ನಾಗಾಭರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
===ಬೆಳ್ಳಿತೆರೆ===
ಬಿಎಸ್ಸಿ ನಂತರ ನಾಗಾಭರಣ ಎಲ್ ಎಲ್ ಬಿ ಪದವಿಗಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಲಾ ಕಾಲೇಜು ಸೇರಿದರು. ವಿದ್ಯಾರ್ಥಿಯಾಗಿದ್ದಾಗಲೇ ಅವರು ಗಿರೀಶ್ ಕಾರ್ನಾಡ ಅವರ ಕಾಡು ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಮತ್ತು ಚೋಮನ ದುಡಿ ಚಿತ್ರಕ್ಕೆ ಬಿ ವಿ ಕಾರಂತ ಅವರಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು.[[೧೯೮೦]]ರಲ್ಲಿ [[ಬಂಗಾರದ ಜಿಂಕೆ]] ನಿರ್ದೇಶಿಸುವ ಮೂಲಕ ಪೂರ್ಣಪ್ರಮಾಣದ ನಿರ್ದೇಶನ ಪ್ರಾರಂಭಿಸಿದ ನಾಗಾಭರಣರವರು, ಇದುವರೆಗೆ ಸುಮಾರು ೩೬ ಕನ್ನಡ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ನಿರ್ದೇಶನದ ಚಲನಚಿತ್ರಗಳಲ್ಲಿ [[ಆಕಸ್ಮಿಕ]], ಚಿನ್ನಾರಿಮುತ್ತ, [[ಜನುಮದ ಜೋಡಿ]] ಮತ್ತು [[ಚಿಗುರಿದ ಕನಸು]] ಮುಖ್ಯವಾದುವು.ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.
ಇವರ ನಿರ್ದೇಶನದ ಚಲನಚಿತ್ರಗಳಲ್ಲಿ [[ಆಕಸ್ಮಿಕ]], ಚಿನ್ನಾರಿಮುತ್ತ, [[ಜನುಮದ ಜೋಡಿ]] ಮತ್ತು [[ಚಿಗುರಿದ ಕನಸು]] ಮುಖ್ಯವಾದುವು.ಇವರು ಕನ್ನಡದಲ್ಲಿ ಸರಾಸರಿ ೩೬ ಚಲನಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದ್ದಾರೆ.
 
====ಚಲನಚಿತ್ರಗಳು====
"https://kn.wikipedia.org/wiki/ನಾಗಾಭರಣ" ಇಂದ ಪಡೆಯಲ್ಪಟ್ಟಿದೆ