ಧೂಮಕೇತು (ಚಲನಚಿತ್ರ)

ಕನ್ನಡ ಚಲನಚಿತ್ರ

೧೯೬೮ರಲ್ಲಿ ತೆರೆಕಂಡ ಧೂಮಕೇತು ಚಿತ್ರವು ಕನ್ನಡ ಚಿತ್ರರಂಗದಲ್ಲಿ ಮೊಟ್ಟ ಮೊದಲ ಬಾರಿಗೆ ಸರ್ಕಸ್ ಕಂಪನಿಯೊಂದರ ಕಥೆಯಾಧಾರಿತ, ಹಾಗು ಸರ್ಕಸ್ಸಿನ ಸೆಟ್ಟುಗಳಲ್ಲಿ ಚಿತ್ರೀಕರಿಸಿದ ಚಿತ್ರ. ಆರ್.ಎನ್. ಜಯಗೋಪಾಲ್ ಈ ಚಿತ್ರದ ನಿರ್ಮಾಪಕರು.

ಧೂಮಕೇತು (ಚಲನಚಿತ್ರ)
ಧೂಮಕೇತು
ನಿರ್ದೇಶನಎಸ್.ಎನ್.ಪಾಲ್
ನಿರ್ಮಾಪಕಆರ್.ಎನ್.ಜಯಗೋಪಾಲ್
ಪಾತ್ರವರ್ಗರಾಜಕುಮಾರ್ ಉದಯಚಂದ್ರಿಕ ನರಸಿಂಹರಾಜು, ಉದಯಕುಮಾರ್, ಅಶ್ವಥ್
ಸಂಗೀತಟಿ.ಜಿ.ಲಿಂಗಪ್ಪ
ಛಾಯಾಗ್ರಹಣಆರ್.ಎನ್.ಕೆ.ಪ್ರಸಾದ್
ಬಿಡುಗಡೆಯಾಗಿದ್ದು೧೯೬೮
ಚಿತ್ರ ನಿರ್ಮಾಣ ಸಂಸ್ಥೆಶ್ರೀ ಭಗವತಿ ಆರ್ಟ್ ಪ್ರೊಡಕ್ಷನ್ಸ್
ಸಾಹಿತ್ಯಆರ್.ಎನ್.ಜಯಗೋಪಾಲ್
ಇತರೆ ಮಾಹಿತಿಸರ್ಕಸ್ ಕಂಪನಿಯನ್ನೊಳಗೊಂಡ ಕಥೆಯಿರುವ ಮೊದಲ ಕನ್ನಡ ಚಿತ್ರ



ಇದೊಂದು ಚುಟುಕು ಚಲನಚಿತ್ರ ಕುರಿತ ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.