ವಸಂತಕುಮಾರ ಪೆರ್ಲ
ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.
ಕೃತಿಗಳು ಬದಲಾಯಿಸಿ
ಕಥಾಸಂಕಲನ ಬದಲಾಯಿಸಿ
- ಹತ್ತರೊಡನೊಂದು
ಕಾದಂಬರಿ ಬದಲಾಯಿಸಿ
- ಪಯಸ್ವಿನಿಯ ಮಡಿಲಲ್ಲಿ
ಕವನಸಂಕಲನ ಬದಲಾಯಿಸಿ
- ಮಾತಿನಾಚೆಯ ಮೌನ
- ಹುತ್ತದೊಳಗಿನ ಹಾವು
ಪರಿಚಯ ಬದಲಾಯಿಸಿ
- ಪುತ್ತೂರು ತಾಲೂಕು ದರ್ಶನ
- ಕ್ಯಾಮರಾಮ್ಯಾನ್ ಮಧುಸೂದನ
ಅಂಕಣ ಲೇಖನ ಬದಲಾಯಿಸಿ
- ಪ್ರಸ್ತಾಪ
- ವರ್ತಮಾನ
ಸಂಪಾದನೆ ಬದಲಾಯಿಸಿ
- ಪ್ರಾತಿನಿಧಿಕ ತುಳು ಕಬಿತೆಲು