ಚರ್ಚೆಪುಟ:ಮಹಾಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೨೯ ನೇ ಸಾಲು:
==[[ಮ್ಯಾಕ್ಸ್ ಮುಲ್ಲರ್]] ಬಗೆಗೆ==
*ಮ್ಯಾಕ್ಸ್ ಮುಲ್ಲರ್ ಬಗೆಗೆ..:ಸದಸ್ಯ:Biresh koti ಗೆ ಅವರ ವಿಷಯ ಏನೂ ಗೊತ್ತಿಲ್ಲ. ಯಾರೋ ಹೇಳಿದ ಮಾತನ್ನು ಅರ್ಥಮಾಡಿಕೊಳ್ಳದೆ, ಬೊಗಳಿದ್ದಾರೆ. ಆರ್ಯದ್ರಾವಿಡ ಸಿದ್ದಾಂತವನ್ನು, ಭಾರತದಿತಿಹಾಸವನ್ನು ವೈಜ್ಞಾನಿಕವಾಗಿ ಅನೇಕ ವರ್ಷ ಅದ್ಯಯನ ಮತ್ತು ಸಂಶೋಧನೆ ಮಾಡಿ ಮುಂದಿಟ್ಟವನು '''ಮಹಾನುಭಾವ ವಿನ್ಸೆಂಟ್ ಸ್ಮಿತ್'''. ಸ್ಮಿತ್ ಭಾರತದ ಇತಿಹಾಸವನ್ನು ಬರೆಯದಿದ್ದರೆ ಭಾರತದ ಶಾಸ್ತ್ರಬದ್ಧ ಇತಿಹಾಸವೇ ಇರುತ್ತಿರಲಿಲ್ಲ. ಭಾರತದ ಕವಿಗಳು ಬರೆದ ಉತ್ಪ್ರೇಕ್ಷಿತ ಕಲ್ಪನೆಯ ಕಲಸು ಮೇಲೋಗರ ಆಧಾರಗಳಿಲ್ಲದ ಕಥೆಗಳೇ ಇತಿಹಾಸವಾಗುತ್ತಿತ್ತು. ಭಾರತೀಯರಿಗೆ ಇತಿಹಾಸ ಬರೆಯುವ ಮಾರ್ಗದರ್ಶನ ಮಾಡಿದವನೇ ವಿಸೆಂಟ್ ಸ್ಮಿತ್. ಬಿರೇಶ ಕೊಟಿಯ ಮೆಲಿನ ಹೇಳಿಕೆ "ಅಲ್ಪವಿದ್ಯಾ ಮಹಾಗರ್ವಿ" ಎಂಬಂತಿದೆ. '''ಮ್ಯಾಕ್ಸ್ ಮುಲ್ಲರ್ ನನ್ನು ಕಾಶಿ- ಬನಾರಸಿನ ಮಾಹಾ ಪಂಡಿತರು ಕೂಡಾ ಮೆಚ್ಚಿ ' ಮಹ-ಮಹಮೋಪಾಧ್ಯಾಯ ಎಂಬ ಬಿರುದು ಕೊಟ್ಟರು.''' ಜರ್ಮನಿಯಿಂದ ಇಲ್ಲಿಗೆ ಬಂದು ನೆಲಸಿ, ಭಾರತದ ವೇದ ಪಂಡಿತರಿಂದ ಸಾಹಿತ್ಯದ ಮತ್ತು ವೇದದ ಸಂಸ್ಕೃತವನ್ನು ಆ ಮೂಲಾಗ್ರ ಕಲಿತು. ಜಗತ್ತಿಗೆ ಭಾರತದ ನಾಲ್ಕು ವೇದಗಳನ್ನೂ ಜರ್ಮನ್ ಮತ್ತು ಇಂಗ್ಲಿಷ್ ಭಾಷೆಗೆ ಭಾಷಾಂತರ ಮಾಡಿ ಪರಿಚಯಿಸಿದ, ಯಾವ ಭಾರತೀಯನೂ ಮಾಡಲಾರದ ಕೆಲಸ ಮಾಡಿದ ಮಹಾನುಭಾಭಾವ. (ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದೇ ಎಂಬ ಗಾದೆ ಇದೆ.) ಅಜ್ಞಾನದ ದುರಹಂಕಾರದ ಟೀಕೆ ಸರಿಯಲ್ಲ.
* ಆರ್ಯನ್ ಮತ್ತು ದ್ರಾವಿಡಿಯನ್ ವಿಚಾರ
*ಮುಲ್ಲರ್ ಆಗಲಿ ಸ್ಮಿತ್ ಆಗಲಿ ಏನೇ ಹೇಳಿದ್ದರೂ ಆಧಾರ ಸಹಿತ ಹೇಳಿದ್ದರು. ಮುಲ್ಲರ್
[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೦೭:೩೯, ೧೨ ಸೆಪ್ಟೆಂಬರ್ ೨೦೨೦ (UTC)
|