ಯಾರು ಹಿತವರು , ಪಿ.ಎಸ್.ಮೂರ್ತಿ ನಿರ್ದೇಶನ ಮತ್ತು ಲಕ್ಷ್ಮಿ ಮುನೀಶ್ ನಿರ್ಮಾಪಣ ಮಾಡಿರುವ ೧೯೭೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಜಯಮಾಲ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]

ಯಾರು ಹಿತವರು
ಯಾರು ಹಿತವರು
ನಿರ್ದೇಶನಪಿ.ಎಸ್.ಮೂರ್ತಿ
ನಿರ್ಮಾಪಕಲಕ್ಷ್ಮಿ ಮುನೀಶ್
ಪಾತ್ರವರ್ಗರಾಮಗೋಪಾಲ್ ಜಯಮಾಲ ವಿಜಯಕಲಾ, ಎಂ.ಎಸ್.ಸತ್ಯು, ಶಕ್ತಿಪ್ರಸಾದ್ , ರತ್ನಮಾಲ
ಸಂಗೀತಮೈಸೂರು ಅನಂತಸ್ವಾಮಿ
ಛಾಯಾಗ್ರಹಣಎ.ಎಸ್.ನಾರಾಯಣ
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆವಾಗ್ದೇವಿ ಮೂವೀಟೋನ್

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ರಾಮಗೋಪಾಲ್
  • ನಾಯಕಿ(ಯರು) = ಜಯಮಾಲ
  • ವಿಜಯಕಲಾ
  • ಎಂ.ಎಸ್.ಸತ್ಯು
  • ಶಕ್ತಿಪ್ರಸಾದ್
  • ರತ್ನಮಾಲ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/yaaru-hithavaru-1976