ಧಾರವಾಡ ಸಂಜಾತ ಲೋಹಿತ ನಾಯ್ಕರ ವೃತ್ತಿಯಿಂದ ನ್ಯಾಯವಾದಿಗಳು. ಇವರ ಎರಡು ಕಥಾಸಂಕಲನಗಳು ಇಂತಿವೆ:

  • ದೃಷ್ಟಿಕೋನ
  • ಕಥಾನಾಯಕಿಯ ಕತೆ

ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ದಿವಂಗತ ಡಿ.ಕೆ.ನಾಯ್ಕರ ಇವರು ಶ್ರೀ ಲೋಹಿತ ನಾಯ್ಕರ ಇವರ ತಂದೆ.