ಭಾರತ-ಚೀನ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹಿನ್ನಲೆ ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary |
||
೧೯ ನೇ ಸಾಲು:
|notes=
}}
'''ಭಾರತ-ಚೀನ ಯುದ್ಧ'''ವು [[೧೯೬೨]]ರಲ್ಲಿ [[ಭಾರತ]] ಮತ್ತು [[ಚೀನಿ ಜನರ ಗಣರಾಜ್ಯ]]ಗಳ ಮಧ್ಯೆ ನಡೆದ ಒಂದು
*ಚೀನೀಯರು ೨೦ ಅಕ್ಟೋಬರ್ ೧೯೬೨ ರಂದು [[ಕ್ಯೂಬಾ ಕ್ಷಿಪಣಿ ಬಿಕ್ಕಟ್ಟು|ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿ]]ನ ಸಮಯಕ್ಕೇ [[ಲಡಾಖ್]] ನಲ್ಲಿ ಮತ್ತು ಮೆಕ್ ಮೋಹನ್ ಗಡಿಗುಂಟ ಒಂದೇ ಹೊತ್ತಿಗೆ ದಾಳಿಗಳನ್ನು ಆರಂಭಿಸಿದರು. ಎರಡೂ ರಂಗಗಳಲ್ಲಿ ಚೀನೀ ಸೈನ್ಯಗಳು ಭಾರತೀಯ ಸೈನ್ಯಗಳನ್ನು ಮೀರಿ ಮುಂದುವರೆದು ಪಶ್ಚಿಮದ [[ಚುಶೂಲ್]] ನಲ್ಲಿ [[ರೇಝಾಂಗ್ ಲಾ]] ವನ್ನೂ ಪೂರ್ವದಲ್ಲಿ [[ತವಾಂಗ್]] ಅನ್ನೂ ಕೈವಶ ಮಾಡಿಕೊಂಡವು. ೨೦ ನವೆಂಬರ್ ೧೯೬೨ ರಂದು ಚೀನೀಯರು [[ಕದನವಿರಾಮ]]ವನ್ನು ಘೋಷಿಸಿದಾಗ ಯುದ್ಧವು ನಿಂತಿತು. ನಂತರ ಅವರು ವಿವಾದಿತ ಕ್ಷೇತ್ರದಿಂದ ಹಿಂದಕ್ಕೆ ಸರಿದರು.
*೪೨೫೦ ಮೀಟರ್ (
==ಹಿನ್ನಲೆ==▼
▲೪೨೫೦ ಮೀಟರ್ ( ೧೪೦೦೦ ಅಡಿ) ಗಿಂತ ಹೆಚ್ಚು ಎತ್ತರದ ಪರ್ವತಪ್ರದೇಶದಲ್ಲಿ ಪ್ರತಿಕೂಲ ಮತ್ತು ಕಠಿಣ ಪರಿಸ್ಥಿತಿಯಲ್ಲಿ ಭಾರೀಪ್ರಮಾಣದಲ್ಲಿ ಕದನವು ನಡೆದದ್ದು ಈ ಯುದ್ಧದ ಗಮನಾರ್ಹ ಸಂಗತಿ. ಇದು ಇಕ್ಕಡೆಗಳಲ್ಲೂ ಸೈನ್ಯ ಹಾಗೂ ಸಾಮಗ್ರಿ ಸಾಗಣೆಯ ಸಮಸ್ಯೆಯನ್ನು ಒಡ್ಡಿತು. ಎರಡೂ ಪಕ್ಷಗಳು ಈ ಯುದ್ಧದಲ್ಲಿ ವಾಯುದಲವನ್ನಾಗಲೀ ನೌಕಾದಲವನ್ನಾಗಲೀ ಬಳಸಸದಿದ್ದುದು ಕೂಡ ಗಮನಿಸತಕ್ಕ ಸಂಗತಿ.
ಅಕ್ಸಾಯ್ ಚಿನ್ ಮತ್ತು ಅರುಣಾಚಲ್ ಪ್ರದೇಶದ ಗಡಿಯ ಪ್ರದೇಶಗಳ ಸಾರ್ವಭೌಮತ್ವದ
==ಹೆಚ್ಚಿನ ಮಾಹಿತಿ==
*ಹೆಚ್ಚಿನ ವಿಷಯ ತಿಳಿಯಲು ೧೯೬೨ ರ ಯುದ್ಧದಲ್ಲಿ ಭಾರತಿಯ ಸೈನ್ಯವನ್ನು ಮುನ್ನಡೆಸಿದ್ದ ಬ್ರಿಗೇಡಿಯರ್ ಜಾನ್ ಪಿ ದಳವಿ ಯವರು ಬರೆದಿರುವ 'ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಓದಿ. ಕನ್ನಡಕ್ಕೆ ರವಿ ಬೆಳಗೆರೆಯವರು ಅನುವಾದಿಸಿದ್ದಾರೆ.
*[https://vijaykarnataka.com/business/news/why-did-the-nehru-government-relinquish-indias-37244-sq-km-land-to-china-in-1962/articleshow/76623521.cms ಆಕ್ಸಾಯಿ ಚಿನ್ ವಿವಾದ]
▲ಹಿನ್ನಲೆ
==ಉಲ್ಲೇಖ==
▲ಅಕ್ಸಾಯ್ ಚಿನ್ ಮತ್ತು ಅರುಣಾಚಲ್ ಪ್ರದೇಶದ ಗಡಿಯ ಪ್ರದೇಶಗಳ ಸಾರ್ವಭೌಮತ್ವದ ಮೇಲೆ ಯುದ್ಧದ ಕಾರಣವು ವಿವಾದವಾಗಿತ್ತು. ಅಕ್ಸಾಯ್ ಚಿನ್, ಭಾರತವು ಕಾಶ್ಮೀರಕ್ಕೆ ಸೇರಿದೆ ಮತ್ತು ಚೀನಾದಿಂದ ಕ್ಸಿನ್ಜಿಯಾಂಗ್ನ ಭಾಗವೆಂದು ಹೇಳಿಕೊಂಡಿದೆ, ಇದು ಟಿಬೆಟ್ ಮತ್ತು ಕ್ಸಿನ್ಜಿಯಾಂಗ್ನ ಚೀನೀಯ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ರಸ್ತೆಯ ಚೀನಾ ನಿರ್ಮಾಣವು ಸಂಘರ್ಷದ ಪ್ರಚೋದಕಗಳಲ್ಲಿ ಒಂದಾಗಿದೆ.
<references/>
|