನಿಸಿದ ಪಂಡಿತರು, ಕುಮಟಾದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಮುಂಬೈಯಲ್ಲಿ ಉಚ್ಛಶಿಕ್ಷಣ ಪೂರೈಸಿ (ಹೈಕೋರ್ಟ್ ಪ್ಲೀಡರ್ ಪದವಿ), ಶಿರಸಿಯಲ್ಲಿ ವಕೀಲರಾದದು.

ಪ್ರಮುಖ ಕೊಡುಗೆಗಳು

  • ಪಂಡಿತ್ ಜನರಲ್ ಆಸ್ಪತ್ರೆ, ಶಿರಸಿ
  • ಪಂಡಿತ್ ಜನರಲ್ ವಾಚನಾಲಯ, ಶಿರಸಿ (೧೯೦೫)
  • ಗಿಬ್ಬ ಹೈಸ್ಕೂಲ್ ಮತ್ತು ಪಂಡಿತ ವಿದ್ಯಾರ್ಥಿ ವಸತಿ ನಿಲಯ, ಕುಮಟಾ
  • ಕೆ. ಡಿ. ಸಿ. ಸಿ. ಬ್ಯಾಂಕ್ (ಕೆನರಾ ಡಿಸ್ಟ್ರಿಕ್ಟ್ ಕ್ರೆಡಿಟ್ ಕೊ-ಆಪರೇಟಿವ್ ಬ್ಯಾಂಕ್)

ಪ್ರಶಸ್ತಿಗಳು

  • ರಾವ್ ಸಾಹೇಬ, ಬ್ರಿಟಿಷ್ ಸರಕಾರ
  • ರಾವ್ ಬಹದ್ದೂರ, ಬ್ರಿಟಿಷ್ ಸರಕಾರ

ಪ್ರಮುಖ ಹುದ್ದೆಗಳು

  • ಉಪಾಧ್ಯಕ್ಷರು, ಶಿರಸಿ ಪುರಸಭೆ, ೧೮೮೫-೧೮೯೬ (ಹನ್ನೊಂದು ವರ್ಷಗಳು)
  • ಅಧ್ಯಕ್ಷರು, ಶಿರಸಿ ಪುರಸಭೆ, ೧೮೯೮-೧೯೦೧(ಅವಧಿ - ೧: ಮೂರು ವರ್ಷಗಳು)
  • ಅಧ್ಯಕ್ಷರು, ಶಿರಸಿ ಪುರಸಭೆ, ೧೯೦೭-೧೯೧೬ (ಅವಧಿ - ೨: ಒಂಬತ್ತು ವರ್ಷಗಳು)
  • ಅಧ್ಯಕ್ಷರು, ಕೆ. ಡಿ. ಸಿ. ಸಿ. ಬ್ಯಾಂಕ್, ಶಿರಸಿ, ೧೯೨೦-೧೯೨೪

ಮರಣ

೧೯೩೫ರ ಮೇ ತಿಂಗಳಲ್ಲಿ ಮರಣ ಹೊಂದಿದರು.