ವಸಂತಕುಮಾರ ಪೆರ್ಲ ಇವರು ೧೯೫೮ ಜುಲೈ ೨ರಂದು ಕಾಸರಗೋಡು ಜಿಲ್ಲೆಯ ಪೆರ್ಲದಲ್ಲಿ ಜನಿಸಿದರು. ಮಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣಾಧಿಕಾರಿಯಾಗಿದ್ದಾರೆ.

ಕೃತಿಗಳು ಬದಲಾಯಿಸಿ

ಕಥಾಸಂಕಲನ ಬದಲಾಯಿಸಿ

  • ಹತ್ತರೊಡನೊಂದು

ಕಾದಂಬರಿ ಬದಲಾಯಿಸಿ

  • ಪಯಸ್ವಿನಿಯ ಮಡಿಲಲ್ಲಿ

ಕವನಸಂಕಲನ ಬದಲಾಯಿಸಿ

  • ಮಾತಿನಾಚೆಯ ಮೌನ
  • ಹುತ್ತದೊಳಗಿನ ಹಾವು

ಪರಿಚಯ ಬದಲಾಯಿಸಿ

  • ಪುತ್ತೂರು ತಾಲೂಕು ದರ್ಶನ
  • ಕ್ಯಾಮರಾಮ್ಯಾನ್ ಮಧುಸೂದನ

ಅಂಕಣ ಲೇಖನ ಬದಲಾಯಿಸಿ

  • ಪ್ರಸ್ತಾಪ
  • ವರ್ತಮಾನ

ಸಂಪಾದನೆ ಬದಲಾಯಿಸಿ

  • ಪ್ರಾತಿನಿಧಿಕ ತುಳು ಕಬಿತೆಲು