ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್: Manual revert |
|||
೧೯ ನೇ ಸಾಲು:
ಪಿಂಗಳೆ ಮೋರ್ಯ ಗೋಸವಿಯವರಿಗೆ ವಾಪಸ್ ಬನ್ನಿ ಎಂದು ಬಿನ್ನವಿಸಿಕೊಂಡಾಗಲೂ ಅವರು ಬರಲಿಲ್ಲ. ಸಞ್ಚವಾದದಲ್ಲಿ ಚಿಮ್ಚ್ವಾದಕ್ಕೆ ಬಂದು ಜೊತೆಗಿರುವುದಾಗಲಿ ಕೊಟ್ಟಿತು ಮೋರ್ಯರಿಗೆ ವಿಗ್ರಹ ದೊರಕಿತು ಮಾರ್ಗವ ನಲ್ಲಿ ಪೂಜಿಸುವ ಮೂರ್ತಿಯ ತರಹ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಚಿಕ್ಕ ಗುಡಿ ಕಟ್ಟಿಸಿದರು ಮೊರಯಾ ಕರ್ನಾಟಕದ ಬೀದರ್ ನಲ್ಲಿ ಜನಿಸಿದರು. ತಂದೆಯವರು ಯಾವ ಕೆಲಸಮಾಡದೆ ಸುಮ್ಮನೆ
ಲಕಳೆಯುತ್ತಿದ್ದ ಮೊರಯಾರನ್ನು ಮನೆಯಿಂದ ಹೊರಗೆ ಕಳಿಸಿದರು. ಆಗ ಮೊರಯಾ ಪಕ್ಕದ ಮಹಾರಾಷ್ಟ್ರದ ಮೊರೆಗಾವ್ ಗೆ ಹೋದರು. ಮೋರಗಾವ್ ನಿಮ್ದ ೫೦ ಮೈಲಿ ೮೦ ಕಿ ಚಿಂಚ್ವಾದ್ ಎಂಬ ಗ್ರಾಮವಿದೆ.
ಸಾಧುಸ್ವಾಭದ ಮಕ್ಕಳಿಲ್ಲದ ಪುಣೆಯ
ಭಕ್ತರ ಭೇಟಿ ದಿನ ಸರಿದಂತೆ ಬಹಳ ಹೆಚ್ಚಾದಾಗ ಅದನ್ನು ತಡೆಯಲು ಕಷ್ಟವಾಗಿ ಮಾರಾಯ ಅವರು ಹತ್ತಿರದ ಕಾಡಿಗೆ ಹೋದರು. ಇಳಿ ವಯಸ್ಸು, ನಿಶ್ಯಕ್ತಿ ಮೊರ್ಗಾವ್ ಗೆ ಕಷ್ಟ ಒಮ್ಮೆ ಮುಚ್ಚಿದಾಗ ಹೋದರು. ಅಲ್ಲೇ ಮಲಗಿದರು. ಸ್ವಪ್ನದಲ್ಲಿ ಬಂದು ಚಿಣ್ಚ್ವಾದಿಯಲ್ಲೇ ಮೋರ್ಯನ ಜೊತೆ ಇರು ಮೌರ್ಯ ಅವರ ಈ ಸಂತತಿಯನ್ನು ಸೃಷ್ಟಿಸುವುದಾಗಿ ನೀಡೆಯಿಂದ ಎಕ್ಸ್ನತ್ತ ಎಚೆಹೆತ್ತ ಅರ್ಚಕರು ಬಾಗಿಲು ತೆಗೆದಾಗ ಫ್ರೆಶ್ ಹೂ ಗಣೇಶನ ಪಾದದ ಮೇಲೆ ಮುತ್ತಿನ ಹಾರ ಕಾಣೆ ಆದರೆ ಆ ಹಾರ ಮೋರ್ಯರ ಕುತ್ತಿಗೆಯಲ್ಲಿ ಮೋರ್ಯ ಕೋನಾಕಾರದ ಕಲ್ಲ್ ಚಿಂಚ್ವಾದ ಮನೆಯ ಹತ್ತಿರ ಏರುತ್ತಿತ್ತು. ಅದನ್ನೇ ಗಣೇಶನೆಂದು ಮನಗಂಡು ದೇವಾಲಯ ಕಾಡಿನಲ್ಲಿ ಪ್ರಾರ್ಥನೆ ಪ್ರತಿ ೪ ಹುಣ್ಣಿಮೆ ಚಿನ್ತಾಮಣಿ ಹೋ ತೇವುರ್ ಚಿಂಚ್ವಾದಿ ಭಕ್ತರು ಪಾವನ ನದಿ ತೀರಾ ಭೇಟಿ ಚಿಂಚ್ವಾದ. ಅಲ್ಲಿ ಚಿನ್ತಾಮಣಿ ಠೇವುರ್ ನಲ್ಲಿ ಪೂಜಿಸಿದ ಗಣೇಶನ ತರಹವೇ ಮೋರ್ಯರನ್ನು ಮದುವೆಮಾಡಿಕೊಳ್ಳಲು ಉಮಾ ಕುಲಕರ್ಣಿ ಯವರನ್ನು ಮದುವೆ ಯಾದರು. ಗೋವಿಂದ್ ರಾವ್ ಕುಲಕರ್ಣಿಯವರ ಮಗಳು ಚಿಂಚ್ವಾದ ಹತ್ತಿರದ ತಾತಾವದೇ ಯಲ್ಲಿದ್ದರು. ಪ್ರಕಾರ ಗುರುಗಳ ಆಣತಿಯಂತೆ ತಪಸ್ಸು ಠೇವುರಿನಲ್ಲಿ ೪೨ ದಿನ ಉಪವಾಸ ವ್ರತ. ಆಗ ಅವರಿಗೆ ಗಣಪತಿ ಜ್ಞಾನ ಪ್ರಾಪ್ತಿಯಾಯಿತು. ಅವರ ತಂದೆ-ತಾಯಂದಿರ ಮರಣದ ಬಳಿಕ ಮೊರ್ಗಾವ್ ನಿಮ್ದ ಚಿಂಚ್ವಾದಕ್ಕೆ ಥೇವುರಿನಲ್ಲಿ ಈಗಿರುವ ಗಣಪತಿ ದೇವಾಲಯವನ್ನು ಮೋರ್ಯರೇ ನಿರ್ಮಿಸಿದ್ದು. ಪ್ರಕಾರ ಮೊರ್ಗಾವ್ ಮುಖ್ಯಸ್ಥ, ರ ನಡವಳಿಕೆಗಳಿಗೆ ಮಾರುಹೋದರು. ಪ್ರತಿದಿನ ಅವರಿಗೆ ಕುಡಿಯಲು ಹಾಲು ತಂದುಕೊಡುತ್ತಿದ್ದರು. ಮೊರ್ಗಾವ್ ಗೆ ಬಂದೊಡನೆ ಒಮ್ಮೆ ಆತ ಮನೆಯಲ್ಲಿರಲಿಲ್ಲ. ಒಬ್ಬ ಹುಡಿಗಿ ಹಾಲು ತಂದುಕೊಟ್ಟಳು ಆಕೆ ಕುರುಡಿ ಆಕೆ ಹೊಸಿಲು ದಾಟುತ್ತಿದ್ದಂತೆಯೇ ದೃಷ್ಟಿಬಂದು ಈ ಪ್ರಕರಣ ಒಂದು ದೊಡ್ಡ ಪವಾಡದಂತೆ ಶಿವಾಜಿಯವರ (1627–1680) ಮಂದ ದೃಷ್ಟಿಯನ್ನು ಗುಣಪಡಿಸಿದರು ಮುಂದೆ ಮರಾಠಾ ಸಾಮ್ರಾಜ್ಯ ಸ್ಥಾಪಕ, ಭಕ್ತಜನರು ಬರುವುದು ಹೆಚ್ಚಾಯುತು. ಚಿಮ್ಚ್ವಾದಿ ಗ್ರಾಮದ ಹತ್ತಿರದ ಕಾಡಿನಲ್ ವಯಸ್ಸು ಹೆಚ್ಚಾಯಿತು. ಮೊರ್ಗಾವ್ ಗೆ ಹೋಗುವುದು ಕಷ್ಟವಾಗುತ್ತಾ ಬಂತು. ಹೀಗಿದ್ದಾಗ ಒಮ್ಮೆ ದೇವಸ್ಥಾನದ ಬಾಗಿಲು ಮುಚ್ಚಿದಮೇಲೆ ಹೋದರು. ಬಳಲಿ ಸೋತಿದ್ದರು. ಸಾಧ್ಯವಾಗುತ್ತಿರಲಿಲ್ಲ. ಆಗ ಸ್ವಾಪ್ಟ್ನದಲ್ಲಿ ಸ್ತುತಿಸುತ್ತಿರು. ಮೋರ್ಯರ ಜೊತೆಯಲ್ಲೇ ಚಿಂಚ್ ವಾದದಲ್ಲಿ ಇರುವುದಾಗಿ ಗೋಸಾಯಿ ಮುಂದಿನ ೭ ತಲೆಮಾರಿನ ಹೆಸರಿಸುವುದಾಗಿ ಎಚ್ಚರವಾದಮೇಲೆ ನೋಡಿದಾಗ ದೇವಾಲಯದ ಬಾಗಿಲುಗಳು ತೆರೆದಿದ್ದವು. ಮಾರನೇ ದಿನ ಅರ್ಚಕರು ಬಾಗಿಲು ತೆರೆದಾಗ ಮೂರ್ತಿಗೆ ಹೂವಿನ ಮಾಲೆ ಇತ್ತು. ಒಂದು ಮುತ್ತಿನ ಹಾರ ಕಾಣೆಯಾಗಿತ್ತು. ಮೋರ್ಯರ ಕುತ್ತಿಗೆಯಲ್ಲಿತ್ತು. ಅವರನ್ನು ಸೆರೆಯಲ್ಲಿಟ್ಟರು. ಬಿಟ್ಟರು. ಅವರ ಚಿಂಚ್ವಾದದ ಮನೆಯಲ್ಲಿ ಒಂದು ಕೋನಾಕಾರದ ಕಲ್ಲು ಬೆಳೆಯುತ್ತಿತ್ತು. ಅದು ಗಣೇಶನ ಉದ್ಭವ ಮೂರ್ತಿಎಂದು ಅರಿವಿಗೆ ಬಂತು. ಮಂದಿರ ಗಣೇಶ ನ ಪೂಜೆಗೆ ವಿಘ್ನ ತಿಳಿಯಿತು. ತಾತಾವಡೆ ಯಾ ಸಮೀಪದ ಕಾಡಿನಲ್ಲಿ ಪ್ರತಿ ಹುಣ್ಣಿಮೆಯ ನಂತರ ೪ ನೇ ದಿನ ಠೇವುರಿನ ಚಿಂತಾಮಣಿ ಮಂದಿರಕ್ಕೆ
೨೭ ನೇ ಸಾಲು:
ಬಪ್ಪ ಬಪ್ಪ ಮೊರಯಾ ಗಣ್ಪತಿ ಬಪ್ಪ ಮೊರಯಾಮೊರಯಾ ರೆ ಬಪ್ಪ ಮೊರಯಾ ರೇ ಬಪ್ಪಾ ಮೊರಯಾ ರೇ ಗಣಪತಿ ಬಪ್ಪಾ ಮೊರಯಾ ಮಂಗಳ ಮೂರ್ತಿ ಮೊರ
ಓ ಮಂಗಳ ಪ್ರದಾನನಾದ ಗಣಪತಿಯೇ ಮುಂದಿನ ವರ್ಷ ಬೇಗನೆ ಬಂದುಬಿಡು ನಾವೆಲ್ಲಾ ನಿನ್ನ ಆಗಮನಕ್ಕೆ ಹಾತೊರೆಯುತ್ತಿದ್ದೇವೆ. ಮೊರ್ಯಾ ಎಂದಾಗ ಅದರ ಅರ್ಥ ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲದಿರುವ ಸಾಧ್ಯತೆಗಳಿವೆ ಆದ್ದರಿಂದ ಈ ಚುಟುಕು ಲೇಖನವನ್ನು ಬರೆಯುತ್ತಿದ್ದೇನೆ. ಸುಮ್ಮನೆ ಮೋರ್ಯ ಎಂದಾಗ ಅದರ ಅರ್ಥ ಸರಿಯಾಗಿ ಗೋಚರಿಸುವುದಿಲ್ಲ.
==ಐತಿಹ್ಯ==
೧೪ ನೆಯ ಶತಮಾನದಲ್ಲಿ ವಿನಾಯಕನ ಒಬ್ಬ ದೊಡ್ಡ ಭಕ್ತನಿದ್ದ. ಆತನ ಹೆಸರು 'ಮೋರ್ಯ ಗೋಸಾವಿ' ಎಂದು. ಆತ ಆಗಿನ ಮೈಸೂರು ರಾಜ್ಯದ (ಕರ್ನಾಟಕದವನು) ಶಾಲಿಗ್ರಾಮ್ ಎನ್ನುವ ಗ್ರಾಮದವನು. ಆತ ಗಣಪತಿಯನ್ನು ಎಷ್ಟು ಹಚ್ಚಿಕೊಂಡಿದ್ದನೆಂದರೆ, ಕನಸು ಮನಸ್ಸಿನಲ್ಲೂ ಅವನು ಗಣಪತಿಯನ್ನು ನೆನಸುತ್ತಿದ್ದನು ಅದೇತರಹ ಕೆಲವು ಸಾಮಾನ್ಯಜನರು ಇದನ್ನು ಒಂದು ತರಹದ ಹುಚ್ಚು ಎಂದು ನಗೆಯಾಡುತ್ತಿದ್ದರು. ಒಮ್ಮೆ ಗೋಸಾಯಿಯವರು ಪುಣೆ ಹತ್ತಿರದ ಚಿಂಚ್ವಾಡಿ ಎನ್ನುವ ಗ್ರಾಮದಲ್ಲಿ ನೆಲಸಿ ವಿನಾಯಕನನ್ನು ಕುರಿತು ಧ್ಯಾನ ಮಾಡಲಾರಂಭಿಸಿದರು. ಆಗ ಗಣಪತಿಯ ಸಿದ್ಧಿಯೂ ಲಭಿಸಿತು. ಆತನ ಮೈಯೆಲ್ಲಾ ಪುಳಕಿತವಾಗಿ ಒಂದು 'ಭವ್ಯ ಶಕ್ತಿ' ಅವರ ಹೃದಯಲ್ಲಿ ಬಂದು ಸೇರಿದಂತೆ ಭಾಸವಾಯಿತು. ಈ ಮಹತ್ವದ ಅನುಭೂತಿಯನ್ನು ಸ್ಮರಿಸಲು ಅವರು ಮತ್ತು ಅವರ ಮಗ ಚಿಂತಾಮಣಿ ಒಂದು ಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಮೊರ್ಯಾಜಿಯವರು ಅಹ್ಮದಾಬಾದಿನ ಸಿದ್ಧಿವಿನಾಯಕನ ಮಂದಿರದಲ್ಲಿ ತಪಸ್ಸನ್ನು ಮಾಡಲು ಆರಂಭಿಸಿದರು. ಮೊರೆಗಾವ್ ನಲ್ಲಿ ಮೋರೇಶ್ವರದಲ್ಲಿಯೂ ಅಲ್ಲಿಯೂ ವಿನಾಯಕನ ಮಂದಿರ ಸ್ಥಾಪನೆಯಾಯಿತು. ಮೋರ್ಯ ಗೋಸವಿಯವರ ಶ್ರದ್ಧಾ ಭಕ್ತಿಗಳು ಗಣಪತಿಯ ಭಕ್ತರನ್ನು ಆಕರ್ಷಿಸತೊಡಗಿ ಸಾವಿರಾರು ಸಂಖ್ಯೆಯಲ್ಲಿ ದೇಶದ ಎಲ್ಲಾ ಕಡೆಗಳಿಂದ ಮೊರೆಗಾವ್ ಗೆ ಬರಲು ಆರಂಭಿಸಿದರು. ಮೋರ್ಯ ಗೋಸಾವಿಯರ ಒಂದು ಪರಮ ಇಚ್ಛೆಯಂತೆ ಯಾರು ಗಣೇಶ ಭಾಗವಾನರನ್ನು ಪರಮ ಭಕ್ತಿಯಿಂದ ಸ್ತುತಿಸುವರೋ ಆ ಸಮಯದಲ್ಲಿ ಅವರ ಆರಾಧ್ಯ ದೇವರು ಶ್ರೀ ಗಣಪತಿಯ ಹೆಸರಿನ ಜೊತೆಗೆ ಪರಮ ಭಕ್ತ ಮೋರ್ಯರಹೆಸರನ್ನು ಸೇರಿಸಿ ಭಜಿಸಬೇಕೆಂದು ಎಲ್ಲರಲ್ಲೂ ಬಿನ್ನವಿಸಿಕೊಂಡರು.
|