ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೦ ನೇ ಸಾಲು:
* ಪ್ರಕಾರ ಗಣೇಶ್ ಚತುರ್ಥಿಯ ದಿನ  (August–September) – ವಿಜೃಂಭಣೆಯಿಂದ ಗಣಪತಿ ಹಬ್ಬವನ್ನು ಆಚರಿಸಲಾಗುತ್ತದೆ.  ದೇವಾಲಯಕ್ಕೆ ಹೋದಾಗ ಭಜನೆಮಾಡಲು  ಮೋರ್ಯರಿಗೆ ಜಾಗ ಸಿಗಲಿಲ್ಲ ಎಲ್ಲ ಸಿರಿವಂತ ಭಕ್ತಗಣ ಪಿಂಗಳೆ ಪರಿವಾರ ಮೋರ್ಯ ತಾನು ತಂದಿದ್ದ  ಮರದ ಕೆಳಗಿಟ್ಟು ದೇವಾಲಯದ ಹತ್ತಿರ ಹೋದರು. ಬರುವಷ್ಟರಲ್ಲಿ  ಬದಲಾಗಿತ್ತು. ಪಿಂಗಳೆ ಇದರಿಂದ ಕುಪಿತನಾಗಿ ಮೋರ್ಯರನ್ನು ಮನಸ್ಸಿಗೆ ಬಂದಂತೆ  ಬೈದು ಮೊರ್ಗಾವ್ ದೇವಾಲಯದ ಒಳಗೆ ಹೋಗಲು ತಡೆದರು. ಪಿಂಗಳೆಗೆ ಸ್ವಪ್ನದಲ್ಲಿ ಮೋರ್ಯರಿಗೆ ಸರಿಯಾಗಿ ನೋಡದೆ ಅವಮಾನಮಾಡಿದ್ದು ಸರಿಯಿಲ್ಲ.ಪಿಂಗಳೆ ಮೊರ್ಗಾವ್ ವಾಪಾಶ್  ಕೇಳಿದಾಗ ಬರಲಿಲ ಸಞ್ಚವಾದದಲ್ಲಿ ಚಿಮ್ಚ್ವಾದಕ್ಕೆ  ಬಂದು ಜೊತೆಗಿರುವುದಾಗಲಿ  ಕೊಟ್ಟಿತು ಮೋರ್ಯರಿಗೆ ವಿಗ್ರಹ  ದೊರಕಿತು ಮಾರ್ಗವ ನಲ್ಲಿ ಪೂಜಿಸುವ ಮೂರ್ತಿಯ ತರಹ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ  ಚಿಕ್ಕ ಗುಡಿ ಕಟ್ಟಿಸಿದರು ಮೊರಯಾ ಕರ್ನಾಟಕದ ಬೀದರ್ ನಲ್ಲಿ ಜನಿಸಿದರು. ತಂದೆಯವರು ಯಾವ ಕೆಲಸಮಾಡದೆ ಸುಮ್ಮನೆ ಕಾಲಕಳೆಯುತ್ತಿದ್ದ ಮೊರಯಾರನ್ನು ಮನೆಯಿಂದ ಹೊರಗೆ ಕಳಿಸಿದರು. ಆಗ ಮೊರಯಾ ಪಕ್ಕದ ಮಹಾರಾಷ್ಟ್ರದ  ಮೊರೆಗಾವ್ ಗೆ ಹೋದರು. ಮೋರಗಾವ್ ನಿಮ್ದ ೫೦ ಮೈಲಿ ೮೦ ಕಿ ಚಿಂಚ್ವಾದ್ <ref> [https://web.archive.org/web/20110614011820/http://www.maharashtra.gov.in/pdf/gazeetter_reprint/Poona-III/places_c.html#. Chinchwaad village] </ref>ಎಂಬ ಗ್ರಾಮವಿದೆ. 
* ಸಾಧುಸ್ವಾಭದ ಸಂತಾನವಿಲ್ಲದ  ಪುಣೆಯ ದಂಪತಿಗಳು ಮೋರ್ಯರವರ  ಪೋಷಕರು. ಗಣೇಶನ ಕೃಪೆಯಿಂದ ಮೋರ್ಯ ಜನಿಸಿದರು.  ನಂತರ ಮಕ್ಕಳಿರದ ಪಿಂಪಲ್ ಗೆ ೪೦/೬೪ ಚಿಂಚ್ವಾದ ತಂದೆ ತಾಯಿ ಮರಣ ತಥಾವಡೆ ಗೆ ಹೊ ೨ ಮೈಲಿ ಚಿಂಚ್ವಾದ ಎರಡು ಕಥೆಗಳಲ್ಲೂ ಮೊರ್ಗಾವ್ ಗುಡಿಗೆ ದಿನ ತಿಂಗಳಿಗೊಮ್ಮೆ ಹೋಗುತ್ತಿದ್ದರು.  ಕಥೆ ಇನ್ನೊಂದು, ಭಟ್ ಶಾಲಿಗ್ರಾಮ್ ಪತ್ನಿ ಬೀದರ್ ನಿಮ್ದ ಮೊಗಾಂವ್ ಗೆ ಹೊ ಗಣಪತಿಗೆ ಸೇವೆ ಮಾಡಿ ಮೋರ್ಯ ಜನಿಸುತ್ತಾನೆ. ಬಾಲ್ಯದಿಂದ ಮಗುವಿಗೆ  ಕಾಯಿಲೆಯಿದ್ದು  ಗಣೇಶನಿಗೆ ಹರಕೆ ಮಾಡಿಕೊಳ್ಳುತ್ತಾರೆ. ದೇವಾಲಯದ  ಪೂಜಾರಿ ನಯನ್ ಭಾರತಿ ಎಂಬ ಗೋಸಾವಿ ಔಷಧಿ ವಾಸಿ ಗಣಪತಿ ಮಹಿಮೆ ಭಟ್ ಪರಿವಾರ ಗೋಸಾವಿ ಎಂದು ಕರೆದುಕೊಂಡರು. ಗಣೇಶ್ ಚತುರ್ಥಿ ಹಬ್ಬದ ದಿನ (ಆಗಸ್ಟ್-ಸೆಪ್ಟೆಂಬರ್) ದೇವಸ್ಥಾನದಲ್ಲಿ ಜಾಗ ಪಿನ್ಗಲ್ ಪರಿವಾರ ತಂದಿದ್ದ ಹಣ್ಣು-ಕಾಯಿ ಮರದಕೆಳಗೆ  ಇಡುತ್ತಾರೆ, ಬದಲು  ಪರಮಾರ್ಥ ಜ್ಞಾನವಿಲ್ಲದ ಭಕ್ತರು ಕೋಪದಿಂದ ತಡೆದರು ಒಳಗೆ ಮೊರ್ಗಾವ್ ನಲ್ಲಿ ಸ್ವಪ್ನದಲ್ಲಿ ಗಣಪತಿಯು  ಪಿಂಗಳೆ ಮೋರ್ಯನಿಗೆ ತಪ್ಪು. ಪಿಂಗಳೆ ಆಹ್ವಾನಿಸಿದ ಮೊರೆ ಬರಲಿಲ್ಲ. ಚಿಣ್ಚ್ವಾದದಲ್ಲಿ ಬಂದು ದರ್ಶನ ಕೊಡುವುದಾಗಿ ಗಣೇಶಮೂರ್ತಿ ಸಿಕ್ಕಿತು ಮೊರೆಗಾವ್ ತರಹದ್ದು ಒಂದು ದೇವಸ್ಥಾನ ಕಟ್ಟಿಸಿದ ಇನ್ನೊಂದು ಕತೆಯ ಪ್ರಕಾರ, ಮೊರ್ಗಾವ್ ಮುಖ್ಯಸ್ಥ ತುಂಬಾ ಪ್ರಭಾವಿತನಾಗಿ ಹಾಲು ಕೊಡುತ್ತಿದ್ದ ಒಮ್ಮೆ ಆತ ಮನೆಯಲ್ಲಿಲ್ಲದಿದ್ದಾಗ ಒಬ್ಬ ಕುರುದು  ಬಾಲಕಿ ಕುಡಿಯಲು  ಹಾಲು ತಂದುಕೊಟ್ಟಳಂತೆ ಅವಳು ಒಳಗಡೆಯ  ಹೊಸಿಲು ದಾಟುತ್ತಿದ್ದಂತೆ ಆಕೆಗೆ ಕಣ್ಣಿನ ದೃಷ್ಟಿ ಬಂದಿತು. ಇದು  ನೆರೆದಿದ್ದ ಭಕ್ತಗಣಕ್ಕೆ ತಿಳಿದು ಪ್ರಕಾರ ಒಬ್ಬ ಚಿಂತಾಮಣಿ ಮಗ ಗಣಪತಿಯ ಅವತಾರ ದೇವ್/ದೇವ  ಎನ್ನುತ್ತಿದ್ದರು ಮುಂದೆ ೬ ತಲೆಮಾರಿನ ವರೆಗೆ  ದೇವ್ ಹೆಸರು ಚಿಚಿಂಚ್ವಾದ್ ಗಣೇಶ್ ಸ್ಥಾನ ಮತ್ತು ಗೋಸಾವಿ ಸ್ಮಾರಕ ಪ್ರಸಿದ್ದಿ. ಇದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರ ಕಣ್ಣು ಮಬ್ಬಾಗಿದ್ದಾಗಲೂ ರು ಗಣಪತಿಯ ಪ್ರಸಾದ ಕೊಟ್ಟು ಅವರ ಕಣ್ಣಿನ ಕಾಂತಿಯನ್ನು ಸ್ಥಿರಗೊಳಿಸಿದರಂತೆ.
 
ಭಕ್ತರ ಭೇಟಿ,ದಿನ ಸರಿದಂತೆ ಬಹಳ ಹೆಚ್ಚಾದಾಗ ಅದನ್ನು ತಡೆಯಲು ಕಷ್ಟವಾಗಿ ಮೋರಿಯ ಅವರು  ಹತ್ತಿರದ ಕಾಡಿಗೆ ಹೋದರು. ಇಳಿ  ವಯಸ್ಸು, ನಿಶ್ಯಕ್ತಿ  ಮೊರ್ಗಾವ್ ಗೆ ಕಷ್ಟ ಒಮ್ಮೆ ಮುಚ್ಚಿದಾಗ ಹೋದರು.  ಅಲ್ಲೇ ಮಲಗಿದರು. ಸ್ವಪ್ನದಲ್ಲಿ ಬಂದು ಚಿಣ್ಚ್ವಾದಿಯಲ್ಲೇ ಮೋರ್ಯನ ಜೊತೆ ಇರು ಮೌರ್ಯ ಅವರ ಈ ಸಂತತಿಯನ್ನು ಸೃಷ್ಟಿಸುವುದಾಗಿ ನೀಡೆಯಿಂದ ಎಕ್ಸ್ನತ್ತ ಎಚೆಹೆತ್ತ ಅರ್ಚಕರು ಬಾಗಿಲು ತೆಗೆದಾಗ ಫ್ರೆಶ್ ಹೂ ಗಣೇಶನ ಪಾದದ ಮೇಲೆ ಮುತ್ತಿನ ಹಾರ ಕಾಣೆ ಆದರೆ ಆ ಹಾರ ಮೋರ್ಯರ ಕುತ್ತಿಗೆಯಲ್ಲಿ ಮೋರ್ಯ ಕೋನಾಕಾರದ ಕಲ್ಲ್ ಚಿಂಚ್ವಾದ ಮನೆಯ ಹತ್ತಿರ ಏರುತ್ತಿತ್ತು. ಅದನ್ನೇ ಗಣೇಶನೆಂದು ಮನಗಂಡು ದೇವಾಲಯ ಕಾಡಿನಲ್ಲಿ ಪ್ರಾರ್ಥನೆ ಪ್ರತಿ ೪ ಹುಣ್ಣಿಮೆ ಚಿನ್ತಾಮಣಿ ಹೋ ತೇವುರ್ ಚಿಂಚ್ವಾದಿ ಭಕ್ತರು ಪಾವನ ನದಿ ತೀರಾ  ಭೇಟಿ ಚಿಂಚ್ವಾದ. ಅಲ್ಲಿ ಚಿನ್ತಾಮಣಿ ಠೇವುರ್ ನಲ್ಲಿ ಪೂಜಿಸಿದ ಗಣೇಶನ ತರಹವೇ ಮೋರ್ಯರನ್ನು ಮದುವೆಮಾಡಿಕೊಳ್ಳಲು  ಆಜ್ಞೆ ಉಮಾರನ್ನು ಮದುವೆ ಗೋವಿಂದ್ ರಾವ್ ಕುಲಕರ್ಣಿಯವರ ಮಗಳು ಚಿಂಚ್ವಾದ ಹತ್ತಿರದ ತಾತಾವದೇ ಯಲ್ಲಿದ್ದರು. ಪ್ರಕಾರ ಗುರುಗಳ ಆಣತಿಯಂತೆ ತಪಸ್ಸು ಠೇವುರಿನಲ್ಲಿ ೪೨ ದಿನ ಉಪವಾಸ ವ್ರತ. ಆಗ ಅವರಿಗೆ ಗಣಪತಿ ಜ್ಞಾನ ಪ್ರಾಪ್ತಿಯಾಯಿತು. 
 
==ತಂದೆ-ಯಾಯಿಯರ ನಿಧನದ ನಂತರ==